ಸತೀಶ್ ಬಣಕ್ಕೆ ಹುಕ್ಕೇರಿ ಶಾಕ್..!

ಸತೀಶ್ ಲೆಕ್ಕಾಚಾರ ಉಲ್ಟಾ ಆಗಿದ್ದೆಲ್ಲಿ? ಹುಕ್ಕೇರಿ ನಾಡಿಮಿಡಿತ ಅರಿತುಕೊಳ್ಳಲು ಸತೀಶ್ ಜಾರಕಿಹೊಳಿ ವಿಫಲವಾದರಾ? ಸತೀಶ್ ಜಾರಕಿಹೊಳಿಯವರಿಗೆ ವಾಸ್ತವತೆ ಬಿಟ್ಟು ತಪ್ಪು ಮಾಹಿತಿ ನೀಡಿದ್ದು ಇದಕ್ಕೆ ಕಾರಣವಾಯಿತಾ? ಕಿವಿ ಚುಚ್ಚುವವರ ಮಾತು ಕೇಳಿ ವಾಸ್ತವತೆ ಮರೆತುಬಿಟ್ಡರಾ ಸಚಿವ ಸತೀಶ್ ಜಾರಕಿಹೊಳಿ. ಬೆಳಗಾವಿ.ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಬಣ ಭರ್ಜರಿ ಜಯ ಸಾಧಿಸಿದ್ದು, ಸಚಿವ ಸತೀಶ್ ಜಾರಕಿಹೊಳಿ ಬಣಕ್ಕೆ ದೊಡ್ಡ ಆಘಾತ ತಂದಿದೆ.ಈ ಸೋಲು ಕೇವಲ ಸಹಕಾರಿ ಕ್ಷೇತ್ರಕ್ಕೆ ಸೀಮಿತವಾಗದೇ, ಮುಂದಿನ ರಾಜಕೀಯ…

Read More

ಚನ್ನರಾಜ ಬಣಕ್ಕೆ ಭರ್ಜರಿ ಗೆಲುವು

ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಕಾರ್ಖಾನೆ ಪುನಶ್ಚೇತನ ಪೆನಾಲ್ ಗೆ ಭರ್ಜರಿ ಗೆಲುವು. 15 ಸ್ಥಾನಗಳಲ್ಲಿ 12ರಲ್ಲಿ ಗೆಲುವು ಸಾಧಿಸಿದೆ. ಇನ್ನೂ ಮೂರು ಸ್ಥಾನಗಳ ಮತ ಎಣಿಕೆ ಮುಂದುವರೆದಿದ್ದು, ಪ್ರಸ್ತುತ ಮುನ್ನಡೆ ಸಾಧಿಸಿವೆ

Read More

ಫಲಿತಾಂಶ ಕುತೂಹಲ-ಕಾರಿನಲ್ಲೇ ಕಾದು ಕುಳಿತ ಸಚಿವೆ ಹೆಬ್ಬಾಳ್ಕರ

ಬೆಳಗಾವಿ. ಎಂ.ಕೆ ಹುಬ್ಬಳ್ಳಿಯ ರಾಣಿ ಶುಗರ್ಸ ನಿರ್ದೇಶಕರ ಚುನಾವಣೆ ಮುಗಿದಿದೆ.‌ಮತ ಏಣಿಕೆ ಸಹ ಶುರುವಾಗಿದೆ. ಸಧ್ಯ ಬಂದಿರುವ ಮಾಹಿತಿ‌ ಪ್ರಕಾರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಪ್ಯಾನಲ್ ಬಹುಮತದಿಂದ ಆರಿಸಿ ಬರುವುದು ಪಕ್ಕಾ ಎನ್ನುವ ಮಾಹಿತಿ ಲಭ್ಯವಾಗಿದೆ. ಸಚಿವೆ ಹೆಬ್ಬಾಳಕರ ಅವರೂ ಸಹ ಮತ ಏಣಿಕೆಯ ಮುಂದೆಯೇ ಕಾರಿನಲ್ಲಿ ಕುಳಿತಿದ್ದಾರೆ. ಫಲಿತಾಂಶವು ಬಹುತೇಕವಾಗಿ‌ ಮಧ್ಯರಾತ್ರಿ ವರೆಗೆ ಬರುವ ನಿರೀಕ್ಷೆ ಇದೆ.

Read More

‘ರಾಣಿ’ ಚನ್ನರಾಜ ಕೈಗೆ ಸಿಕ್ಕರೆ..!?

ಮಲಪ್ರಭಾ ಶುಗರ್ಸ್: ಅಧಿಕಾರ ಹಟ್ಟಿಹೊಳಿ ಕೈಗೆ ಸಿಕ್ಕರೆ? ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ ಕೈಗೆ ಬಿದ್ದರೆ, ಅದು ಒಂದು ಕಾರ್ಖಾನೆಯ ಚುನಾವಣೆ ಫಲಿತಾಂಶವಲ್ಲ – ಬೆಳಗಾವಿ ರಾಜಕೀಯದಲ್ಲಿ ಹೊಸ ಸಮೀಕರಣ ಹೊಸ ಅಧ್ಯಾಯದ ಆರಂಭ. ಹೆಬ್ಬಾಳಕರ ಕುಟುಂಬದ ಬಲವರ್ಧನೆ, ಜಾರಕಿಹೊಳಿ–ಕತ್ತಿ ಪ್ರಭಾವಕ್ಕೆ ಪರೋಕ್ಷವಾಗಿ ಸವಾಲು ಎನ್ನಬಹುದು ಮತ್ತು ರೈತರ ನಿರೀಕ್ಷೆಯ ದೊಡ್ಡ ಹೊಣೆಗಾರಿಕೆ . ಇವೆಲ್ಲದರ ಪರೀಕ್ಷಾ ವೇದಿಕೆ ಇದೇ ಕಾರ್ಖಾನೆ. M K HUBLI ಯ ರಾಣಿ ಎಂದೇ ಕರೆಯಲ್ಪಡುವ ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ…

Read More
error: Content is protected !!