Headlines

नेकरांच्या जगण्यात प्रकाश यावा – कागदावरच न राहणारी धोरणं करा”

मंत्रीांच्या बैठकीत आमदार अभय पाटील यांचा आवाज“नेकरांच्या जगण्यात प्रकाश यावा – कागदावरच न राहणारी धोरणं करा” बेळगाव, १२ सप्टेंबर –“नवीन वस्त्रोद्योग धोरण फक्त कागदावरच राहू नये. ते नेकरांच्या जगण्याला उजाळा देणारं नवं उद्योगमार्गदर्शक ठरलं पाहिजे,” अशी मागणी बेळगाव दक्षिणचे आमदार अभय पाटील यांनी सरकारकडे केली. बेंगळुरूमध्ये वस्त्रोद्योग मंत्री शिवानंद पाटील यांच्या अध्यक्षतेखाली झालेल्या महत्त्वाच्या बैठकीत…

Read More

ನೇಕಾರ ಬದುಕಿಗೆ ಬೆಳಕು ತರಬೇಕು – ಕಾಗದದಲ್ಲಿ ಉಳಿಯದ ನೀತಿ ರೂಪಿಸಿ”

ಜವಳಿ ಸಚಿವರ ಸಭೆಯಲ್ಲಿ ಸಾಸಕ ಅಭಯ ಪಾಟೀಲ ಹೇಳಿಕೆ. ಬೆಂಗಳೂರಿನಲ್ಲಿ‌ ಶುಕ್ರವಾರ ನಡೆದ ಸಭೆ.. ಆತ್ಮಹತ್ಯೆ ತಡೆ ಕ್ರಮ: ಬೆಳಗಾವಿ ದಕ್ಷಿಣದಲ್ಲಿ 22 ಕ್ಕೂ ಹೆಚ್ಚು ನೇಕಾರರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಪುನರ್ವಸತಿ ಯೋಜನೆ ರೂಪಿಸಬೇಕು. ಬೆಳಗಾವಿ, ಸೆ.12 –“ಹೊಸ ಜವಳಿ ನೀತಿ ಬರೀ ಕಾಗದದಲ್ಲಿ ಉಳಿಯಬಾರದು. ಅದು ನೇಕಾರರ ಬದುಕನ್ನು ಬೆಳಗಿಸುವ ನವೋದ್ಯಮದ ದಾರಿ ಆಗಬೇಕು” ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಲ್ಲಿ ಜವಳಿ ಸಚಿವ…

Read More

ರೈತರ ಅಭಿವೃದ್ಧಿ ಯೇ ನಮ್ಮ ಧ್ಯೇಯ.. ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ ತಾಲ್ಲೂಕಿನ ಪಿಕೆಪಿಎಸ್ ಆಡಳಿತ ಮಂಡಳಿಯ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ ತಾಲ್ಲೂಕಿನ ಸಂಭಾವ್ಯ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧಾರ ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ನಾಯಕ ರಾಹುಲ್ ಜಾರಕಿಹೊಳಿ, ಕುಲಗೋಡೆ ಭಾಗಿ ಬೆಳಗಾವಿ- ಮುರಗೋಡ ಅಜ್ಜನವರ ಕೃಪಾಶೀರ್ವಾದದಿಂದ ರೈತರಿಗಾಗಿಯೇ ನೂರು ವರ್ಷಗಳ ಹಿಂದೆಯೇ ಸ್ಥಾಪಿತಗೊಂಡಿರುವ ಬೆಳಗಾವಿ ಡಿಸಿಸಿ ಬ್ಯಾಂಕಿನ ಹಿತರಕ್ಷಣೆಗೆ ನಾವುಗಳು ಬದ್ಧರಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಿ ಕೊಡುವುದಾಗಿ ಅರಭಾವಿ ಶಾಸಕ ಮತ್ತು ಬೆಮುಲ್…

Read More

ಮೋರಾರರ್ಜಿ ವಸತಿ ನಿಲಯದಲ್ಲಿ ಉಪಹಾರ ಸೇವಿಸಿ 60 ಕಿಂತ ಹೆಚ್ಚು ಮಕ್ಕಳು ಅಶ್ವಸ್ಥ

ಚಿಕ್ಕೋಡಿ:ಹಿರೇಕೋಡಿ ಗ್ರಾಮದಲ್ಲಿರುವ ಶ್ರೀ.ಮೋರಾರರ್ಜಿ ವಸತಿ ನಿಲಯದಲ್ಲಿ ಉಪಹಾರ ಸೇವಿಸಿ 60 ಕಿಂತ ಹೆಚ್ಚು ಮಕ್ಕಳು ಅಶ್ವಸ್ಥರಾಗಿರುವ ಘಟನೆ ಶುಕ್ರವಾರ ನಡೆದಿದೆ. ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಶ್ರೀ ಮೋರಾರರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು.ಬೆಳಿಗ್ಗೆ ಉಪ್ಪಿಟ್ಟು ಸೇವನೆ ಮಾಡಿದ‌ ಪರಿಣಾಮವಾಗಿ 60 ಕಿಂತ ಹೆಚ್ಚು ಮಕ್ಕಳು ಹೊಟ್ಟೆನೋವಿನಿದ ಬಳಲುತ್ತಿದ್ದಾರೆ.ಮಕ್ಕಳ‌ ಆರೋಗ್ಯ ಸ್ಥಿರವಾಗಿದೆ.ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಡಿಎಚ್ ಈ ಡಾ.ಎಸ್. ಎಸ್.ಗಡೇದ ಅವರು ತಿಳಿಸಿದ್ದಾರೆ. ಬೆಳಿಗ್ಗೆ ಉಪ ಆಹಾರವಾಗಿ ಉಪ್ಪಿಟ್ಟು ಸೇವಿಸಿದರ ಪರಿಣಾಮವಾಗಿ ಈ ದುರ್ಘಟನೆ…

Read More

ವಿಟಿಯುಗೆ ದೃಢ ನಾಯಕತ್ವ ಉಪಕುಲಪತಿ ವಿದ್ಯಾಶಂಕರ ಅವಧಿ ವಿಸ್ತರಣೆ

ಬೆಳಗಾವಿ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿ.ಟಿ.ಯು) ಕರ್ನಾಟಕದಷ್ಟೇ ಅಲ್ಲ, ದೇಶದ ತಾಂತ್ರಿಕ ಶಿಕ್ಷಣ ವಲಯದ ಹೆಮ್ಮೆ.!ಇಂತಹ ಅತಿ ದೊಡ್ಡ ಸಂಸ್ಥೆಯ ಮುಂಚೂಣಿಯಲ್ಲಿ ನಿಂತು ದಿಕ್ಕು ತೋರಿಸುವ ಉಪಕುಲಪತಿ ಪ್ರೊ. ವಿದ್ಯಾಶಂಕರ ಅವರ ಅವದಿ ಈಗ ಮತ್ತೇ ಮೂರು ವರ್ಷಗಳ ಕಾಲ ವಿಸ್ತರಣೆಯಾಗಿದೆ. ಇದು ಕೇವಲ ಹುದ್ದೆಯ ಮುಂದುವರಿಕೆ ಅಲ್ಲ. ಅವರ ಆಡಳಿತ ಶೈಲಿ, ಶೈಕ್ಷಣಿಕ ದೃಷ್ಟಿಕೋನ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ದೊರೆತ ಮಾನ್ಯತೆ ಎಂದು ಹೇಳಲಾಗುತ್ತಿದೆ. ಶಿಕ್ಷಣ, ಸಂಶೋಧನೆಗೆ ಹೊಸ ಚೈತನ್ಯಪ್ರೊ. ವಿದ್ಯಾಶಂಕರ ಅವಧಿಯಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ…

Read More

ಬೆಳಗಾವಿಯಲ್ಲಿ ಸೇವಾ ಪಾಕ್ಷಿಕ ಅಭಿಯಾನ ಯಶಸ್ವಿಗೊಳಿಸಿ

ಶಾಸಕ ಮಹೇಶ ಟಿಂಗಿನಕಾಯಿ ಹೇಳಿಕೆಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನ ಸೆ. 17ರಿಂದ ಅಕ್ಟೋಬರ್ 2 ಮಹಾತ್ಮ ಗಾಂಧಿ ಜನ್ಮ ದಿನದವರೆಗೆ ದೇಶದಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಭಾಗಿವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಮಹೇಶ ಟಿಂಗಿನಕಾಯಿ ಹೇಳಿದರು. ನಗರದ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೇವಾ ಪಾಕ್ಸಿಕ್ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ಸೇವಾ ಪಾಕ್ಷಿಕ ಅಭಿಯಾನದ ಅವಧಿಯಲ್ಲಿ ವಿವಿಧ ಸೇವಾ ಚಟುವಟಿಗಳ ಮೂಲಕ ದೇಶದ ಕಟ್ಟ ಕಡೆಯ ವ್ಯಕ್ತಿಗೂ…

Read More

‘ಹುಕ್ಕೇರಿಯಲ್ಲಿನ ಗಲಾಟೆಗೆ ಕತ್ತಿ‌ ಕುಟುಂಬವೇ ಕಾರಣ’

ಹುಕ್ಕೇರಿಯಲ್ಲಿನ ಗಲಾಟೆ, ಗೊಂದಲಕ್ಕೆ ಕತ್ತಿ ಕುಟುಂಬವೇ ಕಾರಣ- ಸಚಿವ ಸತೀಶ ಜಾರಕಿಹೊಳಿ ಹುಕ್ಕೇರಿಬಿಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಪಿಕೆಪಿಎಸ್‌ ಸಭೆಗಳಲ್ಲಿ ಗಲಾಟೆ ನಡೆಯುತ್ತಿರುವುದಕ್ಕೆ ಕತ್ತಿ ಕುಟುಂಬವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 93 ಸ್ಥಾನಗಳ ಪೈಕಿ ಮೂರ್ನಾಲ್ಕು ಕಡೆಗಳಲ್ಲಿ ಮಾತ್ರ ಗಲಾಟೆಯಾಗಿವೆ. ಅದು ಸ್ಥಳೀಯ ಸಮಸ್ಯೆಯದ್ದು. ಅದು ಅವರ ವೈಯಕ್ತಿಕ ಜಗಳ. ಬೇರೆ ಕಡೆಗೆ ಸಭೆಗಳು ಸುಸೂತ್ರವಾಗಿ ನಡೆದಿವೆ ಎಂದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ…

Read More

BDCC ಚುನಾವಣೆ – ಮೂಡಲಗಿ-ಗೋಕಾಕ ಅಭ್ಯರ್ಥಿಗಳ ಅಂತಿಮ ನಿರ್ಧಾರ ಸೆಪ್ಟೆಂಬರ್ ಅಂತ್ಯಕ್ಕೆ

ಮೂಡಲಗಿ-ಗೋಕಾಕ ಅಭ್ಯರ್ಥಿಗಳ ಅಂತಿಮ ನಿರ್ಧಾರ ಸೆಪ್ಟೆಂಬರ್ ಅಂತ್ಯಕ್ಕೆ – ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಗೋಕಾಕ:“ನಾನು ಹಾಗೂ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಸೇರಿಕೊಂಡು ಸೆಪ್ಟೆಂಬರ್ ಅಂತ್ಯದೊಳಗೆ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಅಭ್ಯರ್ಥಿಗಳ ಅಂತಿಮ ಆಯ್ಕೆ ಮಾಡುತ್ತೇವೆ,” ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬುಧವಾರ ಘೋಷಿಸಿದರು. ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಭವನದಲ್ಲಿ ಮೂಡಲಗಿ ಹಾಗೂ ಗೋಕಾಕ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಸದಸ್ಯರನ್ನುದ್ದೇಶಿಸಿ…

Read More

ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಸಂಧಾನ ರಾಜಕೀಯ ಯಶಸ್ವಿ

ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು ತೀವ್ರಗಂಭೀರವಾಗಿ ಪರಿಗಣಿಸಿರುವ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, “ಅವಿರೋಧ ಆಯ್ಕೆ” ಎಂಬ ಗುರಿಯನ್ನು ಸಾಧಿಸಲು ರಾಜಕೀಯ ಆಟವಾಡುತ್ತಿದ್ದಾರೆ.ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಮಹತ್ವದ ಸಂಧಾನ ಸಭೆಯಲ್ಲಿ ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರೊಂದಿಗೆ ಬಾಲಚಂದ್ರ ಜಾರಕಿಹೊಳಿ ಸುದೀರ್ಘ ಚರ್ಚೆ ನಡೆಸಿದರು. ಅಕ್ಟೋಬರ್ 19ರಂದು ನಡೆಯಲಿರುವ ಈ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ…

Read More

ಪಾಲಿಕೆ ಆಯುಕ್ತೆಯ ಭರ್ಜರಿ ಸ್ಟೆಪ್..‌!

ಗಣಪತಿಯ ವಿದಾಯ ಮೆರವಣಿಗೆಆಯುಕ್ತೆಯ ಭರ್ಜರಿ ಸ್ಟೆಪ್ಬೆಳಗಾವಿ,ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯ ಕೊನೆಯ ಕ್ಷಣಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಿಗೆ ಕುಣಿದ ದೃಶ್ಯ ನಗರಕ್ಕೆ ಹೊಸ ಉತ್ಸಾಹ ತುಂಬಿತು. ಆಯುಕ್ತೆ ಶುಭ ಜೊತೆ, ಉಪಮೇಯರ್ ವಾಣಿ ಜೋಶಿ, ಮೇಯರ್ ಮಂಗೇಶ ಪವಾರ್ ಜೊತೆಗೆ ಹಲವಾರು ನಗರಸೇವಕರು ಸಂಗೀತದ ತಾಳಕ್ಕೆ ಭರ್ಜರಿ ಸ್ಟೆಪ್ ಹಾಕಿ ಮೆರವಣಿಗೆಗೆ ಹೊಸ ರಂಗು ತಂದರು,ಕಳೆದ ದಿ, 6 ರಂದು ಸಂಜೆ ಆರಂಭಗೊಂಡ ವಿಸರ್ಜನೆ ಮೆರವಣಿಗೆಯು ದಿ, 8 ರ ಬೆಳಗಿನ ಜಾವ 5.15 ಕ್ಕೆ ಕೊನೆಗೊಳ್ಳುವ…

Read More
error: Content is protected !!