ಪಾಲಿಕೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಡೋಣಿ ರಾಜೀನಾಮೆ..?!

ಬೆಳಗಾವಿ. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಎರಡು ಅವಧಿಗೆ ಮುಂದುವರೆದಿದ್ದ ಮುಜಮಿಲ್ ಡೋಣಿ ಹಠಾತ್ ಬೆಳವಣಿಗೆಯ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ದಿನವಷ್ಟೇ ವಿರೋಧ‌ಪಕ್ಷದ‌ ನಗರಸೇವಕರು ಬದಲಾವಣೆ ಮಾಡಬೇಕೆಂದು ಶಾಸಕ‌ ಆಸೀಫ್ ಶೇಠರಿಗೆ ಪತ್ರವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬದಲಾವಣೆ ಯಾಗಿದೆ ಎನ್ನುವ ಮಾತಿದೆ. ಅಷ್ಟೇ ಅಲ್ಲ ಇತ್ತೀಚೆಗಷ್ಟೇ ವಿರೋಧ ಪಕ್ಷದ ನಾಯಕರ ಅಧೀಕೃತ ಆಸನದಲ್ಲಿ ನಗರಸೇವಕಿ ಪತ್ತೇಖಾನ ಅವರ ಪುತ್ರ ಇಮ್ರಾನ್ ಫತ್ತೇಖಾನ್ ಕುಳಿತಿದ್ದರು‌ ಇದು ದೊಡ್ಡ ಮಟ್ಟದ ವಿವಾದಕ್ಕೆ…

Read More

ಕುರಾನ್ ಸುಟ್ಟ ಪ್ರಕರಣ- ಸಿಐಡಿಗೆ ವರ್ಗಾವಣೆ

ಬೆಳಗಾವಿ.ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ‌ ಕುರಾನ್ ಸುಟ್ಟ ಪ್ರಕರಣ ಈಗ ಸಿಐಡಿಗೆ ವರ್ಗಾವಣೆಗೊಂಡಿದೆ. ಮಸೀದಿಯಲ್ಲಿನ ಸಿಸಿಟಿವಿ ದುರಸ್ತಿಗೆ ಹೋಗಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಅಲ್ಲಿನ ಪವಿತ್ರ ಗ್ರಂಥ ಕುರಾನನ್ನು ಜಮೀನಿನಲ್ಲಿ ಸುಟ್ಟಿದ್ದರು. ಈ ಬಗ್ಗೆ ಮುಸ್ಲೀಂ‌ ಬಾಂಧವರು ಪ್ರತಿಭಟನೆ ನಡೆಸಿದಾಗ ಪೊಲೀಸ್ ಆಯುಕ್ತರು ಮೂರು ದಿನದ ಗಡುವು ಕೇಳಿದ್ದರು. ಆದರೆ ನೀಡಿದ ಗಡುವಿನಲ್ಲಿ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮುಸ್ಲಿಂರು ಚನ್ನಮ್ಮ ವೃತ್ತದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಆಗಲೂ ಕೂಡ ಪೊಲೀಸ್ ಆಯುಕ್ತರು ಮತ್ತೇ ಏಳು…

Read More

ಸತೀಶ್ ಜಾರಕಿಹೊಳಿ ‘ಮೌನ ಸಾಧಕ’

ರಾಜಕೀಯ ಪಟದಲ್ಲಿ ಲಕ್ಷ್ಮಣ ರೇಖೆ ಮೀರಿ ಹಾಯ್ದು ಹೋಗುವವರ ನಡುವೆ, ಇಂಥ ನಿಷ್ಕಲ್ಮಷ ವ್ಯಕ್ತಿತ್ವಗಳು ವಿರಳ.ಸತೀಶ್ ಜಾರಕಿಹೊಳಿ – ನಿಜಕ್ಕೂ ಈ ಕಾಲದ ‘ಮೌನ ಸಾಧಕ’. ಸಿಂಪ್ಲಿಸಿಟಿಯ ಸಂಕೇತ: ಸಾದಾ ಸೀದಾ ಹೊಟೇಲ್‌ ತಿಂಡಿಯಲ್ಲಿ ತೃಪ್ತಿ ಕಾಣುವ ಸಚಿವ ಸತೀಶ ಜಾರಕಿಹೊಳಿ ಇಂದು ಸಚಿವ ಸತೀಶ್ ಜಾರಕಿಹೊಳಿ ಅವರ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಅವರ ನಿತ್ಯದ ಸಿಂಪಲ್ ನಡೆಯನ್ನು ತೆರೆದಿಡುವ ಸಣ್ಣ ಪ್ರಯತ್ನ. ಇ ಬೆಳಗಾವಿ ವಿಶೇಷ ಬೆಳಗಾವಿ ಇಂದಿನ ವರ್ಣರಂಜಿತ ರಾಜಕಾರಣದಲ್ಲಿ ಸರಳ ಬದುಕು…

Read More
error: Content is protected !!