
ಕಡಾಡಿ ಹೋರಾಟ- ಕಾರ್ಮಿಕರಿಗೆ ಆಶಾದೀಪ!
ಬೆಳಗಾವಿಗೆ ಮತ್ತೆ ಉಸಿರು:100 ಹಾಸಿಗೆಗಳ ಇ.ಎಸ್.ಐ.ಸಿ. ಆಸ್ಪತ್ರೆಗೆ ಕೇಂದ್ರದ ಮರು ಟೆಂಡರ್ ಅನುಮೋದನೆ ಬೆಳಗಾವಿ ಗಡಿನಾಡು ಬೆಳಗಾವಿ ಜಿಲ್ಲೆಯ ಕಾರ್ಮಿಕರ ಸಮುದಾಯಕ್ಕೆ ಬಹುಪಾಲು ನಿರೀಕ್ಷಿತವಾಗಿದ್ದ 100 ಹಾಸಿಗೆಗಳ ಇ.ಎಸ್.ಐ.ಸಿ ಆಸ್ಪತ್ರೆ ಯೋಜನೆಗೆ ಕೊನೆಗೂ ಜೀವ ಬಂದಿದೆ ! ಎರಡು ವರ್ಷಗಳ ರಾಜ್ಯದ ನಿರ್ಲಕ್ಷ್ಯವೊಂದೇ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ಗಾಳಿಗೆ ಎಸೆದಂತಾಗಿತ್ತು. ಆದರೆ, ಇತ್ತೀಚೆಗೆ ಮರು ಟೆಂಡರ್ಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ಬಂದಿದೆ. ಇದರಿಂದ ಜನರ ಆರೋಗ್ಯದ ಹಕ್ಕಿಗೆ ಹೊಸ ಬೆಳಕಿನ ಕಿರಣವಾಗಿದೆ. ನಿರ್ಲಕ್ಷ್ಯದಿಂದ ನಿರ್ಣಯದವರೆಗೆ… 2023ರ…