Headlines

ಕಡಾಡಿ ಹೋರಾಟ- ಕಾರ್ಮಿಕರಿಗೆ ಆಶಾದೀಪ!

ಬೆಳಗಾವಿಗೆ ಮತ್ತೆ ಉಸಿರು:100 ಹಾಸಿಗೆಗಳ ಇ.ಎಸ್.ಐ.ಸಿ. ಆಸ್ಪತ್ರೆಗೆ ಕೇಂದ್ರದ ಮರು ಟೆಂಡರ್ ಅನುಮೋದನೆ ಬೆಳಗಾವಿ ಗಡಿನಾಡು ಬೆಳಗಾವಿ ಜಿಲ್ಲೆಯ ಕಾರ್ಮಿಕರ ಸಮುದಾಯಕ್ಕೆ ಬಹುಪಾಲು ನಿರೀಕ್ಷಿತವಾಗಿದ್ದ 100 ಹಾಸಿಗೆಗಳ ಇ.ಎಸ್.ಐ.ಸಿ ಆಸ್ಪತ್ರೆ ಯೋಜನೆಗೆ ಕೊನೆಗೂ ಜೀವ ಬಂದಿದೆ ! ಎರಡು ವರ್ಷಗಳ ರಾಜ್ಯದ ನಿರ್ಲಕ್ಷ್ಯವೊಂದೇ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ಗಾಳಿಗೆ ಎಸೆದಂತಾಗಿತ್ತು. ಆದರೆ, ಇತ್ತೀಚೆಗೆ ಮರು ಟೆಂಡರ್ಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ಬಂದಿದೆ. ಇದರಿಂದ ಜನರ ಆರೋಗ್ಯದ ಹಕ್ಕಿಗೆ ಹೊಸ ಬೆಳಕಿನ ಕಿರಣವಾಗಿದೆ. ನಿರ್ಲಕ್ಷ್ಯದಿಂದ ನಿರ್ಣಯದವರೆಗೆ… 2023ರ…

Read More
error: Content is protected !!