Headlines

ರಮೇಶ ವಿರುದ್ಧ ಸವದಿ ಕಿಡಿ..!

“ನಿಮಗೆ ಮಾನ–ಮರ್ಯಾದೆ ಇದ್ದರೆ ನಮ್ಮ ತಾಲೂಕಿಗೆ ಕಾಲಿಡಬಾರದು!” — ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ಕಿಡಿ ಚಿಕ್ಕೋಡಿ (ಬೆಳಗಾವಿ):ಅಥಣಿಯ ರಾಜಕೀಯ ಗಾಳಿ ಮತ್ತೊಮ್ಮೆ ಉರಿದಿದೆ. ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಮಾತಿನ ಕಹಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.“ನನ್ನಲ್ಲೂ ಶಬ್ದಕೋಶಗಳಿವೆ, ಆದರೆ ನಿಮ್ಮ ರೀತಿ ಮಾತನಾಡಿದರೆ ಜನರು ನನಗೂ ‘ಮೆಂಟಲ್’ ಅಂತಾ ಕರೆಯುತ್ತಾರೆ. ಅದಕ್ಕಾಗಿ ನಾನು ಸೂಕ್ಷ್ಮತೆಯಿಂದ ಉತ್ತರ ನೀಡುತ್ತಿದ್ದೇನೆ. ನಿಮಗೆ ಮಾನ, ಮರ್ಯಾದೆ…

Read More

ಲಿಂಗಾಯತರಿಗೆ ಅಧ್ಯಕ್ಷ – ಹಾಲುಮತ ಸಮಾಜಕ್ಕೆ ಪ್ರಾತಿನಿಧ್ಯ!

ಲಿಂಗಾಯತರಿಗೆ ಅಧ್ಯಕ್ಷ – ಹಾಲುಮತ ಸಮಾಜಕ್ಕೆ ಪ್ರಾತಿನಿಧ್ಯ! ಬೆಳಗಾವಿ ಡಿಸಿಸಿ ಬ್ಯಾಂಕ್‌ ಆಡಳಿತ ಸಮತೋಲನದ ನೂತನ ಮಾದರಿ ಗೋಕಾಕ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಡಿಸಿಸಿ) ನ ನೂತನ ಆಡಳಿತ ರಚನೆಯಲ್ಲಿ ಸಾಮಾಜಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಲಿಂಗಾಯತ ಸಮಾಜಕ್ಕೆ ಅಧ್ಯಕ್ಷ ಸ್ಥಾನ ಮತ್ತು ಹಾಲುಮತ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗುವುದು ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಿಸಿದ್ದಾರೆ. ಅರಭಾವಿಯ ಎನ್‌.ಎಸ್‌.ಎಫ್‌. ಕಾರ್ಯಾಲಯದಲ್ಲಿ ಹಾಲುಮತ ಸಮಾಜದ ಬಾಂಧವರು ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ…

Read More

ಬೆಳಗಾವಿಯವರು ಸಿಎಂ‌ ಆಗಬಾರದಾ?

ರಾಜ್ಯ ರಾಜಕಾರಣದಲ್ಲಿ ಸಮತೋಲನ ಬೇಕೇ ಬೇಕು! “ಗಡಿನಾಡದವರಿಗೂ ಸಿಎಂ ಆಸೆ ಪಡುವ ಹಕ್ಕು ಇದೆ — ಬೆಳಗಾವಿಯಿಂದಲೇ ಬದಲಾವಣೆಯ ಘೋಷಣೆ!” ರಾಜ್ಯ ರಾಜಕಾರಣದ ಸಮತೋಲನಕ್ಕೆ ಈಗ ಗಡಿನಾಡದ ನಾಯಕತ್ವ ಅಗತ್ಯ!” 2028ರ ಪಥದಲ್ಲಿ ಗಡಿನಾಡದ ಹೆಜ್ಜೆ — ಸಿಎಂ ಕುರ್ಚಿಗೆ ಉತ್ತರ ಕರ್ನಾಟಕದ ಕ್ಲೈಮ್!” (ಇ ಬೆಳಗಾವಿ ವಿಶೇಷ)ರಾಜ್ಯ ರಾಜಕೀಯದ ಇತಿಹಾಸ ನೋಡಿದರೆ, ಮುಖ್ಯಮಂತ್ರಿಗಳ ಪಟ್ಟದಲ್ಲಿ ದಕ್ಷಿಣ ಕರ್ನಾಟಕದ ನಾಯಕರ ಪ್ರಾಬಲ್ಯ ಬಹುತೇಕ ಸ್ಥಿರವಾಗಿದೆ. ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗ ಅಥವಾ ಬಳ್ಳಾರಿಯವರಷ್ಟೇ ಚಕ್ರವರ್ತಿಗಳಾಗಿದ್ದಾರೆ. ಆದರೆ ರಾಜ್ಯದ…

Read More
error: Content is protected !!