Headlines

ರಾಣಿ ಶುಗರ್ಸ್ ಚುನಾವಣೆ ಪುನಶ್ಚೇತನ ಪ್ಯಾನಲ್ ಸಭೆ

ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆ: ಪುನಶ್ಚೇತನ ಪ್ಯಾನೆಲ್ ಪ್ರಚಾರ ಸಭೆ ಎಂ.ಕೆ.ಹುಬ್ಬಳ್ಳಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ (ರಾಣಿ ಶುಗರ್ಸ್) ಸಕ್ಕರೆ ಕಾರ್ಖಾನೆಯ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ಪ್ರಚಾರ ಸಭೆ ಹಿರೆಬಾಗೇವಾಡಿಯಲ್ಲಿ ನಡೆಯಿತು. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪ್ಯಾನಲ್ ನ ಸಾಮಾನ್ಯ ಮತಕ್ಷೇತ್ರದ ಇಟಗಿ ಶ್ರೀಕಾಂತ ನಾಗಪ್ಪ, ಕಿಲ್ಲೇದಾರ ಶಂಕರ್ ಪರಪ್ಪಾ, ತುರಮರಿ ಶ್ರೀಶೈಲ್ ಬಸಪ್ಪ, ಪಾಟೀಲ ರಘು…

Read More

ಸತ್ತವರಿಗೂ ಗಣತಿ‌ ಆದೇಶ…!

ಗಣತಿ ಗೊಂದಲ: ಸತ್ತವರಿಗೂ ಆದೇಶ ಕೊಟ್ಟ ತಹಶೀಲ್ದಾರ..! ಬೆಳಗಾವಿ ತಹಶೀಲ್ದಾರರನ್ನು ಕೇಳೊರೆ ಇಲ್ಲ. ಅವರು ಆಡಿದ್ದೇ ಆಟ..! ಕ್ರಮಕ್ಕೆ ಡಿಸಿ ಸಹ ಹಿಂದೇಟು. ಬೆಳಗಾವಿಯಲ್ಲಿ ಗಣತಿ ಬಂದ್ ಗೆ ಶಿಕ್ಷಕರ ನಿರ್ಧಾರ ಬೆಳಗಾವಿಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿ ಕಾರ್ಯಕ್ಕೆ ರಾಜ್ಯದಾದ್ಯಂತ ಚುರುಕು ಮೂಡಿದ್ದರೆ, ಬೆಳಗಾವಿಯಲ್ಲಿ ಮಾತ್ರ ಗೊಂದಲದ ಕತ್ತಲೆಯೇ ಆವರಿಸಿದೆ. ಇದರ ಹಿಂದಿರುವ ಮೂಲ ಕಾರಣವೆಂದರೆ ಬೆಳಗಾವಿ ತಹಶೀಲ್ದಾರರ ಅವೈಜ್ಞಾನಿಕ, ನಿರ್ಲಕ್ಷ್ಯಪೂರ್ಣ ಆದೇಶ. ಸತ್ತವರಿಗೂ ಆದೇಶ –ತಹಶೀಲ್ದಾರರ ಕಚೇರಿಯಿಂದ ಹೊರಬಂದ ಆದೇಶಗಳ ಯಡವಟ್ಟನ್ನು ನೋಡಿ…

Read More
error: Content is protected !!