Headlines

ಜಾರಕಿಹೊಳಿ – ಕತ್ತಿ ಸಹಕಾರಿ ಮಹಾಯುದ್ಧ: ಯಾರ ಕೈಗೆ ಸಹಕಾರ ಸಿಂಹಾಸನ?

e belagavi special.* ಬೆಳಗಾವಿ:ಗಡಿನಾಡ ಬೆಳಗಾವಿಯ ಸಹಕಾರ ಕ್ಷೇತ್ರದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆಗಳು ಜಿಲ್ಲೆಯ ರಾಜಕೀಯ ಭವಿಷ್ಯವನ್ನೇ ನಿರ್ಧರಿಸುವ ಹೋರಾಟವಾಗಿ ಪರಿಣಮಿಸಿವೆ.ದಶಕಗಳಿಂದ ಕಟ್ಟಿ ಕುಟುಂಬದ ಕೈವಶದಲ್ಲಿದ್ದ ಡಿಸಿಸಿ ಬ್ಯಾಂಕ್‌, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ – ಈ ಮೂರು ಪ್ರಭಾವಿ ಸಂಸ್ಥೆಗಳತ್ತ ಈಗ ಜಾರಕಿಹೊಳಿ ಸಹೋದರರು ನೇರ ದಾಳಿ ನಡೆಸಿದ್ದಾರೆ.: *ಬಾಲಚಂದ್ರ ಜಾರಕಿಹೊಳಿ: ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಗಂಭೀರವಾಗಿ ಪರಿಗಣನೆ, 12–14 ಸ್ಥಾನಗಳಲ್ಲಿ ಗೆಲುವು ಖಚಿತ ಎಂಬ ಮಾತು.* *ಸತೀಶ್…

Read More

ಪ್ರವಾಹ ಭೀತಿ ಹೆಚ್ಚಾದ ಬೆಳಗಾವಿ: ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲಿ – ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಮಳೆ ಆರ್ಭಟಕ್ಕೆ ಬೆಳಗಾವಿ ಜಿಲ್ಲೆ ಮತ್ತೆ ಒದ್ದೆಯಾಗಿದೆ. ಆಗಸ್ಟ್‌ 19 ಮತ್ತು 20ರಂದು ಭಾರತ ಹವಾಮಾನ ಇಲಾಖೆ ರೆಡ್ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ, ಜಿಲ್ಲೆ ಪೂರ್ತಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟ ಮೀರಿದ್ದು, ನದಿ ತೀರದ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಕೋರಿದ್ದಾರೆ. ಸಚಿವರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಹಿಡಕಲ್ ಜಲಾಶಯ…

Read More

ಸಹಕಾರ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬೋಣ-ಸತೀಶ್

ದಿ. ಅಪ್ಪಣಗೌಡ ಪಾಟೀಲ್‌ ಅವರ ಕನಸಿನ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಸಂಕಲ್ಪ – ಸಚಿವ ಸತೀಶ್‌ ಜಾರಕಿಹೊಳಿ ಹುಕ್ಕೇರಿ –“ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘ ಮತ್ತು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಜನರ ನಿರೀಕ್ಷೆಯಂತೆ ಕಳೆದ ಮೂರು ದಶಕಗಳಲ್ಲಿ ಬೇಕಾದಷ್ಟು ಪ್ರಗತಿ ಕಾಣಲಿಲ್ಲ. ಮುಂದಿನ ದಿನಗಳಲ್ಲಿ ಈ ಸಹಕಾರಿ ಸಂಸ್ಥೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸಿ ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವುದು ನಮ್ಮ ಗುರಿ” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಬಡಕುಂದ್ರಿ ಗ್ರಾಮದಲ್ಲಿ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್‌…

Read More

10 ಕೋಟಿ ರೈತರ ಹಿತಕ್ಕಾಗಿ- ಬಾಲಚಂದ್ರ

ಬೆಳಗಾವಿ ಬೆಮುಲ್ ಲಾಭದ ಮೊತ್ತವನ್ನು ಹೈನುಗಾರರ ಬಲವರ್ಧನೆಗೆ ಮೀಸಲು ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿಯ ಘೋಷಣೆ ಬೆಳಗಾವಿ –ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ (ಬೆಮುಲ್) ಕಳೆದ ವರ್ಷ ಗಳಿಸಿದ ₹13 ಕೋಟಿ ಲಾಭದಲ್ಲಿ ಸುಮಾರು ₹10 ಕೋಟಿಯನ್ನು ರೈತರ ಹಿತಕ್ಕಾಗಿ ಮೀಸಲು ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರು ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಘೋಷಿಸಿದರು. ಭಾನುವಾರ ನಗರದ ಜಿಲ್ಲಾ ಹಾಲು ಒಕ್ಕೂಟ ಸಭಾಗೃಹದಲ್ಲಿ ರೈತರಿಗೆ ₹6 ಕೋಟಿ ಮೌಲ್ಯದ ಉಪಕರಣ ವಿತರಣೆ ಕಾರ್ಯಕ್ರಮ ನಡೆಯಿತು. ಈ…

Read More

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ..!

ಬೆಳಗಾವಿ.ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಅವಿರೋಧವಾಗಿ ಅಧ್ಯಕ್ಷರ ಆಯ್ಕೆ ನಡೆಯಿತು.ಯಾರಿಗೂ‌‌ ಮನಸ್ತಾಪ ಬಾರದ ಹಾಗೆ ಮತ್ತು ಸಮಾನ ನ್ಯಾಯ ಕೊಡುವ ನಿಟ್ಟಿನಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಮಾರ್ಗದರ್ಶನದಲ್ಲಿ ಈ ಅವಿರೋಧ ಆಯ್ಕೆ ಪ್ರಕ್ರಿಯೆ ಜರುಗಿತು.ತೆರಿಗೆ ನಿರ್ಧರಣೆ, ಹಣಕಾಸು ಹಾಗು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರೇಖಾ ಮೋಹನ‌ ಹೂಗಾರ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ‌ ನ್ಯಾಯ ಸಮಿತಿ ಅಧ್ಯಕ್ಷರಾಗಿ ಲಕ್ಷ್ಮೀ ಮಹಾದೇವ…

Read More

श्रावण संभारम् – प्रतिभा आणि संस्कृतीचा भव्य मेळावा

बेलगाव:बेलगाव जिल्हा ब्राह्मण समाज ट्रस्टतर्फे प्रथमच आयोजित करण्यात आलेला “श्रावण संभारम् – वस्तू प्रदर्शन व विक्री मेळा” दोन दिवसांच्या विविध कार्यक्रमांसह यशस्वीपणे पार पडला. सांस्कृतिक कार्यक्रम, प्रतिभा पुरस्कार आणि उद्योजकतेला प्रोत्साहन देणाऱ्या उपक्रमांनी समाजात उत्साह आणि रंगत आणली. 🎶 सांस्कृतिक वैभवरविवारी सकाळच्या सत्रात संत मीरॉ स्कूलसह विविध शाळांच्या विद्यार्थ्यांनी भक्तिगीते, भरतनाट्यम व भगवद्गीतेचे श्लोक पठण…

Read More

Shravana Sambhrama – A Grand Showcase of Talent and Culture

Belagavi:The “Shravana Sambhrama – Exhibition and Sales Fair” organized for the very first time by the Belagavi District Brahmin Society Trust concluded successfully with grandeur. The two-day celebration, filled with cultural programs, talent awards, and entrepreneurship encouragement, turned into a colorful festival of enthusiasm and togetherness for the community. 🎶 Cultural SplendorOn Sunday morning, students…

Read More

ಶ್ರಾವಣ ಸಂಭ್ರಮ – ಪ್ರತಿಭೆಯ ಪೂರಕ, ವೈವಿದ್ಯಮಯ ಸಾಂಸ್ಕೃತಿಕ ಮೇಳ

ಬೆಳಗಾವಿ:ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್‌ ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾದ “ಶ್ರಾವಣ ಸಂಭ್ರಮ – ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ” ಎರಡು ದಿನಗಳ ಕಾಲ ವೈಭವದಿಂದ ನೆರವೇರಿತು. ಸಾಂಸ್ಕೃತಿಕ ಕಚೇರಿಗಳು, ಪ್ರತಿಭಾ ಪುರಸ್ಕಾರ ಮತ್ತು ಉದ್ಯಮ ಪ್ರೋತ್ಸಾಹಕ ಕಾರ್ಯಕ್ರಮಗಳೊಂದಿಗೆ ಸಮಾಜದ ಬಣ್ಣ, ಜೋಷ, ಉತ್ಸಾಹಕ್ಕೆ ಸಾಕ್ಷಿಯಾದ ಈ ಮೇಳ ಯಶಸ್ವಿಯಾಗಿ ಮುಕ್ತಾಯವಾಯಿತು. 🎶 ಸಾಂಸ್ಕೃತಿಕ ವೈಭವಭಾನುವಾರದ ಬೆಳಗಿನ ಅಧಿವೇಶನದಲ್ಲಿ ಸಂತ ಮೀರಾ ಶಾಲೆ ಸೇರಿದಂತೆ ಹಲವು ಶಾಲೆಗಳ ವಿದ್ಯಾರ್ಥಿಗಳು ಭಕ್ತಿಗೀತೆ, ಭರತನಾಟ್ಯ ಮತ್ತು ಭಗವದ್ಗೀತೆ…

Read More

ಹುಕ್ಕೇರಿಯಲ್ಲಿ ಬದಲಾವಣೆ ಗಾಳಿ ಬೀಸತೊಡಗಿದೆ

ತಾಲೂಕಿನ ಎಲಿಮುನ್ನೋಳಿ ಗ್ರಾಮದ ತೋಟಪಟ್ಟಿ ಮನೆಗಳ ಐಪಿ ಪೀಡರ್ ಮೇಲೆ ಬರುವ ನಿರಂತರ ವಿದ್ಯುತ್ ಪೂರೈಸುವ ಕಾಮಗಾರಿಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಜೀವನಾಡಿ ಎನಿಸಿರುವ ಈ ಎರಡು ಸಂಸ್ಥೆಗಳ ನಿರ್ದೇಶಕರು ಇದೀಗ ಜೇಡರ ಬಲೆಯಿಂದ ಹೊರಬಂದಿದ್ದು ಪರಿವರ್ತನೆ ಗಾಳಿಗೆ ಮುಖವೊಡ್ಡಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು. ತೋಟದ ಮನೆಗಳಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕೆನ್ನುವ ಬಹುದಿನಗಳ ಕನಸನ್ನು ಕೇವಲ ಮೂರು ತಿಂಗಳಲ್ಲಿ ಈಡೇರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆ, ಗ್ರಾಹಕರ ದಿನಬಳಕೆಗೆ ಅನುಕೂಲವಾಗಿದೆ. ವಿದ್ಯುತ್…

Read More
error: Content is protected !!