Headlines

ಬೆಳಗಾವಿ ಪಾಲಿಕೆಯಲ್ಲಿ ಭೂ ನೀತಿ ಬದಲಾವಣೆ:

**ಬೆಳಗಾವಿ ಪಾಲಿಕೆಯಲ್ಲಿ ಭೂನೀತಿ ಬದಲಾವಣೆ: 5000 ಚದುರಡಿ ಜಮೀನಿಗೆ ‘ಎ’ ಖಾತೆಗೆ ಹಸಿರು ನಿಶಾನೆ** ಬೆಳಗಾವಿ:ನಗರಾಭಿವೃದ್ಧಿಗೆ ದಿಕ್ಕು ತೋರಿಸುವ ಮಹತ್ವದ ನಿರ್ಧಾರವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿದ್ದು, 5000 ಚದುರಡಿ ಅಥವಾ ಹೆಚ್ಚಿನ ಜಾಗೆಗೆ ‘ಎ’ ಖಾತೆ ಮಂಜೂರು ಮಾಡುವ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ತೀರ್ಮಾನವು ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಾಣದ ಕನಸು ಈಡೇರಿಸಲು ಕಾನೂನು ಬದ್ಧತೆ ನೀಡುವ ಮೂಲಕ ಭೂನೀತಿ ಕ್ರಾಂತಿಯತ್ತ ಹೆಜ್ಜೆ ಹಾಕಿದೆ. ಪಾಲಿಕೆ ಆಯುಕ್ತೆ ಶ್ರೀಮತಿ ಶುಭಾ ಬಿ…

Read More

ಸಿಂಪಲ್ ಮ್ಯಾನ್ ಸತೀಶ್ – ಶ್ರಮಜೀವಿ ಅಭಯ

ಹೊರಗೆ ಹಂಗಿಲ್ಲ, ಒಳಗೆ ಹೋರಾಟವಿದೆ – ಹೊಸ ತಲೆಮಾರಿಗೆ ಪಾಠ ಹೇಳುವ ನಾಯಕರು ಇ ಬೆಳಗಾವಿ ವಿಶೇಷ ರಾಜ್ಯ ರಾಜಕೀಯವೇ ಬೇರೆ. ಅದರಲ್ಲಿ ಬೆಳಗಾವಿ ರಾಜಕೀಯವೇ ಬೇರೆ. ಇಲ್ಲಿ ಪಕ್ಷಕ್ಕಿಂತ ಸಹಕಾರಿ ರಾಜಕಾರಣ ಹೆಚ್ಚು. ಅದು ಎಲ್ಲಕ್ಜೂ ಅಡ್ಜೆಸ್ಟ್ ಆಗುತ್ತದೆ. ಆದರೆ ಅದೇ ಬೆಳಗಾವಿ ಜಿಲ್ಲೆಯ ಇಬ್ಬರು ರಾಜಕಾರಣಿಗಳಲ್ಲಿ ಮಾತ್ರ ರಾಜೀಎನ್ನುವ ಮಾತೇ ಬಂದಿಲ್ಲ. ಆದರೆ ಇವರಿಬ್ಬರ ನಡುವೆ ರಾಜಕಾರಣ ತಿಕ್ಕಾಟ ಆರಂಭವಾಗಿದ್ದು ಎಲ್ಲಿ ಎನ್ನುವುದು ಇನ್ನೂ ನಿಗೂಢ..! ಅದೇನೇ ಇರಲಿ. ಅದು ಅವರವರ ವೈಯಕ್ತಿಕ. ಆದರೆ…

Read More

ಶಾಸಕರ ಉಚ್ಛಾಟನೆ- ಲಾಭ ನಷ್ಟದ ಲೆಕ್ಕಾಚಾರ ಶುರು…!

“ಸೋಮಶೇಖರ್-ಹೆಬ್ಬಾರ್ ಉಚ್ಚಾಟನೆ: ಶಿಸ್ತಿನ ಪಾಠವೋ? ರಾಜಕೀಯ ನಷ್ಟವೋ?” – e belagavi ಒಂದು ವಿಶ್ಲೇಷಣೆ ಬೆಂಗಳೂರು, ಮೇ 27 –ಸದ್ಯದ ಕರ್ನಾಟಕ ರಾಜಕೀಯದಲ್ಲಿ ಗಮನ ಸೆಳೆದಿರುವ ಪ್ರಮುಖ ಬೆಳವಣಿಗೆ ಎಂದರೆ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಎಂಬ ಇಬ್ಬರು ಮಾಜಿ ಮಂತ್ರಿಗಳನ್ನು ಬಿಜೆಪಿ ಶಿಸ್ತು ಸಮಿತಿ ಶಿಸ್ತು ಉಲ್ಲಂಘನೆಗಾಗಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿರುವುದು. ಒಂದೆಡೆ ಈ ಕ್ರಮವನ್ನು “ಪಕ್ಷದ ಶುದ್ಧೀಕರಣದ ಹೆಜ್ಜೆ” ಎಂದು ಹೊಗಳಿದರೆ, ಮತ್ತೊಂದೆಡೆ “ಆಂತರಿಕ ವೈಮನಸ್ಸಿಗೆ ಬಲಿಯಾದ ಬೆಳಕಿನ ಮುಖಂಡರ ಬೆವರಿನ…

Read More

ಹಿಡಕಲ್ ನೀರಿಗೆ ಬಾಯ್ತೆರೆದ ಧಾರವಾಡ.. ಸಿಎಂ ಜೊತೆ ಚರ್ಚೆ ಎಂದ ಸತೀಶ್

“ಹಿಡಕಲ್ ನೀರಿಗೆ ಧಾರವಾಡದ ದಾಹ: ಸಿಎಂ ಸಿದ್ದರಾಮಯ್ಯ ಜೊತೆ ತುರ್ತು ಚರ್ಚೆ!” – ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಯೋಜನೆಗೆ ಬೆಳಗಾವಿ ಜಿಲ್ಲೆಯ ಸ್ಥಳೀಯರು, ರೈತರು ಮತ್ತು ಸಾಮಾಜಿಕ ಸಂಘಟನೆಗಳು ಉಗ್ರ ವಿರೋಧ ತೋರಿದ್ದಾರೆ. ಈ ವಿವಾದಿತ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಚಿವ ಸತೀಶ್ ಜಾರಕಿಹೊಳಿ ಹಿಂದೆಯೇ ಆದೇಶಿಸಿದ್ದರೂ, ಸಂಬಂಧಿತ ಇಲಾಖೆಗಳು ಟೆಂಡರ್ ಪ್ರಕ್ರಿಯೆ ಮುಂದೂಡಿದ್ದು ಬಹಿರಂಗವಾಗಿದೆ. ಇದರ ಪರಿಣಾಮವಾಗಿ, “ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ…

Read More

ಟಿವಿ ಸಂಘದ ಪದಾಧಿಕಾರಿಗಳ ಆಯ್ಕೆ

:ಚಿಕ್ಕೋಡಿ ಘಟಕ ಅಸ್ತಿತ್ವಕ್ಕೆ: ಪದಾಧಿಕಾರಿಗಳ ಆಯ್ಕೆ ಇಂದು ದಿ. 26ರಂದು ಸೋಮವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವ‌‌ನದಲ್ಲಿ ನಡೆದ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಾಲಿಸ್ಟ್ ಅಸೊಸಿಯೇಷನ್ ವಿಶೇಷ ಸಭೆಯಲ್ಲಿ ಚಿಕ್ಕೋಡಿ‌ ಘಟಕವನ್ನು ಅಸ್ತಿತ್ವಕ್ಕೆ ತರಲಾಯಿತು. ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವ ಅಧಕ್ಷರಾಗಿ ಶ್ರೀಕಾಂತ್ ಕುಬಕಡ್ಡಿ, ನ್ಯೂಸ್ ಫಸ್ಟ್ ಹಿರಿಯ ವರದಿಗಾರಅಧ್ಯಕ್ಷ : ಸಿದ್ದೇಶ ಪುಠಾಣಿ, ಪವರ್ ಟಿವಿ ವರದಿಗಾರಉಪಾಧ್ಯಕ್ಷ: ಅಜಿತ್ ಸಣ್ಣಕ್ಕಿ, ಗ್ಯಾರಂಟಿ ನ್ಯೂಸ್ ವರದಿಗಾರಪ್ರಧಾನ ಕಾರ್ಯದರ್ಶಿ: ಸಂಜೀವ ಅರಭಾವಿ, ಆರ್.ಕನ್ನಡ…

Read More

ಮುಜಮಿಲ್ ನಾಮಕಾವಾಸ್ತೆ ವಿರೋಧ ಪಕ್ಷದ ನಾಯಕ..!

ವಿರೋಧ ಪಕ್ಷದ ನಾಯಕನ ಆಸನದಲ್ಲಿ ಪಕ್ಷೇತರ ನಗರಸೇವಕಿ ಪುತ್ರನ ಅತಿಕ್ರಮಣ. ವಿಪಕ್ಷ ನಾಯಕ ಮುಜಮಿಲ್ ಡೋಣಿಯ ಮೌನ: ಹುದ್ದೆಯ‌ ಮರ್ಯಾದೆ ತಗೆದ ಡೋಣಿ. ಬೆಳಗಾವಿ ಪಾಲಿಕೆಯಲ್ಲಿ ಡೋಣಿ ಅಡ್ಜೆಸ್ಟಮೆಂಟ್ ಅಂತೆ ಪಾಲಿಕೆಯಲ್ಲಿ ಖುರ್ಚಿ ಖಾಲಿ ಇದ್ದರೆ ಸಾಕು..ಯಾರು ಬೇಕಾದವರು ಕುಳಿತುಕೊಳ್ಳಬಹುದು. ಎಲ್ಲಿಗೆ ಬಂತು ಪಾಲಿಕೆ ಆಡಳಿತ ವ್ಯವಸ್ಥೆ. ಅಶೋಕ ನಗರ ವಲಯ ಕಚೇರಿಯಲ್ಲಿ PID ಕಡತ ಹಿಡಿದು ಕೊಂಡು‌ ನಿಲ್ಲೋರು ಯಾರು? ಕಡತ ಕಳ್ಳತನದ ನಡುವೆ ಇದೊಂದು ಹೊಸ ತಲೆನೋವು. ಬೆಳಗಾವಿ:ಇದು ರಾಜಕೀಯ ಕುರ್ಚಿಯ ವಿಷಯವಲ್ಲ. ಇದು…

Read More

ಕತ್ತಿ ಕೋಟೆಯಲ್ಲಿ ಜಾರಕಿಹೊಳಿ ವಿಜಯದ ಘರ್ಜನೆ

“ಕತ್ತಿ ಭದ್ರ ಕೋಟೆ ಕುಸಿತ – ಡಿಸಿಸಿ ನೂ ಹೋಯಿತು. ಈಗ ಹುಕ್ಕೇರಿ ಕರೆಂಟೂ ಕೈ ಕೊಟ್ಟಿತು. ಇನ್ನು ಮುಂದೆ ನಿರೀಕ್ಷಿಸಿ. ಒಂದಾದ ಜಾರಕಿಹೊಳಿ, ಜೊಲ್ಲೆ ಬಣ. ಮುಂಬುರುವ ವಿಧಾನ ಸಭೆಗೆ ಯಾರು? ಶುರುವಾದ ಲೆಕ್ಕಾಚಾರ.. “ಹುಕ್ಕೇರಿಯ ಹೊಚ್ಚ ಬೆಳಕಿನಲ್ಲಿ ಈಗ ರಾಜಕೀಯದ ಹೊಸ ಭಾವಚಿತ್ರವೊಂದು ಅಲೆಯುತ್ತಿದೆ. ಕತ್ತಿ ಕುಟುಂಬ ಕಟ್ಟಿದ ಭದ್ರ ಕೋಟೆಯ ಮೇಲೆ ಜಾರಕಿಹೊಳಿ ಬಣವೆದ್ದು ಹಾರಿಸಿದ ವಿಜಯಧ್ವಜ – ಇದು ಸಾಮಾನ್ಯ ಗೆಲುವಲ್ಲ, ರಾಜಕೀಯ ಪರ್ವತದ ಶೃಂಗಾರೋಹಣ!” . “ನಮ್ಮ ಬೆನ್ನೆಲುಬಿಗೆ ಧೈರ್ಯ…

Read More

93 ವರ್ಷದ ಟಿಳಕವಾಡಿ ಕ್ಲಬ್ ಲೀಜ್ ರದ್ದು:

:ಆಸ್ತಿ ರಕ್ಷಣೆಯಲ್ಲಿ ಮಹಾನಗರ ಪಾಲಿಕೆಯಿಂದ ದಿಟ್ಟ ಹೆಜ್ಜೆ. ಪಾಲಿಕೆ ಆಯುಕ್ತರಿಂದ‌ ಮಹತ್ವದ ಆದೇಶ ಪಾಲಿಕೆ ಸಭೆಯಲ್ಲಿ ಕ್ಲಬ್‌ ಬಗ್ಗೆ ಪ್ರಶ್ನೆ ಮಾಡಿದ್ದ ಉಪಮೇಯರ್ ವಾಣಿ ಜೋಶಿ. ಅವರ ವಾದ ಸಮರ್ಥಿಸಿದ್ದ ಶಾಸಕ ಅಭಯ. ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ಆದೇಶ ಹೊರಡಿಸಿದ್ದು, ಹಲವು ದಶಕಗಳಿಂದ ಟಿಳಕವಾಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 93 ವರ್ಷದ “ಟಿಳಕವಾಡಿ ರಿಕ್ರಿಯೇಷನ್ ಕ್ಲಬ್” ನ ಗುತ್ತಿಗೆ (ಲೀಜ್) ರದ್ದುಗೊಂಡಿದೆ. ಪಾಲಿಕೆಯ ಆಯುಕ್ತೆ ಶುಭಾ ಬಿ ಅವರು ನಡೆಸಿದ ನ್ಯಾಯಾಲಯದ ವಿಚಾರಣೆಯ ಬಳಿಕ ಈ…

Read More

ಬಾಲಚಂದ್ರ ಜಾರಕಿಹೊಳಿ ಇಲ್ಲಿ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್, ನಾಯಕ.!

ಹುಕ್ಕೇರಿಯಲ್ಲಿ ಜಾರಕಿಹೊಳಿ ರಾಜಕೀಯ ವರ್ಜಿತ ಕ್ಷೇತ್ರ ಸಾಬೀತು!ವಿದ್ಯುತ್ ಸಹಕಾರ ಸಂಘದ ‘ಪ್ಲೇಮ್ಯಾಕ್ಸ್’ ನಾಟಕದಲ್ಲಿ ಜಾರಕಿಹೊಳಿಯೇ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್, ನಾಯಕ! ಬೆಳಗಾವಿ:ಹುಕ್ಕೇರಿ ಕ್ಷೇತ್ರದ ರಾಜಕೀಯ ಛತ್ರದಲ್ಲಿ ಈಗೊಂದು ನಿಜಾನಿಜದ ಮಹಾಯುದ್ಧ ನಡೆಯುತ್ತಿದೆ. ಆದರೆ ಈ ಯುದ್ಧದಲ್ಲಿ ಶತ್ರುಗಳು ಇನ್ನೂ ತಲೆ ಎತ್ತುವ ಮೊದಲು ಜಾರಕಿಹೊಳಿ ಬಲಗತಿಗೆ ಶರಣಾಗುತ್ತಿದ್ದಾರೆ. ಸಹಕಾರಿ ಕ್ಷೇತ್ರ, ವಿಶೇಷವಾಗಿ ವಿದ್ಯುತ್ ಸಹಕಾರ ಸಂಘದ ಆಡಳಿತ ತಂತ್ರದಲ್ಲಿ ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಬೃಹತ್ ಗೆಲುವಿನತ್ತ ದಾಪುಗಾಲಿಡುತ್ತಿದ್ದಾರೆ. ಇದೊಂದು ಸಂಘದ ಚುನಾವಣೆ ಮಾತ್ರವಲ್ಲ – ಇದು ಜಾರಕಿಹೊಳಿ…

Read More

ತಿರುಪತಿ ಮಾದರಿಯ’ ಅದ್ಭುತ ರೂಪಾಂತರಕ್ಕೆ ಹಸಿರು ನಿಶಾನೆ

ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ. ₹300 ಕೋಟಿ ಹೂಡಿಕೆಯ ಈ ಮಹತ್ವಾಕಾಂಕ್ಷಿ ಯೋಜನೆಯ ಕೆಲಸಗಳು ತಿಂಗಳೊಳಗೇ ಆರಂಭ. ತಿರುಪತಿ ಮಾದರಿಯ’ ಅದ್ಭುತ ರೂಪಾಂತರಕ್ಕೆ ಹಸಿರು ನಿಶಾನೆ. ಯಲ್ಲಮ್ಮನ ಗುಡ್ಡವೇ ನಮ್ಮ ಹೊಸ ತಿರುಪತಿಯಾಗಲಿದೆ! ಬೆಳಗಾವಿ: ಸವದತ್ತಿಯ ಪವಿತ್ರ ರೇಣುಕಾ ಯಲ್ಲಮ್ಮ ದೇವಾಲಯವನ್ನು ರಾಷ್ಟ್ರಮಟ್ಟದ ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವರ್ತಿಸುವ ಭವ್ಯ ಯೋಜನೆಗೆ ಅಂತಿಮ ಅನುಮೋದನೆ ದೊರಕಿದೆ. ₹300 ಕೋಟಿ ಹೂಡಿಕೆಯ ಈ ಮಹತ್ವಾಕಾಂಕ್ಷಿ ಯೋಜನೆಯ ಕೆಲಸಗಳು ತಿಂಗಳೊಳಗೇ ಆರಂಭವಾಗಲಿವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಕಟಿಸಿದ್ದಾರೆ. “ಯಲ್ಲಮ್ಮನ ಗುಡ್ಡವೇ ನಮ್ಮ…

Read More
error: Content is protected !!