ರೈತರ ಹಿತಕ್ಕಾಗಿ ಪಾರದರ್ಶಕ ಆಡಳಿತ – ಹಳೆಯ ದಬ್ಬಾಳಿಕೆಗೆ ತೆರೆ- ಜೊಲ್ಲೆ

ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆ ಬಿರುಸಿಗೆ – ಜೊಲ್ಲೆ–ಜಾರಕಿಹೊಳಿ ಜಂಟಿ ಪ್ರಚಾರ “ಸೆ. 28ರಂದು ನಡೆಯುವ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣ್ಣಗೌಡ ಪಾಟೀಲರ ಹೆಸರಿನಲ್ಲಿ ರಚಿಸಿರುವ ನಮ್ಮ ಪೆನಲ್ ಗೆ ಮತ ನೀಡಿ ಆಶೀರ್ವದಿಸಿ. ರೈತರ ಹಿತಕ್ಕಾಗಿ ಪಾರದರ್ಶಕ ಆಡಳಿತ ನೀಡುವುದೇ ನಮ್ಮ ಬದ್ಧತೆ.” ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು  ಅಧ್ಯಕ್ಷರು, ಬೆಮ್ಯುಲ್ . ಬೆಳಗಾವಿ:ಹುಕ್ಕೇರಿ ತಾಲೂಕಿನಲ್ಲಿ ನಷ್ಟದಲ್ಲಿರುವ ಸಹಕಾರ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ರೈತರ ಹಿತಾಸಕ್ತಿಯನ್ನು ಕಾಪಾಡಲು ಪಕ್ಷಾತೀತ-ಜಾತ್ಯಾತೀತ ವೇದಿಕೆಯಲ್ಲಿ…

Read More

Tilakwadi Overbridge Storm: 6,000 Students, Temples & Traders at Risk”

Belagavi Smart City or City in Crisis? Tilakwadi Bridge Sparks Fury” Temples, Students, Livelihoods: Who Will Save Tilakwadi from the Overbridge?” “Tilakwadi Showdown: Elevated Track Demand vs Risky Overbridge Plan” Smart City’s Blind Spot: Why Belagavi Locals Reject Tilakwadi Overbridge e belagavi special —Belagavi.In the so-called “Smart City” of Belagavi, certain development projects undertaken in…

Read More

ಟಿಳಕವಾಡಿ ಮೇಲ್ಸೆತುವೆ ವಿದ್ಯಾರ್ಥಿಗಳ ಭವಿಷ್ಯ, ದೇವಾಲಯಗಳ ಅಸ್ತಿತ್ವದ ಪ್ರಶ್ನೆ!

6 ಸಾವಿರ ವಿದ್ಯಾರ್ಥಿಗಳ ಸಂಚಾರಕ್ಕೆ ಕುತ್ತು! ಪ್ರಾಚೀನ ಗಣೇಶ-ಹನುಮಾನ್ ದೇವಾಲಯಗಳ ಅಸ್ತಿತ್ವವೇ ಪ್ರಶ್ನಾರ್ಹ ಅಭಯ ಪಾಟೀಲ–ಸೋಮಣ್ಣರ ಮೇಲೆ ಹೆಚ್ಚಿದ ಜವಾಬ್ದಾರಿ ಎಲಿವೇಟೆಡ್ ಟ್ರ್ಯಾಕ್ ಪರ್ಯಾಯಕ್ಕೆ ನಾಗರಿಕರ ಒತ್ತಾಯ ಇ ಬೆಳಗಾವಿ ವಿಶೇಷಬೆಳಗಾವಿ.ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕೆಲವೊಂದು ಯೋಜನೆಗಳು ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತಿವೆ ಎನ್ನುವ ಆರೋಪ ಮತ್ತೊಮ್ಮೆ ಸಾಬೀತಾಗಿದೆ. ನಗರದ ಟಿಳಕವಾಡಿಯ ದ್ವಿತೀಯ ರೈಲು ಗೇಟ್ (ಎಲ್ಸಿ 382) ಬಳಿ ನಿರ್ಮಾಣ ಹಂತದಲ್ಲಿರುವ ರೈಲು ಮೇಲ್ಸೇತುವೆ ಈಗ ನಗರದ ರಾಜಕೀಯ-ಸಾಮಾಜಿಕ ವಲಯದಲ್ಲಿ ಬಿಸಿ ಬಿಸಿ ಚಚರ್ೆಗೆ ಕಾರಣವಾಗಿದೆ. 6…

Read More
error: Content is protected !!