ಹಿಂದೂ ಬ್ರಾಹ್ಮಣ ಎಂದು ಮಾತ್ರ ನಮೂದಿಸಿ.

ಹಿಂದೂ ಬ್ರಾಹ್ಮಣ ಎಂದು ಮಾತ್ರ ನಮೂದಿಸಿ. ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಮನವಿ ಬೆಳಗಾವಿ, ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಎಲ್ಲಾ ಬ್ರಾಹ್ಮಣರು ‘ಹಿಂದೂ ಬ್ರಾಹ್ಮಣ’ ಎಂದು ನಮೂದಿಸಬೇಕೆಂದು ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಮನವಿ ಮಾಡಿದೆ.ಈ ಕುರಿತು ಪ್ರಕಟನೆ ಹೊರಡಿಸಿದ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಅವರು, ಧರ್ಮ ಕಾಲಂ ದಲ್ಲಿ ಹಿಂದೂ ಮತ್ತು ಜಾತಿ ಕಾಲಂ ದಲ್ಲಿ ಕೇವಲ ಬ್ರಾಹ್ಮಣ ಎಂದು ನಮೂದಿಸಬೇಕೆಂದು ಅವರು ಮನವಿ ಮಾಡಿದ್ದಾರೆ.ಹಿಂದೂ ಬ್ರಾಹ್ಮಣರು ಈ ದೇಶದ ಆಧ್ಯಾತ್ಮಿಕ,…

Read More

ಡಾ. ಆನಂದ ಸಂಕೇಶ್ವರರಿಗೆ ಪ್ರತಿಷ್ಠಿತ ಸಿಬಾ ಪುರಸ್ಕಾರ

ಡಾ. ಆನಂದ ಸಂಕೇಶ್ವರರಿಗೆ ಪ್ರತಿಷ್ಠಿತ ಸಿಬಾ ಪುರಸ್ಕಾರ ಸಾರಿಗೆ ಕ್ಷೇತ್ರದ ದಿಗ್ಗಜ ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರಿಗೆ ಸೌತ್​ ಇಂಡಿಯಾ ಬಿಸಿನೆಸ್​ ಅವಾರ್ಡ್ಸ್​ ಪುರಸ್ಕಾರ ಸಂದಿದ್ದು, ದುಬೈನಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು. ದುಬೈನ ಅಲ್​ ಹಬ್ತೂರ್​ ಪ್ಯಾಲೇಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಯುಎಇ ರಾಯಭಾರಿ ಹಾಗೂ ಎಎಜಿ ಚೇರ್ಮನ್​ ಡಾ. ಅಹ್ಮದ್​ ಅಬ್ದುಲ್​ ರೆಹಮಾನ್​ ಅಲ್ಬನ್ನಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ವಲಯದಲ್ಲಿ…

Read More

ಹಿಂದೂ–ಕ್ರಿಶ್ಚಿಯನ್ ಗೊಂದಲಕ್ಕೆ ತೆರೆ

ಬೆಂಗಳೂರು: ಸಾರ್ವಜನಿಕ ಹಾಗೂ ರಾಜಕೀಯ ವಲಯದಿಂದ ಉಂಟಾದ ತೀವ್ರ ಆಕ್ಷೇಪದ ಹಿನ್ನೆಲೆ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಜಾತಿಪಟ್ಟಿಯಲ್ಲಿ ಕ್ರಿಶ್ಚಿಯನ್ ಧರ್ಮದೊಂದಿಗೆ ಗುರುತಿಸಲಾಗಿದ್ದ ಮೂಲ ಹಿಂದೂ ಜಾತಿಗಳ 33 ಕಾಲಂಗಳನ್ನು ಕೈ ಬಿಡಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಭಾನುವಾರ ಸ್ಪಷ್ಟಪಡಿಸಿದರು. ದೇವರಾಜ ಅರಸು ಭವನದಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಸಮೀಕ್ಷೆ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು,ಕಾಂತರಾಜು ವರದಿಯಲ್ಲಿ ಉಲ್ಲೇಖವಾಗಿದ್ದ ಜಾತಿಗಳು ಹಾಗೂ ಹೊಸದಾಗಿ ಸೇರಿಸಿದ ಜಾತಿಗಳನ್ನು ಒಳಗೊಂಡಂತೆ ಒಟ್ಟು 1561 ಜಾತಿಗಳ…

Read More

ಪೌರ ಕಾರ್ಮಿಕರ ಕ್ರೀಡಾಕೂಟಕ್ಕೆ ಚಾಲನೆ

ಬೆಳಗಾವಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ನಡೆದ ಮಹಾನಗರ ಪಾಲಕೆ ಹಮ್ಮಿಕೊಂಡ ಕ್ರೀಡಾಕೂಟಕ್ಕೆ ಮೇಯರ್ ಮಂಗೇಶ ಪವಾರ ಚಾಲನೆ ನೀಡಿದರು, ಉಪಮೇಯರ್ ವಾಣಿ ವಿಲಾಸ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಲಕ್ಷ್ಮೀ ರಾಠೋಡ, ವೀಣಾ ವಿಜಾಪುರೆ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆಯ ಪರಿಸರ ಅಭಿಯಂತ ಹನುಮಂತ ಕಲಾದಗಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Read More

विधायक म्हणजे असे असावे…!

अभय पाटील यांच्या जनतेप्रती असलेल्या कार्यपद्धतीचे जिवंत उदाहरण बेलगाव “जनतेची समस्या म्हणजे माझी समस्या” — हे शब्द फक्त घोषणेमध्ये मर्यादित न ठेवता, रोजच्या जीवनात कृतीत उतरवले तर ते कसे दिसते? याचे उत्तम उदाहरण म्हणजे बेलगाव दक्षिणचे आमदार अभय पाटील.*सकाळचा फोन, तत्काळ प्रतिसाद* पहाटे 5 वाजता सलग फोन कॉल—“सर, गॅस येत नाहीये. मुलांसाठी स्वयंपाक करायचा आहे,…

Read More

ಶಾಸಕರೆಂದ್ರೆ ಹೀಗಿರಬೇಕು…!

ಅಭಯ ಪಾಟೀಲರ ಜನಪರ ಕಾರ್ಯ ವೈಖರಿಯ ಜೀವಂತ ಉದಾಹರಣೆ ಬೆಳಗಾವಿ “ಜನರ ಸಮಸ್ಯೆ ನನ್ನ ಸಮಸ್ಯೆ” — ಈ ಮಾತುಗಳನ್ನು ಕೇವಲ ಘೋಷಣೆ ಮಟ್ಟಕ್ಕೆ ಸೀಮಿತಗೊಳಿಸದೆ, ಪ್ರತಿದಿನದ ಜೀವನದಲ್ಲಿ ಕಾರ್ಯರೂಪಕ್ಕೆ ತಂದರೆ ಅದು ಹೇಗಿರುತ್ತದೆ? ಇದರ ಮಾದರಿಯೇ ಶಾಸಕ ಅಭಯ ಪಾಟೀಲರು. ಬೆಳಗಿನ ಕರೆ, ತಕ್ಷಣದ ಪ್ರತಿಕ್ರಿಯೆ* ಬೆಳಗ್ಗೆ 5 ಕ್ಕೆ ಒಂದೇ ಹಿಂದೆ ಒಂದೇ ಫೋನ್ ಕರೆಗಳು—“ಸರ್, ಗ್ಯಾಸ್ ಬರ್ತಿಲ್ಲ. ಮಕ್ಕಳಿಗೆ ಊಟ ಮಾಡಬೇಕು, ಶಾಲೆಗೆ ಕಳಿಸಬೇಕು. ದಯವಿಟ್ಟು ನೋಡಿ…”ಯಾವ ಸಾಮಾನ್ಯ ನಾಯಕನಾದರೂ ಮುಂದಿನ ದಿನ…

Read More

ಬೆಳಗಾವಿ ಪಾಲಿಕೆ- 25 ಭ್ರಷ್ಟರಿಗೆ ಪ್ರಾಸಿಕ್ಯೂಶನ್ ಬಿಸಿ

ಬೆಳಗಾವಿ ಪಾಲಿಕೆ25 ಭ್ರಷ್ಟರಿಗೆ ಪ್ರಾಸಿಕ್ಯೂಶನ್ ಬಿಸಿ 25 ಮಂದಿಗೆ ಲೋಕಾಯುಕ್ತರ ಬಿಸಿ ಬಲೆ!? ಬೆಳಗಾವಿ:ವೆಗಾ ಕಂಪನಿಯ ತೆರಿಗೆ ವಂಚನೆ ಪ್ರಕರಣ ಇದೀಗ ಕೇವಲ ಆರ್ಥಿಕ ಹಗರಣ ಮಾತ್ರವಲ್ಲ, ಬೆಳಗಾವಿ ಪಾಲಿಕೆಯ ಭ್ರಷ್ಟಾಚಾರದ ಗೂಡು ಬಯಲಿಗೆಳೆಯುವ ಪ್ರಚಂಡ ಕಾನೂನು ಹೋರಾಟದ ದಾರಿಯಾಗಿದೆ. ಲೋಕಾಯುಕ್ತರು ಸರ್ಕಾರಕ್ಕೆ 25 ಮಂದಿಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇದರಲ್ಲಿ ಹಾಲಿ ಅಧಿಕಾರಿಗಳ ಜೊತೆಗೆ ನಿವೃತ್ತರು, ವರ್ಗಾವಣೆಗೊಂಡ ಅಧಿಕಾರಿಗಳೂ ಸೇರಿರುವುದು ವಿಷಯದ ಗಂಭೀರತೆಯನ್ನು ಇನ್ನಷ್ಟು ಗಾಢಗೊಳಿಸಿದೆ. ಇದು…

Read More

ಹೆಲಿಕಾಪ್ಟರ್​ ಖರೀದಿಸಿದ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ನೂತನ ಹೆಲಿಕಾಪ್ಟರ್‌ ಖರೀದಿಸಿದ್ದಾರೆ. ಹೌದು…. ಇಂದು ಬೆಂಗಳೂರು ಸಮೀಪದ ಜಕ್ಕೂರು ಏರೋಡ್ರೋಮ್‌ನಲ್ಲಿ ನೂತನ ಹೆಲಿಕಾಪ್ಟರ್‌ನ್ನು ಪರಿಶೀಲಿಸಿದ ಸಚಿವರು, ಶೀಘ್ರವೇ ಇದು ನಮ್ಮೊಂದಿಗೆ ಹಾರಾಟಕ್ಕೆ ಸಿದ್ಧವಾಗಲಿದೆ ಎಂದು ತಮ್ಮ ಪೇಸ್ ಬುಕ್‌ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಸಚಿವ ಸತೀಶ್‌ ಜಾರಕಿಹೊಳಿ ಅವರು ಉತ್ತರಕರ್ನಾಟಕದಲ್ಲಿ ಸ್ವಂತ ಹೆಲಿಕಾಪ್ಟರ್‌ ಹೊಂದಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಕೂಡಾ ಪಾತ್ರರಾಗಿದ್ದಾರೆ. ಇನ್ನು 2 ತಿಂಗಳುಗಳಲ್ಲಿ ಹಾರಾಡಲಿದೆ…

Read More

ತೋಟಿಗೇರ್, ದೊಡಮನಿಗೆ ಸನ್ಮಾನ

ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ನಗರದ ಇಬ್ಬರನ್ನು ಕನ್ನಡ ಜಾಗೃತ‌ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ‌ ಮಾಡಿದೆ. ಹಿರಿಯ ನ್ಯಾಯವಾದಿಗಳೂ ಆಗಿರುವ ಬೆಳಗಾವಿ ಪತ್ರಕರ್ತ ಸಂಘ( ಮುದ್ರಣ) ದ ಕಾನೂನು‌ ಸಲಹೆಗಾರ‌ ರವೀಂದ್ರ ತೋಟಿಗೇರ ಮತ್ತು ಡಾ. K N DODDAMANI ಅವರನ್ನೂ ಸರ್ಕಾರ ನೇಮಕ‌ಮಾಡಿದೆ. ಈ ಹಿನ್ನೆಲೆಯಲ್ಲಿ ಕಳೆದ ದಿನ ಅವರನ್ನು ಪತ್ರಕರ್ತರ ಸಂಘದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಕಾಯಿತು. ಸಂಘದ ಅದ್ಯಕ್ಷ ವಿಲಾಸ ಜೋಶಿ, ರವಿ ಉಪ್ಪಾರ, ರಾಜು…

Read More

ಡಿಸಿಸಿ ಅಖಾಡಕ್ಕೆ ಡಿಕೆಶಿ ಎಂಟ್ರಿ

ಡಿಸಿಸಿ ಅಖಾಡಕ್ಕೆ ಡಿಕೆಶಿ ಎಂಟ್ರಿ..ಜಾರಕಿಹೊಳಿ ವಿರುದ್ಧ ಕತ್ತಿ–ಎ.ಬಿ. ಪಾಟೀಲರ ಒಗ್ಗಟ್ಟು? E belagavi ವಿಶೇಷ ಬೆಳಗಾವಿ ಜಿಲ್ಲೆಯ ರಾಜಕೀಯ ಭೂಪಟದಲ್ಲಿ ಅಪ್ರತೀಕ್ಷಿತ ತಿರುವು ಸಿಕ್ಕಿದೆ. ಸಹಕಾರಿ ಸಂಸ್ಥೆಗಳ ಚುನಾವಣೆ ಅಖಾಡವೇ ಈಗ ಬೃಹತ್ ರಾಜಕೀಯ ಯುದ್ಧಭೂಮಿಯಾಗಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ತಾಪಮಾನ ದಿನೇದಿನೇ ಏರುತ್ತಿದ್ದು, ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹುಕ್ಕೇರಿ ಪ್ರವೇಶ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಡಿಕೆಶಿ ಅವರ ಈ ಪ್ರವೇಶವು ಕೇವಲ…

Read More
error: Content is protected !!