ಗುಮ್ಮಜ ಧ್ವಂಸ ಪ್ರಕರಣ- ಸಿಪಿಐ ಹಿರೇಮಠ ಅಮಾನತ್

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಮಸೀದಿಯ ಗುಮ್ಮಜ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಗ್ರಾಮೀಣ ಸಿಪಿಐ ಹಿರೇಮಠರನ್ನು ಅಮಾನತ್ ಮಾಡಲಾಗಿದೆ. ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಈ ಆದೇಶ ಮಾಡಿದ್ದಾರೆ. ಈ ಗುಮ್ಮಜ ಧ್ವಂಸ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದರಿಂದ ಮತ್ತದೇ ಗ್ರಾಮದಲ್ಲಿ‌ ಕುರಾನ್ ಸುಟ್ಟ ಘಟನೆ ನಡೆದಿತ್ತು. .

Read More

ಸಂತಿಬಸ್ತವಾಡ ಹಳೆಯ ಪ್ರಕರಣ- ನಾಲ್ವರ ಬಂಧನ

ಹಳೆಯ ಪ್ರಕರಣ- ನಾಲ್ವರ ಬಂಧನಬೆಳಗಾವಿ. ಸಂತಿಬಸ್ತವಾಡ ಗ್ರಾಮದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಲಕ್ಷ್ಮಣ ಯಲ್ಲಪ್ಪ ಉಚವಾಡೆ (30), ಮುತ್ತಪ್ಪಾ ಭರಮಾ ಉಚವಾಡೆರ (26), ಲಕ್ಚ್ಮಣ ನಾಗಪ್ಪ ನಾಯಿಕ (30) ಮತ್ತು ಶಿವರಾಜ ಯಲ್ಲಪ್ಪ ಗುದ್ಲಿ (29) ಎಂಬುವರೇ ಬಂಧಿತರು ಎಂದು ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ. ಕಳೆದ ಎಪ್ರಿಲ್ 13ರಂದು ಮುಸ್ಲೀಂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಿನ್ನೆಲೆಯಲ್ಲಿ ಸಂತಿಬಸ್ತವಾಡ ಈದ್ಗಾದ…

Read More

16 ರಂದು ಬೆಳಗಾವಿ ಬಂದ್..!

ಬೆಳಗಾವಿ. ತಾಲೂಕಿನ‌ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದ ಪವಿತ್ರ ಗ್ರಂಥ ಕುರಾನ ಸುಟ್ಟ ಪ್ರಕರಣದ ಹಿನ್ನೆಲೆಯಲ್ಲಿ ನಾಳೆ ದಿ.‌16 ರಂದು ಬೆಳಗಾವಿ ಬಙದ್ ಗೆ ಕರೆ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟರ್.. ಕಳೆದ ಕೆಲ ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ‌ ಕುರಾನನ್ನು ಕಿಡಿಗೇಡಿಗಳು ಜಮೀನಿನಲ್ಲಿ ದಹನ ಮಾಡಿದ್ದರು. ಈ ಬಗ್ಗೆ ಪ್ರತಿಭಟನೆ ನಡೆಸಿದ ಸಮಾಜ ಬಾಂಧವರು ಆರೋಪಿಗಳ ಬಂಧನಕ್ಕೆ ಮೂರು ದಿನದ ಗಡುವು ನೀಡಿದ್ದರು. ಆದರೆ ಪೊಲೀಸರು ಇದುವರೆಗೆ ಆರೋಪಿಗಳನ್ನು…

Read More

ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ- ಬಾಲಚಂದ್ರ

ಗೋಕಾಕ:“ಜನವೂ ಬದುಕೆ, ಜಾನುವಾರುಗಳೂ ಬದುಕೆ — ನೀರಿಲ್ಲದ ಬದುಕು ನಿಶ್ಶಬ್ದ ತಾಣ!” ಎಂಬ ಚಿಂತನೆಯೊಂದಿಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುರುವಾರ ಸಂಜೆ ಗೋಕಾಕದ ಎನ್‌ಎಸ್‌ಎಫ್ ಕಚೇರಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಅಧಿಕಾರಿಗಳ ಸಭೆ ಕರೆದು ಬೇಸಿಗೆಯ ನೀರಿನ ಸಮಸ್ಯೆಗೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ಗಂಭೀರ ಸೂಚನೆ ನೀಡಿದರು. ಹೊನಕುಪ್ಪಿ, ಲಕ್ಷ್ಮೇಶ್ವರ, ಸಿದ್ಧಾಪುರ ಹಟ್ಟಿ ಮುಂತಾದ ಗ್ರಾನಗಳಲ್ಲಿ ಈಗಾಗಲೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ನಡೆಯುತ್ತಿದೆ. “ಇದನ್ನು ತಕ್ಷಣ ಲಘುವಾಗಿ ಪರಿಗಣಿಸಬೇಡಿ. ಸ್ಥಿತಿಗತಿಯ ಮೇಲೆ…

Read More

ಲ್ಯಾಪ್‌ಟಾಪ್ ನುಂಗಣ್ಣ ಯಾರು?: ಬೆಳಗಾವಿ ಪಾಲಿಕೆ ವಿರುದ್ಧ ಪ್ರತಿಭಟನೆ**

ಲ್ಯಾಪ್‌ಟಾಪ್ ವಿತರಣೆಯಲ್ಲಿ ಅಕ್ರಮದ ಆರೋಪ: ಬೆಳಗಾವಿ ಪಾಲಿಕೆ ವಿರುದ್ಧ ಪ್ರತಿಭಟನೆ**ಡಾ. ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘದ ಆಕ್ಷೇಪ – “ವಿದ್ಯಾರ್ಥಿಗಳ ಹಕ್ಕುಗಳಿಗೆ ಧಕ್ಕೆ” ಬೆಳಗಾವಿ, ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವ ಸರ್ಕಾರಿ ಯೋಜನೆಯಲ್ಲಿ ಅಕ್ರಮಗಳು ನಡೆದಿರುವುದಾಗಿ ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ತೀವ್ರ ಆರೋಪಗಳು ಎದ್ದಿವೆ. ಈ ಬುಧವಾರ, ಡಾ. ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘವು ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, “ನ್ಯಾಯವನ್ನು ಸ್ಥಾಪಿಸಿ” ಎಂದು ಘೋಷಣೆ ಮಾಡಿತು. ಆರೋಪಗಳು: ಬಿಲ್ ಕತ್ತರಿಕೆ,…

Read More

Belagavi city Corporation’s Crackdown on Agent Menace in Khata Processing

Belagavi .The Belagavi city Corporation has taken a decisive step to address rampant corruption and middlemen interference in civic services by centralizing e-account processing. Commissioner Shubha B’s bold reforms aim to streamline operations, enhance transparency, and restore public trust. Agent Menace in Zonal OfficesZonal offices were overrun by agents who monopolized the e-khata process, sidelining…

Read More

ಎಜೆಂಟರ ದಂಧೆಗೆ ಬ್ರೇಕ್: ‘ಇ-ಖಾತೆ’ಗೆ ಸಿಂಗಲ್ ವಿಂಡೋ ವ್ಯವಸ್ಥೆ

ಎಜೆಂಟರ ದಂಧೆಗೆ ಬ್ರೇಕ್: ಬೆಳಗಾವಿ ಪಾಲಿಕೆಯಲ್ಲಿ ‘ಇ-ಖಾತೆ’ಗೆ ಸಿಂಗಲ್ ವಿಂಡೋ ವ್ಯವಸ್ಥೆಆಯುಕ್ತೆ ಶುಭ ಬಿ ಅವರ ಧಿಟ್ಟಿನ ನಿರ್ಧಾರದಿಂದ ಸಾರ್ವಜನಿಕ ಸೇವೆಗೆ ಪಾರದರ್ಶಕತೆ, ಜನವಿಶ್ವಾಸಕ್ಕೆ ಬಲ ಬೆಳಗಾವಿ ವರ್ಷಗಳ ಕಾಲ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳೆದಿದ್ದ ‘ಇ-ಖಾತೆ’ ಏಜೆಂಟರ ದಂಧೆಗೆ ಕೊನೆಗೊಳ್ಳುವ ಸಾಧ್ಯತೆ ಮೂಡಿಸಿದೆ. ಪಾಲಿಕೆ ಆಯುಕ್ತೆ ಶುಭ ಬಿ ಅವರು ಈ ಬಗ್ಗೆ ಕೈಗೊಂಡ ಹೊಸ ಕ್ರಮದಿಂದಾಗಿ, ಇ-ಖಾತೆ ಸೇವೆಗೆ ಪಾರದರ್ಶಕತೆ ಮತ್ತು ವೇಗ ತರುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. ಇತ್ತೀಚೆಗೆ ಇ-ಖಾತೆ ದಾಖಲೆಗಳ…

Read More

ಪೊಲೀಸ್ ಪೇದೆ ಅಮಾನತ್..!

ನ್ಯಾಯವಾದಿ ಮೇಲೆ ಹಲ್ಲೆ ಪ್ರಕರಣ ಬೆಳಗಾವಿ.ಕೋರ್ಟನ ಆದೇಶ ಪ್ರತಿ ನೀಡಲು ಹೋಗಿದ್ದ ವಕೀಲರ ಮೇಲೆ ಹಲ್ಲೆ ಮಾಡಿದ್ದ ಎಪಿಎಂಸಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಿ.ಬಿ ಸುಣಗಾರ ಅವರನ್ನು ಅಮಾನತ್ ಮಾಡಲಾಗಿದೆ.ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಜಿಲ್ಲಾ ವಕೀಲರ ಸಂಘದಿಂದ ಇಂದು ನಗರ ಪೊಲೀಸ್ ಕಮಿಷನರ್ ಯಡಾ ಮಾಟರ್ಿನ್ ಮಾರ್ಬನ್ಯಾಂಗ್ ಅವರಿಗೆ ಮನವಿ ಸಲ್ಲಿಸಲಾಯಿತು.ಪೊಲೀಸ್ ಸಿಬ್ಬಂದಿ ವಿರುದ್ಧ…

Read More

ಸೇನೆಯ ಮನೋಬಲಕ್ಕೆ ಮೋದಿ ಸ್ಪರ್ಶ:

ಸೇನೆಯ ಮನೋಬಲಕ್ಕೆ ಮೋದಿ ಸ್ಪರ್ಶ: ಆದಮಪುರದಲ್ಲಿ ಪ್ರಧಾನಿ ಮೋದಿ ಯೋಧರೊಡನೆ ವೈಖರಿ ಚರ್ಚೆ ಆದಮಪುರ, ಮೇ 12:ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಮ್ಮು-ಕಾಶ್ಮೀರದ ಆದಮಪುರ ಸೇನಾ ನೆಲೆಗೆ ಅಚಾನಕ್ ಭೇಟಿ ನೀಡಿದ ಹಿನ್ನೆಲೆಯಲ್ಲಿ ದೇಶದ ಭದ್ರತಾ ವಲಯದಲ್ಲಿ ಹೊಸ ಉತ್ಸಾಹ ಮೂಡಿದೆ. ಗಡಿ ಪ್ರದೇಶದ ತೀವ್ರ ತಾಣವಲ್ಲದಿದ್ದರೂ, ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಈ ನೆಲೆಯಲ್ಲಿ ಮೋದಿ ಅವರು ಯೋಧರೊಂದಿಗೆ ನಡೆಸಿದ ನೇರ ಸಂವಾದ ವಿಶೇಷ ಗಮನ ಸೆಳೆದಿದೆ. ಪ್ರಧಾನಿ ಬಂದ ಕೂಡಲೇ ಯೋಧರು ‘ಭಾರತ ಮಾಁತಾ…

Read More

ಬಡ ರೈತರಿಗೆ ನ್ಯಾಯ ನೀಡಿದ ಡಿಸಿ ನ್ಯಾಯಾಲಯ’

ಬೆಳಗಾವಿ,ಅಥಣಿ ತಾಲೂಕಿನ ಮದಭಾವಿಯಲ್ಲಿ ನಕಲಿ ದಾಖಲೆಗಳ ಆಧಾರದಲ್ಲಿ ಮೂವರು ಸಹೋದರರು ಕಬಳಿಸಿಕೊಂಡಿದ್ದ 13 ಎಕರೆ 8 ಗುಂಟೆ ಕೃಷಿ ಭೂಮಿಯನ್ನು ಮೂಲ ಹಕ್ಕುದಾರರಿಗೆ ಮರಳಿ ನೀಡುವಂತೆ ಜಿಲ್ಲಾಧಿಕಾರಿ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ.ಜಿಲ್ಲಾಧಿಕಾರಿ ಡಾ. ಮೊಹಮ್ಮದ್ ರೋಶನ್ ಅಧ್ಯಕ್ಷತೆಯ ನ್ಯಾಯಾಲಯದಿಂದ ಈ ನಿರ್ಣಯ ಹೊರಬಿದ್ದಿದೆ. ಜಕ್ಕರಹಟ್ಟಿ ಗ್ರಾಮದ ಮಾರುತಿ, ಅಪ್ಪಾಸಾಹೇಬ ಹಾಗೂ ಬಾಬು ಬಜಬಳೆ ಎಂಬ ರೈತ ಕುಟುಂಬವು ಕಳೆದ ಹಲವು ವರ್ಷಗಳಿಂದ ತಮ್ಮ ಹೆಸರಿನಲ್ಲಿದ್ದ 23 ಎಕರೆ 16 ಗುಂಟೆ ಭೂಮಿಯಲ್ಲಿ ಕೃಷಿ ನಡೆಸುತ್ತಿದ್ದರು.ಆದರೆ, ಮದಭಾವಿಯ…

Read More
error: Content is protected !!