ಬೆಳಗಾವಿಯಲ್ಲಿ ಚೂರಿ ಇರಿತ.- ಗಾಯ

ಬೆಳಗಾವಿಯಲ್ಲಿ ಚೂರಿ ಇರಿತ.- ಗಾಯಬೆಳಗಾವಿ.ಮೊಹರಂ ಕವಡಿಪೀರ್ ಮೆರವಣಿಗೆಯಲ್ಲಿ ಒಂದೇ ಕೋಮಿನ ಎರಡು ಗುಂಪಿನ ಮಧ್ಯೆ ನಡೆದ ಘರ್ಷಣೆ ಚೂರಿ ಇರಿತಕ್ಕೆ ತಿರುಗಿದೆ.ಈ ಘಟನೆಯಲ್ಲಿ ಗುಂಪು ಒಬ್ಬನ ತಲೆ‌ಮತ್ತು ಬೆನ್ನಿಗೆ ಬಕವಾಗಿ ಹೊಡೆದಿದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಗಾಯಾಳವನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ‌ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಮತ್ತು ಡಿಸಿಪಿ ನಾರಾಯಣ ಬರಮನಿ ಘಟನಾ ಸ್ಥಳಕ್ಕೆ ಭೆಟ್ಟಿ ನೀಡಿದ್ದಾರೆ. ಸಧ್ಯ ಪರಿಸ್ಥಿತಿ ಶಾಂತವಾಗಿದೆ.

Read More

ನಿಷ್ಠಾವಂತ ಅಧಿಕಾರಿ ಮತ್ತೇ ಬೆಳಗಾವಿಗೆ ಹಾಜರ್

ನಿಷ್ಠಾವಂತ ಅಧಿಕಾರಿ ಮತ್ತೇ ಕರ್ತವ್ಯಕ್ಕೆ ಮರಳಿದ್ದಾರೆ!ಡಿಸಿಪಿ ನಾರಾಯಣ್ ಬರಮನಿ ಮತ್ತೆ ಬೆಳಗಾವಿಯಲ್ಲಿ ಸೇವೆಗಾಗಿ ಸಜ್ಜು✦ಮುಖ್ಯಮಂತ್ರಿಯ ಕೈಚಲನೆಯಿಂದ ರಾಜೀನಾಮೆ ಸಲ್ಲಿಸಿದ್ದ ಅಧಿಕಾರಿ ಈಗ ಮತ್ತೆ ಪೊಲೀಸ್ ವ್ಯವಸ್ಥೆಗೆ ಹಾಜರ್! ಬೆಳಗಾವಿಯಲ್ಲಿ ಡಿಸಿಪಿ ಬರಮನಿ ಬಂದಿರುವುದರಿಂದ ಇಲಾಖೆಗೆ ಒಂದು ರೀತಿಯ ಹೊಸ ಬಲ‌ ಬಂದಿದೆ ಎನ್ನುವುದು ಸುಳ್ಳಲ್ಲ.ಸುದೈವವೆಙದರೆ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರದ್ದು ಮಾತು ಕಡಿಮೆ.ಕೆಲಸ ಜಾಸ್ತಿ. ಇಲ್ಲಿ ಕೂಡಿ ಕೆಲಸ ಮಾಡಿದರೆ ಇಲಾಖೆಗೊಂದು ವಿಶೇಷ ಕಿರೀಟ. E belagavi ವಿಶೇಷ ಬೆಳಗಾವಿ,ರಾಜಕೀಯ ಬೆಸೆಯ ಮಧ್ಯೆ ಪ್ರಾಮಾಣಿಕತೆ…

Read More

ಭಯವಲ್ಲ, ವಿಶ್ವಾಸ ತರುತ್ತಿದ್ದಾರೆ ಪೊಲೀಸರು…!

“ಖಾಕಿಯ ಕಿತ್ತಳೆ ಕನಸು ಈಗ ಮನೆ ಬಾಗಿಲಲ್ಲೇ!” ಭಯವಲ್ಲ, ವಿಶ್ವಾಸ ತರುತ್ತಿದ್ದಾರೆ ನಿಮ್ಮ ಪೊಲೀಸರು. ಬೆಳಗಾವಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಭಾವುಕ ಆರಂಭ ಬೆಳಗಾವಿ ಒಂದಾನೊಂದು ಕಾಲದಲ್ಲಿ ಮನೆಯ ಬಳಿ ಪೊಲೀಸ್ ಬಂದರು ಅಂದರೆ ಮನೆಮಂದಿ ಎದೆಬಡಿತ ಜೋರಾಗುತ್ತಿತ್ತು . “ಏನು ಆಯ್ತು?” ಎಂದು ನೆರೆಹೊರೆಯವರು ಕಣ್ಣು ಚೆಲ್ಲುತ್ತಿದ್ದರೆ, ಮನೆಯೊಳಗಿನವರು ನೀಡಿದ ಉಸಿರನ್ನು ಎಣಿಸುತ್ತಿದ್ದರು. ಆದರೆ ಇಂದು, ಪೊಲೀಸ್ ಮನೆ ಬಾಗಿಲಿಗೆ ಬಂದರೆ ಅದು ಶಂಕೆಯ ಸೂಚಕವಲ್ಲ – ಅದು ಭರವಸೆ ಬೆಳಕು.ಜೊತೆಗೆ ಖಾಕಿಯ ನಗು..!…

Read More

ಪ್ರಾದೇಶಿಕ ಆಯುಕ್ತರ ವರ್ಗಾವಣೆ ರದ್ದು

ಬೆಳಗಾವಿ.ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ ಶೆಟ್ಟಣ್ಣವರ ಅವರ ಪ್ರಾದೇಶಿಕ ಆಯುಕ್ತರ ವರ್ಗಾವಣೆಯನ್ನು ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇವರನ್ನು ಸಹಕಾರ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.

Read More
error: Content is protected !!