32 ವರ್ಷಗಳಿಂದ ನಾಪತ್ತೆಯಾಗಿದ್ದ ಮೂವರು ಆರೋಪಿಗಳು ಅಂದರ್

32 ವರ್ಷಗಳಿಂದ ತಲೆಮರೆಯುತ್ತಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ , ಬೆಳಗಾವಿ: ಸಂಕೇಶ್ವರ ಪೊಲೀಸ್ ಠಾಣೆಯ ಹಳೆಯ ಎಲ್‌ಪಿಆರ್‌ ಕೇಸ್ (ಸಿ.ಆರ್. ನಂ. 190/1993, ಕಲಂ 323, 326 ಜೊತೆಗೆ 34 ಐಪಿಸಿ) ಸಂಬಂಧಿಸಿದಂತೆ 32 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 1993ರಲ್ಲಿ ಬಂಧಿತರಾಗಿ ನಂತರ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಆರೋಪಿಗಳು, ವಿಚಾರಣೆಗೆ ಹಾಜರಾಗದೆ ಓಡಿಹೋಗಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಎಲ್‌ಪಿಆರ್‌ ವಾರಂಟ್ ಜಾರಿಯಾಗಿತ್ತು. ಬಂಧಿತರು :ನಾರಾಯಣಲಾಲ್ ಹೀರಾಲಾಲ್ ಗುಜ್ಜರ್…

Read More

ಜಾರಕಿಹೊಳಿ – ಕತ್ತಿ ಸಹಕಾರಿ ಮಹಾಯುದ್ಧ: ಯಾರ ಕೈಗೆ ಸಹಕಾರ ಸಿಂಹಾಸನ?

e belagavi special.* ಬೆಳಗಾವಿ:ಗಡಿನಾಡ ಬೆಳಗಾವಿಯ ಸಹಕಾರ ಕ್ಷೇತ್ರದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆಗಳು ಜಿಲ್ಲೆಯ ರಾಜಕೀಯ ಭವಿಷ್ಯವನ್ನೇ ನಿರ್ಧರಿಸುವ ಹೋರಾಟವಾಗಿ ಪರಿಣಮಿಸಿವೆ.ದಶಕಗಳಿಂದ ಕಟ್ಟಿ ಕುಟುಂಬದ ಕೈವಶದಲ್ಲಿದ್ದ ಡಿಸಿಸಿ ಬ್ಯಾಂಕ್‌, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ – ಈ ಮೂರು ಪ್ರಭಾವಿ ಸಂಸ್ಥೆಗಳತ್ತ ಈಗ ಜಾರಕಿಹೊಳಿ ಸಹೋದರರು ನೇರ ದಾಳಿ ನಡೆಸಿದ್ದಾರೆ.: *ಬಾಲಚಂದ್ರ ಜಾರಕಿಹೊಳಿ: ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಗಂಭೀರವಾಗಿ ಪರಿಗಣನೆ, 12–14 ಸ್ಥಾನಗಳಲ್ಲಿ ಗೆಲುವು ಖಚಿತ ಎಂಬ ಮಾತು.* *ಸತೀಶ್…

Read More
error: Content is protected !!