ಬಹುನಿರೀಕ್ಷಿತ ಯೋಜನೆಗಳಿಗೆ ಶೀಘ್ರವೇ ಚಾಲನೆ: ಸಚಿವ ಸತೀಶ್‌ ಜಾರಕಿಹೊಳಿ

ಜಿಲ್ಲೆಯ ಬಹುನಿರೀಕ್ಷಿತ ಯೋಜನೆಗಳಿಗೆ ಶೀಘ್ರವೇ ಚಾಲನೆ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಬೆಳಗಾವಿ ಜನತೆಯ ಬಹು ನಿರೀಕ್ಷಿತ ಮೇಲ್ಸೇತುವೆ ಕಾಮಗಾರಿ, ನೂತನ ಜಿಲ್ಲಾಧಿಕಾರಿ ಕಚೇರಿ, ಪತ್ರಿಕಾ ಭವನದ ನೂತನ ಕಟ್ಟಡಕ್ಕೆ ಮುಂಬರುವ ತಿಂಗಳವೇ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡುವವರು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ನಂತರ ಸುದ್ದಿಸಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ನೀರಾವರಿ…

Read More

MLA Abhay keeps his promise…

Abhay breathes life into continuous water supply – Permanent solution to Belagavi South’s thirst Determination fulfilled by Abhay MLA Abhay keeps his promise EBelagavi Special Belagavi The drop of clean water that will soon flow into every home in Belagavi South is not just the story of a basic facility—it is the saga of public…

Read More

ನಿರಂತರ ನೀರು ಪೂರೈಕೆಗೆ ಜೀವ ತುಂಬಿದ ಅಭಯ

ನಿರಂತರ ನೀರು ಪೂರೈಕೆಗೆ ಜೀವ ತುಂಬಿದ ಅಭಯ – ಬೆಳಗಾವಿ ದಕ್ಷಿಣದ ಬಾಯಾರಿಕೆಗೆ ಶಾಶ್ವತ ಪರಿಹಾರ ಹಿಡಿದ ಹಠ ಮುಗಿಸಿದ ಅಭಯ. ಕೊಟ್ಟ ಮಾತು ಉಳಿಸಿಕೊಂಡ ಶಾಸಕ ಅಭಯ. ebelagavi special ಬೆಳಗಾವಿ ಬೆಳಗಾವಿ ದಕ್ಷಿಣದ ಪ್ರತಿಯೊಂದು ಮನೆಗೆ ಹರಿಯಲಿರುವ ಶುದ್ಧ ನೀರಿನ ಹನಿ, ಇದು ಕೇವಲ ಮೂಲಭೂತ ಸೌಲಭ್ಯದ ಕಥೆ ಅಲ್ಲ—ಇದು ಹೋರಾಟದ ಹಾದಿಯಲ್ಲಿ ಬೆಳೆದ ಜನಸೇವೆಯ ಗಾಥೆ. ರಾಜಕೀಯ ಅಡೆತಡೆ, ಆಡಳಿತದ ನಿಧಾನಗತಿ, ಮತ್ತು ಅಲಕ್ಷ್ಯದ ಗೋಡೆಗಳನ್ನು ಒಡೆದು ಹಾಕಿ, ನಗರದ ಬಾಯಾರಿಕೆಗೆ ಶಾಶ್ವತ…

Read More
error: Content is protected !!