श्रावण संभारम् – प्रतिभा आणि संस्कृतीचा भव्य मेळावा

बेलगाव:बेलगाव जिल्हा ब्राह्मण समाज ट्रस्टतर्फे प्रथमच आयोजित करण्यात आलेला “श्रावण संभारम् – वस्तू प्रदर्शन व विक्री मेळा” दोन दिवसांच्या विविध कार्यक्रमांसह यशस्वीपणे पार पडला. सांस्कृतिक कार्यक्रम, प्रतिभा पुरस्कार आणि उद्योजकतेला प्रोत्साहन देणाऱ्या उपक्रमांनी समाजात उत्साह आणि रंगत आणली. 🎶 सांस्कृतिक वैभवरविवारी सकाळच्या सत्रात संत मीरॉ स्कूलसह विविध शाळांच्या विद्यार्थ्यांनी भक्तिगीते, भरतनाट्यम व भगवद्गीतेचे श्लोक पठण…

Read More

Shravana Sambhrama – A Grand Showcase of Talent and Culture

Belagavi:The “Shravana Sambhrama – Exhibition and Sales Fair” organized for the very first time by the Belagavi District Brahmin Society Trust concluded successfully with grandeur. The two-day celebration, filled with cultural programs, talent awards, and entrepreneurship encouragement, turned into a colorful festival of enthusiasm and togetherness for the community. 🎶 Cultural SplendorOn Sunday morning, students…

Read More

ಶ್ರಾವಣ ಸಂಭ್ರಮ – ಪ್ರತಿಭೆಯ ಪೂರಕ, ವೈವಿದ್ಯಮಯ ಸಾಂಸ್ಕೃತಿಕ ಮೇಳ

ಬೆಳಗಾವಿ:ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್‌ ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾದ “ಶ್ರಾವಣ ಸಂಭ್ರಮ – ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ” ಎರಡು ದಿನಗಳ ಕಾಲ ವೈಭವದಿಂದ ನೆರವೇರಿತು. ಸಾಂಸ್ಕೃತಿಕ ಕಚೇರಿಗಳು, ಪ್ರತಿಭಾ ಪುರಸ್ಕಾರ ಮತ್ತು ಉದ್ಯಮ ಪ್ರೋತ್ಸಾಹಕ ಕಾರ್ಯಕ್ರಮಗಳೊಂದಿಗೆ ಸಮಾಜದ ಬಣ್ಣ, ಜೋಷ, ಉತ್ಸಾಹಕ್ಕೆ ಸಾಕ್ಷಿಯಾದ ಈ ಮೇಳ ಯಶಸ್ವಿಯಾಗಿ ಮುಕ್ತಾಯವಾಯಿತು. 🎶 ಸಾಂಸ್ಕೃತಿಕ ವೈಭವಭಾನುವಾರದ ಬೆಳಗಿನ ಅಧಿವೇಶನದಲ್ಲಿ ಸಂತ ಮೀರಾ ಶಾಲೆ ಸೇರಿದಂತೆ ಹಲವು ಶಾಲೆಗಳ ವಿದ್ಯಾರ್ಥಿಗಳು ಭಕ್ತಿಗೀತೆ, ಭರತನಾಟ್ಯ ಮತ್ತು ಭಗವದ್ಗೀತೆ…

Read More

ಹುಕ್ಕೇರಿಯಲ್ಲಿ ಬದಲಾವಣೆ ಗಾಳಿ ಬೀಸತೊಡಗಿದೆ

ತಾಲೂಕಿನ ಎಲಿಮುನ್ನೋಳಿ ಗ್ರಾಮದ ತೋಟಪಟ್ಟಿ ಮನೆಗಳ ಐಪಿ ಪೀಡರ್ ಮೇಲೆ ಬರುವ ನಿರಂತರ ವಿದ್ಯುತ್ ಪೂರೈಸುವ ಕಾಮಗಾರಿಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಜೀವನಾಡಿ ಎನಿಸಿರುವ ಈ ಎರಡು ಸಂಸ್ಥೆಗಳ ನಿರ್ದೇಶಕರು ಇದೀಗ ಜೇಡರ ಬಲೆಯಿಂದ ಹೊರಬಂದಿದ್ದು ಪರಿವರ್ತನೆ ಗಾಳಿಗೆ ಮುಖವೊಡ್ಡಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು. ತೋಟದ ಮನೆಗಳಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕೆನ್ನುವ ಬಹುದಿನಗಳ ಕನಸನ್ನು ಕೇವಲ ಮೂರು ತಿಂಗಳಲ್ಲಿ ಈಡೇರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆ, ಗ್ರಾಹಕರ ದಿನಬಳಕೆಗೆ ಅನುಕೂಲವಾಗಿದೆ. ವಿದ್ಯುತ್…

Read More

ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ: ಸಚಿವ ಸತೀಶ್‌ ಜಾರಕಿಹೊಳಿ

ಹುಕ್ಕೇರಿ:“ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಹಕಾರಿ ಚಿಂತನೆಗೆ ಜೀವ ತುಂಬಿದ ದಿ. ಅಪ್ಪಣಗೌಡ ಪಾಟೀಲ್ ಅವರ ದೂರದೃಷ್ಟಿಯಿಂದ ಹುಟ್ಟಿಕೊಂಡ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘವು, ರೈತರ ಮತ್ತು ಸಾಮಾನ್ಯರ ಅಭಿವೃದ್ಧಿಗೆ ನಿಂತ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಪಟ್ಟಣದ ಸಂಕೇಶ್ವರ ರಸ್ತೆಯ ನೇಸರಿ ಗಾರ್ಡನ್‌ನಲ್ಲಿ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘದ 2025ರ ಚುನಾವಣೆಯ ಪೂರ್ವಭಾವಿ…

Read More

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ- ರಮೇಶ ಎಂಟ್ರಿ..!

ಬೆಳಗಾವಿ. ಮಹಾನಗರ ಪಾಲಿಕೆ ಸ್ಥಾಯಿಸಮಿತಿ ಅಧ್ಯಕ್ಷರ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ದಿ. 18 ರಂದು ಅಧ್ಯಕ್ಷರ ಆಯ್ಕೆ ನಡೆಯಲಿದೆ. ಎಲ್ಲವೂ ಅವಿರೋಧ ಆಯ್ಕೆ ಪಕ್ಕಾ. ಆದರೆ ಈ ಚುನಾವಣೆಯಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಎಂಟ್ರಿಆಗಿದ್ದಾರೆಂದು ಗೊತ್ತಾಗಿದೆ. ಕೆಲವೊಂದು ಕಮಿಟಿಯಲ್ಲಿ ಇಂತಹವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ರಣತಂತ್ರ ಅವರು ರೂಪಿಸಿದ್ದಾರೆ ಎಂದು ಗೊತ್ತಾಗಿದೆ. ಮೂಲಗಳ ಪ್ರಕಾರ, ರಮೇಶ ಜಾತಕಿಹೊಳಿ ಅವರು ಉತ್ತರ ಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆ ಮೂಲಕ ಒತ್ತಡ ಹೇರುವ ತಂತ್ರ…

Read More
error: Content is protected !!