Headlines

ಗಣೇಶ ಮಹಾಪ್ರಸಾದ- ಮಹಾ ರಾಜಕೀಯ

ಮಹಾಪ್ರಸಾದ ವಿವಾದ: ಧಾರ್ಮಿಕ ಉತ್ಸವದಿಂದ ಜಾತಿ ರಾಜಕೀಯದ ಅಂಗಳಕ್ಕೆ!. ಜಿಲ್ಲಾಡಳಿತ- ಪಾಲಿಕೆ ನಡುವೆ ಸಮನ್ವಯದ ಕೊರತೆ. ಡಿಸಿ ವಿಷಾದಿಸಿದರೂ ಬಿಡದ ವಿಘ್ನ‌ ಸಂತೋಷಿಗಳು. ಪಾಲಿಕೆ ನಗರಸೇವಕರು ಕೇಳಿದ್ದರಲ್ಲಿ ತಪ್ಪೇನಿದೆ? ಮಹಾಪ್ರಸಾದ ಬೇಡ ಅಂದಿಲ್ಲ. ದೊಡ್ಡ ಕಾರ್ಯಕ್ರಮ ಕ್ಕೆ ಕೌನ್ಸಿಲ್ ಠರಾವ್ ಅಗತ್ಯ ಎಂದಿದ್ದ ನಗರಸೇವಕರು. ಪಾಲಿಕೆಯನ್ನೇ ದೂರವಿಟ್ಡು ಗಣೇಶೋತ್ಸವ ಮಂಡಳದೊಂದಿಗೆ ಸಭೆ ನಡೆಸಿದ್ದ ಪೊಲೀಸ್, ಜಿಲ್ಲಾಡಳಿತ ಇ ಬೆಳಗಾವಿ ವಿಶೇಷ.. ಬೆಳಗಾವಿ ನಗರದಲ್ಲಿ ಗಣೇಶೋತ್ಸವ ಎಂದರೆ ಜನ ಸಮುದ್ರ. ಲಕ್ಷಾಂತರ ಭಕ್ತರು ಒಂದೇ ದಿನದಲ್ಲಿ ಬೀದಿಗಿಳಿದು ಮೆರವಣಿಗೆಯ…

Read More

“2 ವರ್ಷ ಬಿಜೆಪಿಯವರ ಕೆಲಸವೇ ಆರೋಪ, ವಿರೋಧ” – ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: “ಕಾಂಗ್ರೆಸ್‌ ಸರ್ಕಾರ ಎಷ್ಟೇ ಮಹತ್ವದ ಕೆಲಸ ಮಾಡಿದರೂ, ಬಿಜೆಪಿಯವರು ವಿರೋಧಿಸುವುದೇ ಅವರ ಸ್ವಭಾವ. ಇನ್ನೂ ಎರಡೂ ವರ್ಷಗಳ ಕಾಲ ಆರೋಪ ಮಾಡುವುದು, ವಿರೋಧಿಸುವುದನ್ನು ಬಿಟ್ಟರೆ ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಟೀಕಿಸಿದರು. ಮಂಗಳವಾರ ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಂದ ನಾಡಹಬ್ಬ ದಸರಾ ಉದ್ಘಾಟನೆ ನಡೆಯುತ್ತಿರುವುದು ರಾಜ್ಯಕ್ಕೆ ಹೆಮ್ಮೆ ವಿಚಾರ ಎಂದು ಹೇಳಿದರು. “ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ…

Read More

ಶುಭ ಗೆ ಸ್ಮಾರ್ಟ ಹೆಚ್ಚುವರಿ ಹೊಣೆ

ಬೆಳಗಾವಿ ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಶ್ರೀಮತಿ ಸೈಯಿದಾ ಅಫ್ರಿನಾ ಭಾನು ಎಸ್ ಅವರನ್ಬು ಎತ್ತಂಗಡಿ‌ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ ಅಫ್ರೀನಾ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ತೆರವಾಗಿರುವ ಸ್ಮಾರ್ಟ ಎಂಡಿ ಸ್ಥಾನದ ಹೆಚ್ಚುವರಿ ಜವಾಬ್ದಾರಿಯನ್ನು ಪಾಲಿಕೆ ಆಯುಕ್ತೆ ಶುಭ ಬಿ. ಅವರಿಗೆ ವಹಿಸಲಾಗಿದೆ

Read More

ಡಿಸಿ ಹೇಳಿಕೆ- ಧರ್ಮ ಸೂಕ್ಷ್ಮತೆ ಎಚ್ಚರಿಸಿದ ಸಭಾನಾಯಕ

ಬೆಳಗಾವಿ, ಆ. 25 (ಸಂಯುಕ್ತ ಕರ್ನಾಟಕ)ಗಣೇಶೋತ್ಸವ ಸಿದ್ಧತೆಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನೀಡಿದ “ಲಕ್ಷ ಜನರಿಗೆ ಪಾಲಿಕೆಯಿಂದ ಮಹಾಪ್ರಸಾದ” ಎಂಬ ಹೇಳಿಕೆ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿತು. ಪಕ್ಷ ಬೇಧ ಮರೆತ ನಗರಸೇವಕರು ಜಿಲ್ಲಾಡಳಿತದ ವಿರುದ್ಧ ಗರಂ ಆಗಿ “ಶಿಷ್ಟಾಚಾರ ಉಲ್ಲಂಘನೆ – ಪಾಲಿಕೆಗೆ ಅವಮಾನ” ಎಂದು ನೇರ ವಾಗ್ದಾಳಿ ನಡೆಸಿದರು. *ಮೊಟ್ಟ ಮೊದಲ ಬಾರಿಗೆ ಡಿಸಿಯೇ ಚರ್ಚೆಯ ಗುರಿ!* ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಿಲ್ಲಾಧಿಕಾರಿಯ…

Read More

ತರಕಾರಿ ಸಗಟು ಮಾರುಕಟ್ಟೆ ಭೂ ಬದಲಾವಣೆ ಆದೇಶ ರದ್ದು

ಬೆಳಗಾವಿ: ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ ರಿ.ಸ. ನಂ. ೬೭೭, ೬೭೮, ೬೭೯/೧, ೬೮೦/೧, ೬೮೬/೧, ೬೮೬/೨, ೬೯೬, ೬೯೭/೨, ೬೯೮/೧ ಮತ್ತು ೬೯೮/೨ ಸೇರಿ ಒಟ್ಟು ೧೦ ಎಕರೆ ೨೦ ಗುಂಟೆ ಜಮೀನುಗಳನ್ನು ಕೃಷಿ ವಲಯದಿಂದ ವಾಣಿಜ್ಯ (ತರಕಾರಿ ಸಗಟು ಮಾರುಕಟ್ಟೆ) ವಲಯಕ್ಕೆ ಪರಿವರ್ತನೆ ಮಾಡಿದ ಸರ್ಕಾರದ ೨೦೧೪ರ ಡಿಸೆಂಬರ್ ೧೧ರ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ ಮಾಹಿತಿಯಂತೆ, ಈ ಭೂ ಉಪಯೋಗ ಬದಲಾವಣೆ ಪ್ರಕ್ರಿಯೆಯಲ್ಲಿ ಸುಳ್ಳು ದಾಖಲೆಗಳು ಹಾಗೂ ಸತ್ಯ…

Read More

हे बेलगाव महानगरपालिकेस अपमान..!

असली तरी नसल्यासारखी बेलगाव महानगरपालिका! गणेशोत्सवाच्या तयारीत ९० टक्के काम महानगरपालिकेचं… पण क्रेडिट? इतरांच्या खात्यात! मेयर–नगरसेवकांना बाजूला ठेवून अधिकाऱ्यांच्या बैठका; महानगरपालिकेचं अस्तित्वच प्रश्नांकित “बेलगाव महानगरपालिका: खेळात आहे, पण हिशेबात नाही!” स्वच्छता–प्रकाश–सौंदर्यीकरणात पालिकेची मेहनत, पण निर्णयांमध्ये मात्र नाव नाही बेलगाव पूर्वी गणेशोत्सव महासभा म्हटली की — महानगरपालिकेच्या मेयरांचं अध्यक्षस्थान, आयुक्तांची उपस्थिती, पोलिस व जिल्हा प्रशासनाच्या अधिकाऱ्यांचा…

Read More

ಇದು ಬೆಳಗಾವಿ ಪಾಲಿಕೆಗೆ ಅವಮಾನ..!

ಇದ್ದೂ ಇಲ್ಲದಂತಾದ ಬೆಳಗಾವಿ ಪಾಲಿಕೆ!” ಗಣೇಶೋತ್ಸವ ಸಿದ್ಧತೆಯಲ್ಲಿ ಶೇ.90% ಕೆಲಸ ಪಾಲಿಕೆಯದು… ಆದರೆ ಕ್ರೆಡಿಟ್? ಬೇರೆಯವರ ಖಾತೆ! ಮೇಯರ್–ನಗರಸೇವಕರನ್ನು ಪಕ್ಕಕ್ಕಿಟ್ಟು ಅಧಿಕಾರಿಗಳ ಸಭೆ; ಪಾಲಿಕೆಯ ಅಸ್ತಿತ್ವವೇ ಪ್ರಶ್ನಾರ್ಹ “ಬೆಳಗಾವಿ ಪಾಲಿಕೆ: ಆಟಕ್ಕುಂಟು, ಲೆಕ್ಕಕ್ಕಿಲ್ಲ! ಸ್ವಚ್ಛತೆ–ಬೆಳಕು–ಸೌಂದರ್ಯೀಕರಣದಲ್ಲಿ ಪಾಲಿಕೆಯ ಶ್ರಮ, ನಿರ್ಧಾರಗಳಲ್ಲಿ ಮಾತ್ರ ಕಾಣದ ಹೆಸರು ಬೆಳಗಾವಿ ಒಮ್ಮೆ ಗಣೇಶೋತ್ಸವ ಮಹಾಮಂಡಳಗಳ ಸಭೆ ಎಂದರೆ — ಮಹಾನಗರ ಪಾಲಿಕೆಯ ಮೇಯರ್‌ ಅಧ್ಯಕ್ಷತೆ, ಆಯುಕ್ತರ ಉಪಸ್ಥಿತಿ, ಪೊಲೀಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಜ್ಜನಿಕೆಯ ಸಂವಾದ. ಅದು ಕಡ್ಡಾಯ ಸಂಪ್ರದಾಯವಾಗಿತ್ತು. ಆದರೆ ಈ…

Read More

Swimming – The Best Exercise for Complete Health

Swimming – The Best Exercise for Complete Health Belagavi: In today’s times, maintaining good health has become a major challenge. Among sports and fitness activities, the easiest and most accessible form of exercise is swimming, said IAS officer Abhinav Jain. He was speaking after participating in the district-level Pre-University College Swimming and Water Polo Competition…

Read More

ಈಜು – ಸಂಪೂರ್ಣ ಆರೋಗ್ಯಕ್ಕೆ ಶ್ರೇಷ್ಠ ವ್ಯಾಯಾಮ

ಬೆಳಗಾವಿ: ಇಂದಿನ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕ್ರೀಡೆ ಮತ್ತು ವ್ಯಾಯಾಮದಲ್ಲಿ ಎಲ್ಲರಿಗೂ ಸಿಗುವ, ಅತಿ ಸುಲಭವಾದ ಮಾರ್ಗವೆಂದರೆ ಈಜು ಎಂದು ಐಎಎಸ್ ಅಭಿನವ ಜೈನ್ ಹೇಳಿದರು. ಬೆಳಗಾವಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಬಿ.ಇ ಸೋಸೈಟಿ, ಸತ್ಯಾತ್ಮತೀರ್ಥ ಎಜ್ಯುಕೇಶನ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಈಜು ಮತ್ತು ವಾಟರಪೊಲೊ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವೈದ್ಯರು ಹಾಗೂ ಫಿಟ್‌ನೆಸ್ ತಜ್ಞರು ಒಂದೇ ಸ್ವರದಲ್ಲಿ ಹೇಳುವ ಮಾತೇಂದರೆ – “ದೇಹ–ಮನಸ್ಸಿಗೆ ಸಮತೋಲನ ನೀಡುವ…

Read More

32 ವರ್ಷಗಳಿಂದ ನಾಪತ್ತೆಯಾಗಿದ್ದ ಮೂವರು ಆರೋಪಿಗಳು ಅಂದರ್

32 ವರ್ಷಗಳಿಂದ ತಲೆಮರೆಯುತ್ತಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ , ಬೆಳಗಾವಿ: ಸಂಕೇಶ್ವರ ಪೊಲೀಸ್ ಠಾಣೆಯ ಹಳೆಯ ಎಲ್‌ಪಿಆರ್‌ ಕೇಸ್ (ಸಿ.ಆರ್. ನಂ. 190/1993, ಕಲಂ 323, 326 ಜೊತೆಗೆ 34 ಐಪಿಸಿ) ಸಂಬಂಧಿಸಿದಂತೆ 32 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 1993ರಲ್ಲಿ ಬಂಧಿತರಾಗಿ ನಂತರ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಆರೋಪಿಗಳು, ವಿಚಾರಣೆಗೆ ಹಾಜರಾಗದೆ ಓಡಿಹೋಗಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಎಲ್‌ಪಿಆರ್‌ ವಾರಂಟ್ ಜಾರಿಯಾಗಿತ್ತು. ಬಂಧಿತರು :ನಾರಾಯಣಲಾಲ್ ಹೀರಾಲಾಲ್ ಗುಜ್ಜರ್…

Read More
error: Content is protected !!