ಲೆಕ್ಕ ಕೊಡಿ, ಲೆಕ್ಕ ಕೊಡಿ”

ಹುಕ್ಕೇರಿಯಲ್ಲಿ ಗರಿಗೆದರುತ್ತಿರುವ ರಾಜಕೀಯ ಕದನ. ಕತ್ತಿ – ಜಾರಕಿಹೊಳಿ ಸಂಘರ್ಷಕ್ಕೆ ಸಹಕಾರಿ ಸಂಘದ ಚುನಾವಣೆ ವೇದಿಕೆ ಬೆಳಗಾವಿ:ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯು ಈ ಬಾರಿ ಸಾಮಾನ್ಯ ಚುನಾವಣೆ ಅಲ್ಲ.ಇದು “ಲೆಕ್ಕ ಕೊಡಿ, ಲೆಕ್ಕ ಕೊಡಿ” ಎಂಬ ರಾಜಕೀಯ ಘೋಷಣೆಯ ಅಖಾಡವಾಗಿದೆ.ಒಂದೆಡೆ ಕತ್ತಿ ಕುಟುಂಬ, ಮತ್ತೊಂದೆಡೆ ಜಾರಕಿಹೊಳಿ ಸಹೋದರರು – ಎರಡೂ ಕಡೆಯಿಂದ ಲೆಕ್ಕದ ರಾಜಕೀಯ ಜನಮನ ಸೆಳೆಯಲು ತೀವ್ರವಾಗಿ ಆಡುವ ಆಟ. *ಕತ್ತಿಯ ಸವಾಲು – “ಜಾರಕಿಹೊಳಿಯವರ ಲೆಕ್ಕವೇನು?”* ಮಾಜಿ ಸಂಸದ ರಮೇಶ ಕತ್ತಿ,…

Read More

ಬೆಳಗಾವಿ ಪಾಲಿಕೆ ಕಂದಾಯ ಭಾನಗಡಿ ಬಯಲು- ರೇಷ್ಮಾ ಎತ್ತಂಗಡಿಗೆ ಕ್ರಮ

ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ವಿರುದ್ಧ ಗಂಭೀರ ಕ್ರಮ ಶಿಫಾರಸು – ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಅಸ್ತು ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ಶಾಖೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ರಾಜ್ಯಮಟ್ಟದ ಗಮನ ಸೆಳೆಯುವ ಮಹತ್ವದ ಬೆಳವಣಿಗೆ ನಡೆದಿದೆ. ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿವೃತ್ತ ನ್ಯಾಯಾಧೀಶರಿಂದಲೇ ತನಿಖೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.ಸಭೆಯಲ್ಲಿ ಕರ್ತವ್ಯ ಲೋಪದ ಆರೋಪ ಹೊತ್ತಿರುವ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಅವರನ್ನು ತನಿಖೆ ಪೂರ್ಣಗೊಳ್ಳುವವರೆಗೂ ಹುದ್ದೆಯಿಂದ ಬಿಡುಗಡೆ ಮಾಡಲು ಶಿಫಾರಸು ಮಾಡಲಾಗಿದೆ. ತಪ್ಪಿತಸ್ಥರೆಂದು…

Read More

ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ

ಹುಕ್ಕೇರಿ ವಿದ್ಯುತ್ ಸಹಕಾರ ಸಂಘ ಚುನಾವಣಾ ಕಣ “ರೈತರೇ ನಮ್ಮ ನಿಜವಾದ ಆಸ್ತಿ – ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ” – ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಡಗೇರಿ (ತಾ. ಹುಕ್ಕೇರಿ):“ವಿರೋಧಿಗಳು ಎಷ್ಟೇ ಬೈದರೂ, ಟೀಕಿಸಿದರೂ ನಾವು ಅವರಂತೆ ಬಾಯಿ ಬಿಚ್ಚಿ ಹೋರಾಡುವುದಿಲ್ಲ. ರೈತರೇ ನಮ್ಮ ನಿಜವಾದ ಆಸ್ತಿ. ನಾವು ಸೇವೆಯಿಂದಲೇ ಜನರ ವಿಶ್ವಾಸ ಗೆಲ್ಲುತ್ತೇವೆ” ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಗಟ್ಟಿಯಾಗಿ ಘೋಷಿಸಿದರು. ಮಂಗಳವಾರ ರಾತ್ರಿ ಘೋಡಗೇರಿ…

Read More

ಪಾಲಿಕೆ ಸಭೆ- ಕಂದಾಯ ಟಾರ್ಗೆಟ್

ಇಂದು ಪಾಲಿಕೆ ಸಭೆ: ಕಂದಾಯ ಟಾರ್ಗೆಟ್ ಬೆಳಗಾವಿರಾಜಕೀಯ ಕಾವು ತಾರಕಕ್ಕೇರಿರುವ ಸಂದರ್ಭದಲ್ಲಿ ಇಂದು (ಸೆ. 25) ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಚರ್ಚೆಗೆ ವೇದಿಕೆಯಾಗಲಿದೆ. ಕಳೆದ ಸಭೆಯಲ್ಲಿ ಬಿರುಸಿನ ಚರ್ಚೆಗೆ ಕಾರಣವಾದ ಕಂದಾಯ ಶಾಖೆ ಈ ಬಾರಿ ಮತ್ತೊಮ್ಮೆ ಸಭೆಯ ಕೇಂದ್ರಬಿಂದು ಆಗುವ ಸಾಧ್ಯತೆ ಇದೆ. ಸಾರ್ವಜನಿಕರಿಂದ ಬಂದಿರುವ ಅನ್ಯಾಯದ ದೂರಿನ ಹಿನ್ನೆಲೆಯಲ್ಲಿ ಈ ವಿಷಯ ಗಂಭೀರ ಸ್ವರೂಪ ತಾಳಲಿದೆ ಎನ್ನಲಾಗಿದೆ. ಕಳೆದ ಬಾರಿ ಮೇಯರ್ ವಿಚಾರವನ್ನು ಮುಂದೂಡಿದ್ದರಿಂದ, ಈ ಬಾರಿ ಆಡಳಿತ–ವಿರೋಧ ಪಕ್ಷದ…

Read More

ಇಲ್ಲಿ ಬ್ಯಾಟ್ಸ್ಮನ್, ಬೌಲರ್, ಅಂಪೈರ್ ಎಲ್ಲ ಒಬ್ಬರದ್ದೇ ಆಟ..! ?

ರಮೇಶ ಕತ್ತಿ ವಿರುದ್ಧ ಗುಡುಗಿದ ಸಚಿವ ಸತೀಶ ಹುಕ್ಕೇರಿ,ಈ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಎಂಬತ ಕ್ರಿಕೆಟ್ ಆಟದಲ್ಲಿ ಬ್ಯಾಟ್ಸ್ಮನ್, ಬೌಲರ್, ಕೀಪರ್, ಅಂಪೈರ್. ಎಲ್ಲ ಪಾತ್ರವನ್ನೂ ಒಬ್ಬನೇ ನಿಭಾಯಿಸುತ್ತಿದ್ದಾನೆ. ಇದು ಸಹಕಾರವೇ? ಕುಟುಂಬ ರಾಜಕಾರಣವೇ ಎಂದು ರಮೇಶ ಕತ್ತಿ ಕುಟುಂಬದ ಕಾರ್ಯವೈಖರಿಯ ವಿರುದ್ಧ ಸಚಿವ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.ಸೆ. 28ರಂದು ನಡೆಯಲಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಹಿನ್ನೆಲೆಯಲ್ಲಿ ಪಾಶ್ಚಾಪೂರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು, ಪ್ರತಿಯೊಬ್ಬ ಕಾರ್ಯಕರ್ತನು…

Read More

ಸಮಾಜ ಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಎಸ್ಜಿಬಿಐಟಿಯಲ್ಲಿ ಎನ್ಎಸ್ಎಸ್ ದಿನಾಚರಣೆಸಮಾಜ ಸೇವೆಯ ಮೌಲ್ಯಗಳನ್ನುಜೀವನದಲ್ಲಿ ಅಳವಡಿಸಿಕೊಳ್ಳಿ ಬೆಳಗಾವಿ:“ಎನ್ಎಸ್ಎಸ್ ಪ್ರತಿಜ್ಞಾವಿಧಿ ಕೇವಲ ಪದಗಳ ಸಮೂಹವಲ್ಲ, ಅದು ಜೀವನ ಸಾಗರದಲ್ಲಿ ದೀಪಸ್ತಂಭದಂತಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಇದರ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದ ನಿಜವಾದ ನಾಯಕತ್ವ ತೋರಿಸಬಲ್ಲರು ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ . ಎಫ್.ವಿ. ಮಾನ್ವಿ ಹೇಳಿದರು. ನಗರದಲ್ಲಿಂದು ಎಸ್ಜಿಬಿಐಟಿ ಮಹಾವಿದ್ಯಾಲಯದಲ್ಲಿ ನಡೆದ ಎನ್ಎಸ್ಎಸ್ ದಿನಾಚರಣೆ ಕಾರ್ಯಕ್ರಮದಲ್ಲಿಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಸೇವೆಯ ಮೂಲಕ ಮಾತ್ರ ಜೀವನದ ಅರ್ಥವನ್ನು ಅರಿಯಬಹುದು. ಸೇವೆ ಮಾಡಿದವನು ಸಮಾಜದಲ್ಲಿ ಶಾಶ್ವತ ಗುರುತನ್ನು ಮೂಡಿಸುತ್ತಾನೆ…

Read More

ರಾಣಿ ಶುಗರ್ಸ್ ಚುನಾವಣೆ ಪುನಶ್ಚೇತನ ಪ್ಯಾನಲ್ ಸಭೆ

ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆ: ಪುನಶ್ಚೇತನ ಪ್ಯಾನೆಲ್ ಪ್ರಚಾರ ಸಭೆ ಎಂ.ಕೆ.ಹುಬ್ಬಳ್ಳಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ (ರಾಣಿ ಶುಗರ್ಸ್) ಸಕ್ಕರೆ ಕಾರ್ಖಾನೆಯ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ಪ್ರಚಾರ ಸಭೆ ಹಿರೆಬಾಗೇವಾಡಿಯಲ್ಲಿ ನಡೆಯಿತು. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪ್ಯಾನಲ್ ನ ಸಾಮಾನ್ಯ ಮತಕ್ಷೇತ್ರದ ಇಟಗಿ ಶ್ರೀಕಾಂತ ನಾಗಪ್ಪ, ಕಿಲ್ಲೇದಾರ ಶಂಕರ್ ಪರಪ್ಪಾ, ತುರಮರಿ ಶ್ರೀಶೈಲ್ ಬಸಪ್ಪ, ಪಾಟೀಲ ರಘು…

Read More

ಸತ್ತವರಿಗೂ ಗಣತಿ‌ ಆದೇಶ…!

ಗಣತಿ ಗೊಂದಲ: ಸತ್ತವರಿಗೂ ಆದೇಶ ಕೊಟ್ಟ ತಹಶೀಲ್ದಾರ..! ಬೆಳಗಾವಿ ತಹಶೀಲ್ದಾರರನ್ನು ಕೇಳೊರೆ ಇಲ್ಲ. ಅವರು ಆಡಿದ್ದೇ ಆಟ..! ಕ್ರಮಕ್ಕೆ ಡಿಸಿ ಸಹ ಹಿಂದೇಟು. ಬೆಳಗಾವಿಯಲ್ಲಿ ಗಣತಿ ಬಂದ್ ಗೆ ಶಿಕ್ಷಕರ ನಿರ್ಧಾರ ಬೆಳಗಾವಿಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿ ಕಾರ್ಯಕ್ಕೆ ರಾಜ್ಯದಾದ್ಯಂತ ಚುರುಕು ಮೂಡಿದ್ದರೆ, ಬೆಳಗಾವಿಯಲ್ಲಿ ಮಾತ್ರ ಗೊಂದಲದ ಕತ್ತಲೆಯೇ ಆವರಿಸಿದೆ. ಇದರ ಹಿಂದಿರುವ ಮೂಲ ಕಾರಣವೆಂದರೆ ಬೆಳಗಾವಿ ತಹಶೀಲ್ದಾರರ ಅವೈಜ್ಞಾನಿಕ, ನಿರ್ಲಕ್ಷ್ಯಪೂರ್ಣ ಆದೇಶ. ಸತ್ತವರಿಗೂ ಆದೇಶ –ತಹಶೀಲ್ದಾರರ ಕಚೇರಿಯಿಂದ ಹೊರಬಂದ ಆದೇಶಗಳ ಯಡವಟ್ಟನ್ನು ನೋಡಿ…

Read More

ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳ ಬೆಲೆ ಇಳಿಕೆ

ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳ ಬೆಲೆ ಇಳಿಕೆ ಬೆಳಗಾವಿ:ಹಾಲು ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಮನೆಮಾತಿನ ಬಜೆಟ್ ಮೇಲೆ ಬಿದ್ದಿದ್ದ ಒತ್ತಡ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ, ಬೆಳಗಾವಿ ಹಾಲು ಒಕ್ಕೂಟವು 30 ಕ್ಕೂ ಹೆಚ್ವು ಉತ್ಪನ್ನಗಳ ದರ ಇಳಿಕೆ ಘೋಷಿಸಿದೆ. ಹೊಸ ದರಗಳು ಸೆಪ್ಟೆಂಬರ್‌ 22ರಿಂದಲೇ ಜಾರಿಗೆ ಬಂದಿದ್ದು, ರಾಜ್ಯಾದ್ಯಂತ ಗ್ರಾಹಕರಿಗೆ ನೇರ ಲಾಭ ದೊರೆಯುತ್ತಿದೆ. ಪ್ರಮುಖ ಉತ್ಪನ್ನಗಳ…

Read More

Mention only as Hindu Brahmin

Mention only as Hindu Brahmin Belagavi, In the ongoing caste census in the state, all Brahmins should be recorded strictly as Hindu Brahmins, demanded the Belagavi District Brahmin Samaj Trust. Issuing a press statement, Trust President Ram Bhandare urged that in the religion column it should be marked as Hindu and in the caste column…

Read More
error: Content is protected !!