ಹಾಲಿನಲ್ಲಿ ರಾಜಕೀಯ ಹಗ್ಗಜಗ್ಗಾಟ”

KMF ಅಧ್ಯಕ್ಷ ಸ್ಥಾನದ ಕುಸ್ತಿಯಲ್ಲಿ JARKIHOLI V/s DKSU ಹಾಲು ರಾಜಕೀಯ” ಎಂದರೆ ಕೇವಲ ಉತ್ಪಾದನೆ, ಬೆಲೆ ನಿಗಧಿ ಅಲ್ಲ. ಅದು ಈಗ ‘ರಾಜಕೀಯ ಶಕ್ತಿಯ ಹಾಲಿನ ಹರಿವಾಗಿದೆ’. ಈ ಹರಿವಿನಲ್ಲಿ ಯಾರಿಗೆ ಗೆಲುವು ಲಭ್ಯವಾಗುತ್ತೆ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ. ಆದರೆ ಈ ಬಾರಿ ಕೆಎಂಎಫ್ ಚುನಾವಣೆ ಸಹಕಾರ ಕ್ಷೇತ್ರದ ಮಾತಿಗಿಂತ ಹೆಚ್ಚಾಗಿ ರಾಜಕೀಯ ದಿಕ್ಕು ತೋರುವ ಆಯುಧವಾಗಿದೆ. ಜಾರಕಿಹೊಳಿ ವರ್ಸಿಸ್ ಡಿಕೆಸು ಜಾರಕಿಹೊಳಿ ಬಣಕ್ಕೆ ಪರೋಕ್ಷ ಥತಾಸ್ತು ಎಂದ ಸಿಎಂ ಸಿದ್ದು. ಡಿಕೆಗೆ ಮತ್ತೊಂದು…

Read More

ಬೆಳಗಾವಿಯಲ್ಲಿ ಕಣ್ಣು‌ ಮುಚ್ಚಿದ ‘ಖಾಕಿ’ ಕಾನೂನು

ಕಣ್ಣು ಮುಚ್ಚಿದ ಕಾನೂನು — ಅಕ್ರಮ ರೆಸಾರ್ಟ್ , ಫಾರ್ಮಾಮಹೌಸ ಫಿಯಾಗೆ‌ ಇಲ್ಲ ಕಡಿವಾಣ. ಇವೆಲ್ಲ ತಾಸಿನ ಲೆಕ್ಕದಲ್ಲಿ ಬಾಡಿಗೆಗೆ.. ನಾಮಕಾವಾಸ್ತೆ ಗಸ್ತು ತಿರುಗುವ ಪೊಲೀಸ್ ವಾಹನಗಳು.‘ಬೆಳಗಾವಿ .ಗಡಿನಾಡ ಬೆಳಗಾವಿಯಲ್ಲಿ ಸಧ್ಯ‌ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪೊಲೀಸಿಂಗ್ ವ್ಯವಸ್ಥೆ ಎನ್ನುವುದು ಇದೆಯಾ? ಎನ್ನುವ ಅನುಮಾನ ಬಾರದೇ ಇರದು.ಕುಂದಾನಗರಿ ಬೆಳಗಾವಿಯಲ್ಲಿ ಈ ದಿನ‌ ಶಾಂತಿಯುತವಾಗಿ ಹೋಯಿತು ಎನ್ನುವುದು ಇಲ್ಲವೇ ಇಲ್ಲ. ಪ್ರತಿ ದಿನ ಒಂದೊಂದು ರೀತಿಯ ಅಪರಾಧಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದನ್ನೆಲ್ಲ‌ ಗಮನಿಸಿದಾಗ ಬೆಳಗಾವಿಯಲ್ಲಿ ಪೊಲೀಸ್ ಆಡಳಿತ…

Read More

ಹುಟ್ಟಿದ ನಾಡಲಿ ಕುಣಿದ ಡಾ.ಕೋರೆ

ಹುಟ್ಟಿದ್ರೆ ಕನ್ನಡ ನಾಡಲಿ”ಗೆ ಕುಣಿದ ಕೋರೆ!ಅಂಕಲಿಯ ಮಯೂರದಲ್ಲಿ ಸಂಸ್ಕೃತಿಯ ಸಂತಸ ಇ ಬೆಳಗಾವಿ ವಿಶೇಷ*ಬೆಳಗಾವಿ, :ಅಧ್ಯಕ್ಷ ಸ್ಥಾನದಲ್ಲಿ ಅಸೀನರಾಗಿದ್ದರೂ, ಮನಸ್ಸು ಜನಮಂಚದ ನಡುವೆ ನೃತ್ತಿಸುತಿತ್ತು! “ಹುಟ್ಟಿದ್ರೆ ಕನ್ನಡ ನಾಡಲಿ ಹುಟ್ಟಬೇಕು…” ಎಂಬ ನಾಡಪ್ರೇಮದ ಹಾಡು ಕೂಡಿದಾಗ, ವೇದಿಕೆಯಲ್ಲಿ ಕುಳಿತಿದ್ದ ಡಾ. ಪ್ರಭಾಕರ ಕೋರೆ ಎದ್ದು ನಗೆಚೆಲ್ಲುತ್ತ ಕುಣಿದರು. ಈ ದೃಶ್ಯ ಕೇವಲ ನೃತ್ಯದಲ್ಲ, ಅದು ಸಂಸ್ಕೃತಿಯ ಒಲವಿನ ಪ್ರತಿರೂಪ! ಅಂಕಲಿಯ ಮಯೂರ ನೃತ್ಯೋತ್ಸವ ಕೇವಲ ಕಲಾ ಕಾರ್ಯಕ್ರಮವಲ್ಲ; ಅದು ನಾಡಿನ ಧ್ವನಿ. ಕೋರೆ ಅವರ ಈ ಭಾವೋದ್ರೇಕದ…

Read More

ಸಿದ್ದು ನಿರೀಕ್ಷೆಯಲ್ಲಿ ಬೆಂಗಳೂರು..!

ಮಳೆಯ ಹಾನಿಗೆ ಸಿಎಂ, ಡಿಸಿಎಂ ಮೆಗಾ ನಗರ ಪರಿಶೀಲನೆಮೇ 21ರಂದು ಇಡೀ ದಿನ ನಗರ ಪ್ರವಾಸ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು, ಮೇ 19:ನಗರದ ಮಳೆಯ ಹಾನಿಗೆ ತ್ವರಿತ ಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೆಲವು ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಸಂಜೆ ಟ್ರಾಫಿಕ್‌ ಸಮಸ್ಯೆ ಇರುವ ಕಾರಣ ಇಂದು ಕೆಲವು ಕಡೆ ಮಾತ್ರ ಭೇಟಿ ನೀಡಿದೇನೆ. ಮೇ 21ರಂದು ಉಪಮುಖ್ಯಮಂತ್ರಿ ಮತ್ತು ಶಾಸಕರೊಂದಿಗೆ ಇಡೀ ದಿನ ನಗರ ದೌಡಾಯಿಸಲಿದ್ದಾರೆ” ಎಂದು ತಿಳಿಸಿದರು. ರಾಜಕಾಲುವೆ ಕಾರ್ಯಗಳು:859.90…

Read More

ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ!

‘ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ! ಕಾಂಗ್ರೆಸ್ ಕಾರ್ಯಕ್ರಮದ ವಿರುದ್ಧ ಬಿಜೆಪಿ ಆಕ್ರೋಶ – “ಎಟಿಎಂ ಸರಕಾರ, ಜನತೆಗೆ ದ್ರೋಹ” ಎಂಬ ಗುಡುಗು ಬೆಳಗಾವಿ: “ಸಾಧನೆ ಸಮಾವೇಶ” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ವಾಸ್ತವದಲ್ಲಿ ಕಾಂಗ್ರೆಸ್ ನಾಯಕರ ಆಸ್ತಿ ಸಂಪಾದನೆಗೆ ನೆಪವಷ್ಟೆ” ಎಂದು ಮಾಜಿ ಶಾಸಕ ಸಂಜಯ ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ಕಳಪೆ ಮಾದರಿ. ಮುಡಾ ಹಗರಣದಿಂದ ಹಿಡಿದು ಶೇ.60ರಷ್ಟು ಕಮಿಷನ್ ವ್ಯವಸ್ಥೆ ತನಕ ಎಲ್ಲವೂ ಸಾರ್ವಜನಿಕ…

Read More

ಕನಿಷ್ಠ ವೇತನಕ್ಕೂ ಕಣ್ಮರೆಯಾದ ಸರಕಾರ..!

ಅರಿವು ಕೇಂದ್ರಗಳ ಅಳಲೊಂದು – ಕನಿಷ್ಠ ವೇತನಕ್ಕೂ ಕಣ್ಮರೆಯಾದ ಸರಕಾರ! ಗ್ರಂಥಪಾಲಕರಿಗೆ ಗೌರವವಿಲ್ಲದ ರಾಜ್ಯದ ನಿರ್ಲಕ್ಷ್ಯ – ಏ.26ರಿಂದ ಬೃಹತ್ ಹೋರಾಟಕ್ಕೆ ಬೆಂಗಳೂರಿನಲ್ಲಿ ದಂಡೇರು ಬೆಳಗಾವಿ ಅರಿವು ಬೆಳಗಿಸುವ ಗ್ರಂಥಾಲಯಗಳಲ್ಲಿ ಈಗ ಆಕ್ರೋಶದ ಸ್ಪೋಟ. ಅರಿವಿನ ಬಿತ್ತನೆಗೂ ಮುನ್ನ, ಬದುಕಿನ ಹಕ್ಕಿಗಾಗಿ ಹೋರಾಟವೇ ಈ ತಲೆಮಾರಿನ ಗ್ರಂಥಪಾಲಕರ ದಿಕ್ಕಾಗಿದೆ. ಗ್ರಾಮೀಣ ಪ್ರದೇಶಗಳ ಅರಿವು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಗ್ರಂಥಪಾಲಕರು ಈಗ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ವೈಷಮ್ಯ ನೀತಿಗೆ ಒಳಗಾಗುತ್ತಿದ್ದಾರೆ. ಕಾನೂನು ಬಲ ಹೊಂದಿರುವ ಕನಿಷ್ಠ…

Read More

ನಗು ನೀಡಿದವರು ನಾಡಿಗೆ ಬೆಳಕು ನೀಡಿದ್ದಾರೆ” – ರವಿಚಂದ್ರನ್

“ನಗು ನೀಡಿದವರು ನಾಡಿಗೆ ಬೆಳಕು ನೀಡಿದ್ದಾರೆ” – ರವಿಚಂದ್ರನ್ಅಂಕಲಿಯಲ್ಲಿ ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮದಲ್ಲಿ ನಟನ ಭಾವನಾತ್ಮಕ ಹೇಳಿಕೆ ಅಂಕಲಿ (ಬೆಳಗಾವಿ): “ಸಂತೋಷ ಎಂದರೆ ಇನ್ನೊಬ್ಬರ ಮುಖದಲ್ಲಿ ನಗು ಕಾಣುವುದು. ಹಾಗೆ ನಗಿಸಲು ಕಲಿತವರು ಡಾ. ಪ್ರಭಾಕರ ಕೋರೆ. ಅವರು ನಗು ನೀಡಿದವರು, ನಾಡಿಗೆ ಬೆಳಕು ನೀಡಿದ್ದಾರೆ” ಎಂದು ಹಿರಿಯ ನಟ ರವಿಚಂದ್ರನ್ ಭಾವನಾತ್ಮಕವಾಗಿ ಹೇಳಿದರು. ಅವರು ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ ಮತ್ತು ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಮಾದ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ…

Read More

ಬೆಳಗಾವಿ-ಗೋವಾ ಮಾರ್ಗದ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ, ಖಾನಾಪೂರ-ಜಾಂಬೋಟಿ ಮಾರ್ಗದ ಅಂದಾಜು 50 ಕೋಟಿ ಅಧಿಕ ವೆಚ್ಚದ ಬೆಳಗಾವಿ-ಗೋವಾ ರಸ್ತೆ ದುರಸ್ಥಿ ಕಾಮಗಾರಿಯನ್ನು ಶನಿವಾರ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಾಂಬೋಟಿ ಮಾರ್ಗದ ಬೆಳಗಾವಿ-ಗೋವಾ ರಸ್ತೆ ನಿರ್ಮಾಣಕ್ಕೆ ಕಳೆದ 10 ವರ್ಷಗಳಿಂದ ಬೇಡಿಕೆ ಇತ್ತು. ಅದರಂತೆ ಕೇಂದ್ರ ಸರ್ಕಾರದ ಮಂಜೂರಾತಿ ಪಡೆದುಕೊಂಡರು ನಿರ್ಧಿಷ್ಟ ಕಾಲಾವಧಿಯೊಳಗೆ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಎಂದರು. ಸುಮಾರು 50 ಕಿ.ಮೀ ಕ್ಕಿಂತ ಹೆಚ್ಚು ರಸ್ತೆ ದೂರಸ್ಥಿ ಮಾಡಲಾಗಿದೆ….

Read More

ಭಾರತದ ‘ಆಪರೇಶನ್ ಸಿಂಧೂರ’ ವಿಶ್ವದ ಮುಂದೆ: 7 ಸಂಸದರ ನಿಯೋಗ ರವಾನೆ”

ಭಾರತ ಸರ್ಕಾರವು ಪಹಲ್ಗಾಂಮ್ ಉಗ್ರದಾಳಿ ಮತ್ತು ನಂತರದ ‘ಆಪರೇಷನ್ ಸಿಂಧೂರ’ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಭಾರತದ ನಿಲುವು ಸ್ಪಷ್ಟಪಡಿಸಲು 48 ಸದಸ್ಯರ ಬಹುಪಕ್ಷೀಯ ಸಂಸದೀಯ ನಿಯೋಗಗಳನ್ನು ರವಾನಿಸಲು ನಿರ್ಧರಿಸಿದೆ. ಈ ನಿಯೋಗಗಳು ಮೇ 22ರಿಂದ ಜೂನ್ 1ರವರೆಗೆ ಅಮೆರಿಕಾ, ಬ್ರಿಟನ್, ರಷ್ಯಾ, ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಆಫ್ರಿಕಾ, ಕತಾರ್, ಯುಎಇ ಸೇರಿದಂತೆ ಪ್ರಮುಖ ದೇಶಗಳಿಗೆ ಭೇಟಿ ನೀಡಲಿವೆ. ಪ್ರತಿ ನಿಯೋಗವು 6 ಸದಸ್ಯರನ್ನು ಒಳಗೊಂಡಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಸಂಸದರು ಮತ್ತು ಹಿರಿಯ ರಾಜತಾಂತ್ರಿಕರನ್ನು ಒಳಗೊಂಡಿರುತ್ತಾರೆ….

Read More

ಬೆಳಗಾವಿಯಲ್ಲೀಗ ಜಾನುವಾರು ಕಳ್ಳರು..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಕಳ್ಳರು ಮನೆಯಲ್ಲಿನ ಚಿನ್ನಾಭರಣ ಕದ್ದೊಯ್ಯುತ್ತಿದ್ದರು. ಆದರೆ ಈಗ ಅದರ ಜೊತೆಗೆ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇದು ರೈತಾಪಿ ವರ್ಗದವರಲ್ಲಿ ಆತಂಕ ಸೃಷ್ಡಿಸಿದೆ. ಶಹಾಪುರ ಪ್ರದೇಶದ ಯರಮಾಳದಲ್ಲಿ ಮಧು ಮಾಸೇಕರ ಎಂಬುವರಿಗೆ ಸೇರಿದ ಜಾನುವಾರನ್ನು ಕಳ್ಳರು ಕದ್ದೊಯ್ದಿದ್ದಾರೆಈ ಬಗ್ಗೆ ಜಾನುವಾರುಗಳು ಕಂಡರೆ .ತಕ್ಷಣ ಈ 9035126974 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.

Read More
error: Content is protected !!