ಪಾಲಿಕೆ ಆಯುಕ್ತೆಯ ಭರ್ಜರಿ ಸ್ಟೆಪ್..‌!

ಗಣಪತಿಯ ವಿದಾಯ ಮೆರವಣಿಗೆಆಯುಕ್ತೆಯ ಭರ್ಜರಿ ಸ್ಟೆಪ್ಬೆಳಗಾವಿ,ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯ ಕೊನೆಯ ಕ್ಷಣಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಿಗೆ ಕುಣಿದ ದೃಶ್ಯ ನಗರಕ್ಕೆ ಹೊಸ ಉತ್ಸಾಹ ತುಂಬಿತು. ಆಯುಕ್ತೆ ಶುಭ ಜೊತೆ, ಉಪಮೇಯರ್ ವಾಣಿ ಜೋಶಿ, ಮೇಯರ್ ಮಂಗೇಶ ಪವಾರ್ ಜೊತೆಗೆ ಹಲವಾರು ನಗರಸೇವಕರು ಸಂಗೀತದ ತಾಳಕ್ಕೆ ಭರ್ಜರಿ ಸ್ಟೆಪ್ ಹಾಕಿ ಮೆರವಣಿಗೆಗೆ ಹೊಸ ರಂಗು ತಂದರು,ಕಳೆದ ದಿ, 6 ರಂದು ಸಂಜೆ ಆರಂಭಗೊಂಡ ವಿಸರ್ಜನೆ ಮೆರವಣಿಗೆಯು ದಿ, 8 ರ ಬೆಳಗಿನ ಜಾವ 5.15 ಕ್ಕೆ ಕೊನೆಗೊಳ್ಳುವ…

Read More

ಮರಾಠಿ ದಾಖಲೆ ಕೇಳಿದವರಿಗೆ ನೋಟೀಸ್..!

ಬೆಳಗಾವಿ ಮಹಾನಗರ ಪಾಲಿಕೆಮರಾಠಿ ದಾಖಲೆ ಕೇಳಿದವರಿಗೆ ನೋಟೀಸ್..!ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮರಾಠಿ ದಾಖಲೆ ಕೇಳಿದ ನಗರಸೇವಕರಿಗೆ ನೋಟೀಸ್ ಜಾರಿಯಾಗಿದೆ.ಕನ್ನಡ ಪರ ಸಂಘಟನೆಗಳು ಕೊಟ್ಟ ದೂರಿನನ್ವಯ ಅಪರ ಜಿಲ್ಲಾಧಿಕಾರಿಗಳು ಈ ನೋಟೀಸ್ನ್ನು ನೀಡಿದ್ದಾರೆ. ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಎಂಎನ್ಎಸ್ ಸದಸ್ಯ ರವಿ ಸಾಳುಂಕೆ ಸೇರಿದಂತೆ ಮೂರು ಜನರ ಮರಾಠಿಯಲ್ಲಿ ದಾಖಲೆ ಕೊಡಬೇಕು ಎಂದು ವಾದಮಾಡಿ ಗೊಂದಲ ಸೃಷ್ಟಿ ಮಾಡಿದ್ದರು.ಇದನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ಪರ ಸಂಘಟನೆಗಳು ಅವರ ಸದಸ್ಯತ್ವ ರದ್ದು ಮಾಡಬೇಕೆಂದು…

Read More
error: Content is protected !!