ಡಿಸಿ ಹೇಳಿಕೆ- ಧರ್ಮ ಸೂಕ್ಷ್ಮತೆ ಎಚ್ಚರಿಸಿದ ಸಭಾನಾಯಕ

ಬೆಳಗಾವಿ, ಆ. 25 (ಸಂಯುಕ್ತ ಕರ್ನಾಟಕ)ಗಣೇಶೋತ್ಸವ ಸಿದ್ಧತೆಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನೀಡಿದ “ಲಕ್ಷ ಜನರಿಗೆ ಪಾಲಿಕೆಯಿಂದ ಮಹಾಪ್ರಸಾದ” ಎಂಬ ಹೇಳಿಕೆ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿತು. ಪಕ್ಷ ಬೇಧ ಮರೆತ ನಗರಸೇವಕರು ಜಿಲ್ಲಾಡಳಿತದ ವಿರುದ್ಧ ಗರಂ ಆಗಿ “ಶಿಷ್ಟಾಚಾರ ಉಲ್ಲಂಘನೆ – ಪಾಲಿಕೆಗೆ ಅವಮಾನ” ಎಂದು ನೇರ ವಾಗ್ದಾಳಿ ನಡೆಸಿದರು. *ಮೊಟ್ಟ ಮೊದಲ ಬಾರಿಗೆ ಡಿಸಿಯೇ ಚರ್ಚೆಯ ಗುರಿ!* ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಿಲ್ಲಾಧಿಕಾರಿಯ…

Read More

ತರಕಾರಿ ಸಗಟು ಮಾರುಕಟ್ಟೆ ಭೂ ಬದಲಾವಣೆ ಆದೇಶ ರದ್ದು

ಬೆಳಗಾವಿ: ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ ರಿ.ಸ. ನಂ. ೬೭೭, ೬೭೮, ೬೭೯/೧, ೬೮೦/೧, ೬೮೬/೧, ೬೮೬/೨, ೬೯೬, ೬೯೭/೨, ೬೯೮/೧ ಮತ್ತು ೬೯೮/೨ ಸೇರಿ ಒಟ್ಟು ೧೦ ಎಕರೆ ೨೦ ಗುಂಟೆ ಜಮೀನುಗಳನ್ನು ಕೃಷಿ ವಲಯದಿಂದ ವಾಣಿಜ್ಯ (ತರಕಾರಿ ಸಗಟು ಮಾರುಕಟ್ಟೆ) ವಲಯಕ್ಕೆ ಪರಿವರ್ತನೆ ಮಾಡಿದ ಸರ್ಕಾರದ ೨೦೧೪ರ ಡಿಸೆಂಬರ್ ೧೧ರ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ ಮಾಹಿತಿಯಂತೆ, ಈ ಭೂ ಉಪಯೋಗ ಬದಲಾವಣೆ ಪ್ರಕ್ರಿಯೆಯಲ್ಲಿ ಸುಳ್ಳು ದಾಖಲೆಗಳು ಹಾಗೂ ಸತ್ಯ…

Read More
error: Content is protected !!