Headlines

ಸಂತಿಬಸ್ತವಾಡ ಹಳೆಯ ಪ್ರಕರಣ- ನಾಲ್ವರ ಬಂಧನ

ಹಳೆಯ ಪ್ರಕರಣ- ನಾಲ್ವರ ಬಂಧನಬೆಳಗಾವಿ. ಸಂತಿಬಸ್ತವಾಡ ಗ್ರಾಮದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಲಕ್ಷ್ಮಣ ಯಲ್ಲಪ್ಪ ಉಚವಾಡೆ (30), ಮುತ್ತಪ್ಪಾ ಭರಮಾ ಉಚವಾಡೆರ (26), ಲಕ್ಚ್ಮಣ ನಾಗಪ್ಪ ನಾಯಿಕ (30) ಮತ್ತು ಶಿವರಾಜ ಯಲ್ಲಪ್ಪ ಗುದ್ಲಿ (29) ಎಂಬುವರೇ ಬಂಧಿತರು ಎಂದು ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ. ಕಳೆದ ಎಪ್ರಿಲ್ 13ರಂದು ಮುಸ್ಲೀಂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಿನ್ನೆಲೆಯಲ್ಲಿ ಸಂತಿಬಸ್ತವಾಡ ಈದ್ಗಾದ…

Read More

16 ರಂದು ಬೆಳಗಾವಿ ಬಂದ್..!

ಬೆಳಗಾವಿ. ತಾಲೂಕಿನ‌ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದ ಪವಿತ್ರ ಗ್ರಂಥ ಕುರಾನ ಸುಟ್ಟ ಪ್ರಕರಣದ ಹಿನ್ನೆಲೆಯಲ್ಲಿ ನಾಳೆ ದಿ.‌16 ರಂದು ಬೆಳಗಾವಿ ಬಙದ್ ಗೆ ಕರೆ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟರ್.. ಕಳೆದ ಕೆಲ ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ‌ ಕುರಾನನ್ನು ಕಿಡಿಗೇಡಿಗಳು ಜಮೀನಿನಲ್ಲಿ ದಹನ ಮಾಡಿದ್ದರು. ಈ ಬಗ್ಗೆ ಪ್ರತಿಭಟನೆ ನಡೆಸಿದ ಸಮಾಜ ಬಾಂಧವರು ಆರೋಪಿಗಳ ಬಂಧನಕ್ಕೆ ಮೂರು ದಿನದ ಗಡುವು ನೀಡಿದ್ದರು. ಆದರೆ ಪೊಲೀಸರು ಇದುವರೆಗೆ ಆರೋಪಿಗಳನ್ನು…

Read More

ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ- ಬಾಲಚಂದ್ರ

ಗೋಕಾಕ:“ಜನವೂ ಬದುಕೆ, ಜಾನುವಾರುಗಳೂ ಬದುಕೆ — ನೀರಿಲ್ಲದ ಬದುಕು ನಿಶ್ಶಬ್ದ ತಾಣ!” ಎಂಬ ಚಿಂತನೆಯೊಂದಿಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುರುವಾರ ಸಂಜೆ ಗೋಕಾಕದ ಎನ್‌ಎಸ್‌ಎಫ್ ಕಚೇರಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಅಧಿಕಾರಿಗಳ ಸಭೆ ಕರೆದು ಬೇಸಿಗೆಯ ನೀರಿನ ಸಮಸ್ಯೆಗೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ಗಂಭೀರ ಸೂಚನೆ ನೀಡಿದರು. ಹೊನಕುಪ್ಪಿ, ಲಕ್ಷ್ಮೇಶ್ವರ, ಸಿದ್ಧಾಪುರ ಹಟ್ಟಿ ಮುಂತಾದ ಗ್ರಾನಗಳಲ್ಲಿ ಈಗಾಗಲೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ನಡೆಯುತ್ತಿದೆ. “ಇದನ್ನು ತಕ್ಷಣ ಲಘುವಾಗಿ ಪರಿಗಣಿಸಬೇಡಿ. ಸ್ಥಿತಿಗತಿಯ ಮೇಲೆ…

Read More
error: Content is protected !!