ಬೆಳಗಾವಿಯಲ್ಲಿ ಕಲ್ಲು ತೂರಾಟ.

ಬೆಳಗಾವಿಯಲ್ಲಿ ಕಲ್ಲು ತೂರಾಟ.ಮಾಬಸುಬಾನಿ ದರ್ಗಾ ಉರುಸ್ ವೇಳೆ ಐ ಲವ್ ಯು ನೊಹಮ್ನದ ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದ ಘಟನೆ ಇಂದು ತಡರಾತ್ರಿ ನಡೆದಿದೆ. ಖಡಕ ಗಲ್ಲಿಯಲ್ಲಿ ಈ ಘಟನೆ ನಡೆದಿದೆ.ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು.ಪೊಲೀಸ್ ಆಯುಕ್ತರು, ಡಿಸಿಪಿ ಮುಂತಾದವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು

Read More

ನವೆಂಬರ್-ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಕ್ರಾಂತಿ ಅನಿವಾರ್ಯ” – ಆರ್.ಅಶೋಕ

ಬೆಳಗಾವಿ:ರಾಜ್ಯದಲ್ಲಿ ಮುಂದಿನ ನವೆಂಬರ್-ಡಿಸೆಂಬರ್ ಒಳಗೆ ರಾಜಕೀಯ ಕ್ರಾಂತಿ ಅನಿವಾರ್ಯವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ಕಳೆದುಕೊಳ್ಳುವುದು ಶೇಕಡಾ ನೂರು ನಿಶ್ಚಿತ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಭವಿಷ್ಯ ನುಡಿದರು.ಬೆಳೆಹಾನಿ ಪರಿಶೀಲನೆಗಾಗಿ ಹೊರಟ ಮುನ್ನ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆ ಒಪ್ಪಂದವೇ ಈಗ ಕಾಂಗ್ರೆಸ್ ಒಳಜಗಳಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಡುವುದಿಲ್ಲ, ಡಿಕೆಶಿ ಹಠ ಬಿಡುವುದಿಲ್ಲ. ಸರ್ಕಾರ ಪತನವಾದರೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ನೇರ ಚುನಾವಣೆಗೆ ನಾವು ಸಿದ್ಧ” ಎಂದು ಘೋಷಿಸಿದರು….

Read More
error: Content is protected !!