नेकरांच्या जगण्यात प्रकाश यावा – कागदावरच न राहणारी धोरणं करा”

मंत्रीांच्या बैठकीत आमदार अभय पाटील यांचा आवाज“नेकरांच्या जगण्यात प्रकाश यावा – कागदावरच न राहणारी धोरणं करा” बेळगाव, १२ सप्टेंबर –“नवीन वस्त्रोद्योग धोरण फक्त कागदावरच राहू नये. ते नेकरांच्या जगण्याला उजाळा देणारं नवं उद्योगमार्गदर्शक ठरलं पाहिजे,” अशी मागणी बेळगाव दक्षिणचे आमदार अभय पाटील यांनी सरकारकडे केली. बेंगळुरूमध्ये वस्त्रोद्योग मंत्री शिवानंद पाटील यांच्या अध्यक्षतेखाली झालेल्या महत्त्वाच्या बैठकीत…

Read More

ನೇಕಾರ ಬದುಕಿಗೆ ಬೆಳಕು ತರಬೇಕು – ಕಾಗದದಲ್ಲಿ ಉಳಿಯದ ನೀತಿ ರೂಪಿಸಿ”

ಜವಳಿ ಸಚಿವರ ಸಭೆಯಲ್ಲಿ ಸಾಸಕ ಅಭಯ ಪಾಟೀಲ ಹೇಳಿಕೆ. ಬೆಂಗಳೂರಿನಲ್ಲಿ‌ ಶುಕ್ರವಾರ ನಡೆದ ಸಭೆ.. ಆತ್ಮಹತ್ಯೆ ತಡೆ ಕ್ರಮ: ಬೆಳಗಾವಿ ದಕ್ಷಿಣದಲ್ಲಿ 22 ಕ್ಕೂ ಹೆಚ್ಚು ನೇಕಾರರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಪುನರ್ವಸತಿ ಯೋಜನೆ ರೂಪಿಸಬೇಕು. ಬೆಳಗಾವಿ, ಸೆ.12 –“ಹೊಸ ಜವಳಿ ನೀತಿ ಬರೀ ಕಾಗದದಲ್ಲಿ ಉಳಿಯಬಾರದು. ಅದು ನೇಕಾರರ ಬದುಕನ್ನು ಬೆಳಗಿಸುವ ನವೋದ್ಯಮದ ದಾರಿ ಆಗಬೇಕು” ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಲ್ಲಿ ಜವಳಿ ಸಚಿವ…

Read More

ರೈತರ ಅಭಿವೃದ್ಧಿ ಯೇ ನಮ್ಮ ಧ್ಯೇಯ.. ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ ತಾಲ್ಲೂಕಿನ ಪಿಕೆಪಿಎಸ್ ಆಡಳಿತ ಮಂಡಳಿಯ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ ತಾಲ್ಲೂಕಿನ ಸಂಭಾವ್ಯ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧಾರ ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ನಾಯಕ ರಾಹುಲ್ ಜಾರಕಿಹೊಳಿ, ಕುಲಗೋಡೆ ಭಾಗಿ ಬೆಳಗಾವಿ- ಮುರಗೋಡ ಅಜ್ಜನವರ ಕೃಪಾಶೀರ್ವಾದದಿಂದ ರೈತರಿಗಾಗಿಯೇ ನೂರು ವರ್ಷಗಳ ಹಿಂದೆಯೇ ಸ್ಥಾಪಿತಗೊಂಡಿರುವ ಬೆಳಗಾವಿ ಡಿಸಿಸಿ ಬ್ಯಾಂಕಿನ ಹಿತರಕ್ಷಣೆಗೆ ನಾವುಗಳು ಬದ್ಧರಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಿ ಕೊಡುವುದಾಗಿ ಅರಭಾವಿ ಶಾಸಕ ಮತ್ತು ಬೆಮುಲ್…

Read More

ಮೋರಾರರ್ಜಿ ವಸತಿ ನಿಲಯದಲ್ಲಿ ಉಪಹಾರ ಸೇವಿಸಿ 60 ಕಿಂತ ಹೆಚ್ಚು ಮಕ್ಕಳು ಅಶ್ವಸ್ಥ

ಚಿಕ್ಕೋಡಿ:ಹಿರೇಕೋಡಿ ಗ್ರಾಮದಲ್ಲಿರುವ ಶ್ರೀ.ಮೋರಾರರ್ಜಿ ವಸತಿ ನಿಲಯದಲ್ಲಿ ಉಪಹಾರ ಸೇವಿಸಿ 60 ಕಿಂತ ಹೆಚ್ಚು ಮಕ್ಕಳು ಅಶ್ವಸ್ಥರಾಗಿರುವ ಘಟನೆ ಶುಕ್ರವಾರ ನಡೆದಿದೆ. ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಶ್ರೀ ಮೋರಾರರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು.ಬೆಳಿಗ್ಗೆ ಉಪ್ಪಿಟ್ಟು ಸೇವನೆ ಮಾಡಿದ‌ ಪರಿಣಾಮವಾಗಿ 60 ಕಿಂತ ಹೆಚ್ಚು ಮಕ್ಕಳು ಹೊಟ್ಟೆನೋವಿನಿದ ಬಳಲುತ್ತಿದ್ದಾರೆ.ಮಕ್ಕಳ‌ ಆರೋಗ್ಯ ಸ್ಥಿರವಾಗಿದೆ.ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಡಿಎಚ್ ಈ ಡಾ.ಎಸ್. ಎಸ್.ಗಡೇದ ಅವರು ತಿಳಿಸಿದ್ದಾರೆ. ಬೆಳಿಗ್ಗೆ ಉಪ ಆಹಾರವಾಗಿ ಉಪ್ಪಿಟ್ಟು ಸೇವಿಸಿದರ ಪರಿಣಾಮವಾಗಿ ಈ ದುರ್ಘಟನೆ…

Read More
error: Content is protected !!