ಸತೀಶ್ ಸಮೂಹ – ರಾಷ್ಟ್ರದ ಅಗ್ರಗಣ್ಯ ಉದ್ಯಮ ಶಕ್ತಿಯ ಸಂಕೇತ

ಉದ್ಯಮ ಶ್ರೇಷ್ಠ” – ರಾಷ್ಟ್ರಕ್ಕೆ ಬೆಳಗಾವಿಯ ಹೆಮ್ಮೆ ಸತೀಶ್ ಸಮೂಹ – ಸಕ್ಕರೆ ಉದ್ಯಮದ ಚಿನ್ನದ ಅಧ್ಯಾಯ ಶತಮಾನೋತ್ಸವ ವೇದಿಕೆಯಲ್ಲಿ ಬೆಳಗಾವಿಯ ಜಯಘೋಷ ನವೀನ ತಂತ್ರಜ್ಞಾನ + ದಕ್ಷ ನಿರ್ವಹಣೆ = ಯಶೋಗಾಥೆ ಈ ಗೌರವ ಕಾರ್ಮಿಕ-ರೈತರ ಹಗಲು-ರಾತ್ರಿ ಶ್ರಮದ ಫಲ” ಸತೀಶ್ ಜಾರಕಿಹೊಳಿ – ಕೈಗಾರಿಕಾ ದೃಷ್ಟಿಯ ವಿಸ್ಮಯಶಕ್ತಿ ಸರ್ಕ್ಯೂಲರ್ ಎಕಾನಮಿ ಮಾದರಿಯಲ್ಲಿ ರಾಷ್ಟ್ರದ ಮುಂಚೂಣಿ ಸಂಸ್ಥೆ *ಎನರ್ಜಿ, ಎಥನಾಲ್ ಮತ್ತು ಬಯೋ ಗ್ಯಾಸ್ – ಹಸಿರು ಕ್ರಾಂತಿಯ ಹಾದಿಯಲ್ಲಿ ಬೆಳಗಾವಿಯ ಕೈಗಾರಿಕಾ ಪರಂಪರೆಯಲ್ಲಿ ಸತೀಶ್…

Read More

बॅनर फाडणाऱ्यांवर कारवाईची मागणी

बेळगाव:शहरातील प्रसिद्ध श्री मंगाई जत्रेच्या निमित्ताने लावण्यात आलेल्या स्वागत बॅनर फाडणाऱ्यांवर कारवाई करावी, अशी मागणी महापालिकेतील भाजप नगरसेवकांच्या प्रतिनिधी मंडळाने केली आहे. महापौर मंगेश पवार, उपमहापौर वाणी जोशी आणि सत्तारूढ पक्षनेते हनुमंत कोंगळी यांच्या नेतृत्वाखालील प्रतिनिधी मंडळाने पोलीस आयुक्त भूषण गुलाबराव बोरेसे यांना निवेदन दिले. जत्रेदरम्यान अशा प्रकारे शांतता भंग करण्याचे काम खोडसाळ मंडळी करत…

Read More

ಬ್ಯಾನರ್ ಹರಿದವರ‌ ಮೇಲೆ ಕ್ರಮಕ್ಕೆ ಆಗ್ರಹಬೆಳಗಾವಿ.ನಗರದ ಪ್ರಸಿದ್ಧ ಶ್ರೀ ಮಂಗಾಯಿ ಜಾತ್ರೆ ನಿಮಿತ್ತ ಹಾಕಲಾಗಿದ್ದ ಸ್ವಾಗತ ಬ್ಯಾನರ್ ಹರಿದವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕೆಂದು‌ ಪಾಲಿಕೆಯ ಬಿಜೆಪಿ ನಗರಸೇವಕರ ನಿಯೋಗ ಆಗ್ರಹಿಸಿದೆ. ಮೇಯರ್ ಮಂಗೇಶ ಪವಾರ್, ಉಪಮೇಯರ ವಾಣಿ ಜೋಶಿ ಮತ್ತು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ನೇತ್ರತ್ವದ ನಿಯೋಗ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರಿಗೆ ಮನವಿ ಪತ್ರ ಅರ್ಪಿಸಿತು. ಜಾತ್ರೆಯ ಸಂದರ್ಭದಲ್ಲಿ ಈ ಮೂಲಕ ಶಾಂತಿ ಕದಡುವ ಕೆಲಸವನ್ಬು ಕಿಡಿಗೇಡಿಗಳು ಮಾಡುತ್ತಿದ್ದಾರೆ….

Read More
error: Content is protected !!