ಕಿತ್ತೂರು ಉತ್ಸವದಲ್ಲಿ ಕನ್ನಡ ಕಲಾವಿದರಿಗೆ ಅವಮಾನ..!

ಎಸ್ಪಿ ಭೀಮಾಶಂಕರ ಗುಳೇದ್ ವರ್ತನೆಗೆ ತೀವ್ರ ವಿರೋಧದ ಧ್ವನಿ ಎಸ್ಪಿಯವರ ವರ್ತನೆ ವಿವಾದದ ಕೇಂದ್ರ* ಕನ್ನಡ ಕಲಾವಿದರ ಸಮಯ ಕಡಿತ, ಹಿಂದಿ ಕಲಾವಿದರಿಗೆ ಆದ್ಯತೆ* ಕಿತ್ತೂರು (ಬೆಳಗಾವಿ):ರಾಣಿ ಚನ್ನಮ್ಮನ ಧೈರ್ಯ, ಕನ್ನಡ ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತವಾದ ಕಿತ್ತೂರು ಉತ್ಸವ ಈ ಬಾರಿ ಸಂಭ್ರಮಕ್ಕಿಂತ ವಿವಾದದಿಂದಲೇ ಹೆಚ್ಚು ಚರ್ಚೆಗೆ ಕಾರಣವಾಗಿದೆ.ಸ್ಥಳೀಯ ಕನ್ನಡ ಕಲಾವಿದರನ್ನು ಕಡೆಗಣಿಸಿ, ಮುಂಬೈ ಮೂಲದ ಹಿಂದಿ ಗಾಯಕಿ ನೀತಿ ಮೋಹನ್ ಅವರಿಗೆ ಆದ್ಯತೆ ನೀಡಿರುವುದು ಉತ್ಸವದ ಗೌರವಕ್ಕೂ ಕಿತ್ತೂರಿನ ಆತ್ಮಸ್ಪೂರ್ತಿಗೂ ಧಕ್ಕೆಯಾಗಿದೆ ಎಂಬ ಅಭಿಪ್ರಾಯ…

Read More
error: Content is protected !!