ಕನ್ನಡ ನಾಮಫಲಕ- ಮೇಯರಗೆ ಅಭಿನಂದನೆ

ಕಿತ್ತೂರು ಕರ್ನಾಟಕ ಸೇನೆ ಆಗ್ರಹ ಕನ್ನಡ ಫಲಕ ಅಳವಡಿಸಿದ್ದ ಮೇಯರ, ಉಪಮೇಯರ್ಗೆ ಅಭಿನಂದನೆ. ಕನ್ನಡ ಅನುಷ್ಠಾನದಿಂದ ಹಿಂದೆ ಸರಿಯಬೇಡಿ. ವಾಹನ ಮೇಲಿದ್ದ ಕನ್ನಡ ಫಲಕ ತೆರವುಗೊಳಿಸಬೇಡಿ. ಡಿಸಿ, ಪೊಲೀಸ್, ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಅರ್ಪಣೆಕನ್ನಡಕ್ಕೆ ಧಕ್ಕೆಯಾದರೆ ಸಹಿಸಲ್ಲ. ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಮತ್ತೇ ಎಂಇಎಸ್ ಪುಂಡಾಟಿಕೆಗೆ ಬ್ರೆಕ್ ಹಾಕುವ ನಿಟ್ಟಿನಲ್ಲಿ ಕಿತ್ತೂರು ಕರ್ನಾಟಕ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದೆ.ಸಂಘಟನೆ ಮುಖಂಡ ಮಹಾದೇವ ತಳವಾರ ನೇತೃತ್ವದಲ್ಲಿ ಈ ಕುರಿತಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು ಸೇರಿದಂತೆ ಮೇಯರ್,…

Read More

MES ಭಂಡರಿಗೆ ಕನ್ನಡ ಫಲಕದ ಮೇಲೆ ಕಣ್ಣು..,!

ಬೆಳಗಾವಿ. ಉದ್ಯೋಗ ಇಲ್ಲದ ವ್ಯಕ್ತಿ ಎನು ಉಸಾಬರಿ ಮಾಡಬಹುದು ಎನ್ನುವುದಕ್ಕೆ ಬೆಳಗಾವಿಯ‌ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸ್ವಯಂ ಘೋಷಿತ ನಾಯಕರೇ ಸಾಕ್ಷಿ.! ರಾಜ್ಯ ಸರ್ಕಾರದ ಸುತ್ತೋಲೆ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ತನ್ನ ವಾಹನಗಳ ಮೇಲೆ ಕನ್ನಡದ ಅಂಕಿಗಳ ಮೇಲೆ ನಂಬರ ಫಲಕಗಳನ್ನು ಅಳವಡಿಸಿದೆ. ಅಷ್ಟೇ ಅಲ್ಲ ಬೆಳಗಾವಿಯ ವಾಣಿಜ್ಯ ಮಳಿಗೆಗಳ ಫಲಕದಲ್ಲಿ ಶೇ. 60 ರಷ್ಟು ಕನ್ನಡ ಇರದಿದ್ದರೆ ಟ್ರೇಡ್ ಲೈಸನ್ಸ್ ಕೊಡಲ್ಲ ಎನ್ನುವ ತೀರ್ಮಾನ ಮಾಡಲಾಗಿತ್ತು‌ ಈ ಸರ್ಕಾರದ ಆದೇಶವನ್ನು ಅಕ್ಷರಶ; ಪಾಲಿಸಿದ…

Read More

ಪ್ರಾದೇಶಿಕ ಆಯುಕ್ತರ ವರ್ಗಾವಣೆ

ಬೆಳಗಾವಿ. ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್ ಬಿ. ಶೆಟ್ಟಣ್ಣವರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರನ್ಬು ಸಹಕಾರ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಲಾಗಿದೆ.

Read More

ಪತಿಯ ಕೊಲೆಗಾಗಿ ಪತ್ನಿಯೇ ಮಾಸ್ಟರ್‌ಮೈಂಡ್?

ರಾಮದುರ್ಗದಲ್ಲಿ ಪ್ರೇಮದ ನಾಟಕ. ಮೊಬೈಲ್ ಕ್ಲೂ ಮೂಲಕ ಮೂವರು ಆರೋಪಿಗಳು ಪೊಲೀಸರ ವಶಕ್ಕೆ | ರಾಮದುರ್ಗ ಪೊಲೀಸರ ಭರ್ಜರಿ ಕೆಲಸ. ಸಿಪಿಐ ವಿನಾಯಕ ಬಡಿಗೇರ ಅವರ ಚಾಣಾಕ್ಷತನ ಬೆಳಗಾವಿ,ಪತಿಯೊಂದಿಗೆ ಮಾತಿನ ಮುತ್ತಿಗೆ… ಬಳಿಕ ಗುಟ್ಟು ಪ್ರೇಮ ಸಂಬಂಧ… ಕೊನೆಗೆ ಪತಿಗೆ ಮಸಣ ದಾರಿ. ರಾಮದುರ್ಗದ ಮಲಪ್ರಭಾ ನದಿ ದಡದಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆಯ ಕಥೆ ಇದು.,. ಪ್ರೀತಿಯ ಹೆಸರಿನಲ್ಲಿ ನಡೆದ ಈ ಕೃತ್ಯ ಪತ್ನಿಯೇ ತನ್ನ ಪ್ರೇಮಿಯ ಸಹಾಯದಿಂದ ಪತಿಯನ್ನು ಹತ್ಯೆ ಮಾಡಿದ ಭೀಕರ ಘಟನೆ ಎಂಬ…

Read More

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು:ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ: ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಬಹಳಷ್ಟು ದೊಡ್ಡದಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು. ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಚಿಕ್ಕ ವಯಸ್ಸಿನಿಂದ ನನಗೆ ಮಾಧ್ಯಮ ರಂಗ ಪರಿಚಯವಿದೆ. ಇದಕ್ಕೆ ತಂದೆಯವರೆ ಕಾರಣ. ತಂತ್ರಜ್ಞಾನ ಅಭಿವೃದ್ಧಿಯ ಪರಿಣಾಮ ಇಂದು ಸ್ಥಳದಲ್ಲಿಯೇ ನಾವು ದಿನನಿತ್ಯ…

Read More

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ : ಸಂಸದೆ ಪ್ರಿಯಂಕಾ

ಬೆಳಗಾವಿ: ವಿದ್ಯಾರ್ಥಿಗಳು ತಮ್ಮ ಶೈಕ್ಷ ಣಿಕ ವಿದ್ಯಾರ್ಹತೆ ಜತೆಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದ್ದು, ಈ ದಿಶೆಯಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು. ನಗರದ ಕುಮಾರ ಗಂಧರ್ವ ಸಭಾಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ಸಂಘದ ವತಿಯಿಂದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ…

Read More

ಆಸ್ತಿ ವಿವರ ಸಲ್ಲಿಸದ ನಗರಸೇವಕನಿಗೆ ಅಂತಿಮ ನೋಟೀಸ್….!

ಬೆಳಗಾವಿ.ಆಸ್ತಿ ವಿವರ ಸಲ್ಲಿಸದ ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕ ಅಜೀಮ್ ಪಟವೇಗಾರ ಅವರಿಗೆ ಪಾಲಿಕೆಯ ಪರಿಷತ್ ಕಾರ್ಯದರ್ಶಿಯವರು ಅಂತಿಮ ನೋಟೀಸ್ ನೀಡಿದ್ದಾರೆ,ಮೂರು ದಿನಗಳೊಳಗಾಗಿ ಆಸ್ತಿ ವಿವರ ಸಲ್ಲಿಸಬೇಕೆಂದು ನೋಟೀಸ್ ನಲ್ಲಿ ತಿಳಿಸಿದ್ದಾರೆ. 2024-25 ನೇ ಸಾಲಿನ ಆಸ್ತಿ ವಿವರವನ್ನು ಅಜೀಮ ಅವರು ಇದುವರೆಗೂ ಸಲ್ಲಿಸಿಲ್ಲ. ಹೀಗಾಗಿ ಈ ಪತ್ರ ತಲುಪಿದ ಮೂರು ದಿನಗಳೊಳಗೆ ಆಸ್ತಿ ವಿವರ ಸಲ್ಲಿಸಲು ಅವರು ಸೂಚನೆ ನೀಡಿದ್ದಾರೆ.ಕನರ್ಾಟಕ ಲೋಕಾಯುಕ್ತ ಕಾಯ್ದೆ 1984 ರ ಕಲಂ 22 ರಡಿಯಲ್ಲಿ ನಗರಸೇವಕರು 2024-25 ನೇ ಸಾಲಿನ…

Read More

ತಮಿಳುನಾಡಿಗೆ ಬೆಳಗಾವಿ, ಹುಕ್ಕೇರಿ ಶ್ರೀಗಳಿಗೆ ಆಹ್ವಾನ

ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ ಬೆಳಗಾವಿ, ಶ್ರೀ ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಂದೀಪುರ, ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ತಾವರಕೆರೆ, ಶ್ರೀ ಡಾ. ಅಜಾತ ಶoಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕರ್ನೂಲ ಪೂಜ್ಯರುಗಳು ಇಷ್ಟಲಿಂಗ ದೀಕ್ಷೆಯನ್ನು ನೀಡಲಿದ್ದಾರೆ. ಬೆಳಗಾವಿ ನಗರದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ತಮಿಳುನಾಡಿನ ವೀರಶೈವ ಸಮಾಜ ಆಹ್ವಾನಿಸಿದೆ.ಜು. 13 ರ ರಂದು ಶ್ರೀಗಳು ತಮಿಳುನಾಡಿನ ವೀರಶೈವ ಸಮಾಜದ ಸುಮಾರು ನೂರಾರು ಜನರಿಗೆ ಇಷ್ಟಲಿಂಗ ದೀಕ್ಷೆಯನ್ನು…

Read More

ತೆರಿಗೆ ವಂಚನೆ- ಮಾಹಿತಿ ಸಂಗ್ರಹ ಶುರು

ವಾರದೊಳಗೆ ಪ್ರಕರಣ ದಾಖಲು ಸಾಧ್ಯತೆ`ತೆರಿಗೆ ವಂಚನೆ- ಮಾಹಿತಿ ಸಂಗ್ರಹ ಶುರು’ ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಸದ್ದುಗದ್ದಲವಿಲ್ಲದೇ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ.ನಗರದ ಉದ್ಯಮಬಾಗದಲ್ಲಿರುವ ವೆಗಾ ಕಂಪನಿ ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸಬೇಕು ಎಂದು ಪಾಲಿಕೆ ಆಯುಕ್ತರು ಲೋಕಾಯುಕ್ತರಿಗೆ ಲಿಖಿತ ಪತ್ರವನ್ನು ಕಳೆದ ದಿ. 5 ರಂದೇ ಬರೆದಿದ್ದರು. ಈ ಪತ್ರ ತಲುಪಿದ ತಕ್ಷಣವೇ ಅದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತರು, ತೆರಿಗೆ ವಂಚನೆ ದೂರುಗಳ ಬಗ್ಗೆ ಇನ್ನಷ್ಟು ಸಾಕ್ಷಾಧಾರವನ್ನು…

Read More

७ कोटींच्या करचुकवेगिरीचा प्रकार लोकायुक्त कार्यालयापर्यंत पोहोचला

बेळगाव शहरातील एका खासगी कंपनीशी संबंधित सुमारे ७ कोटी रुपयांच्या मालमत्ता कर चुकवेगिरीचा प्रकार आता लोकायुक्त कार्यालयाच्या पातळीवर गेला आहे. बेळगाव महानगरपालिकेच्या आयुक्त शुभा बी यांनी दिनांक ५ जुलै रोजी बेळगाव लोकायुक्त पोलीस अधीक्षकांना पत्र लिहून ही माहिती दिली आहे. या पत्रात महापालिका सभागृहात पारित झालेल्या ठरावाचा आणि व्हेगा कंपनीच्या करचुकवेगिरीशी संबंधित पुराव्यांचा उल्लेख आहे….

Read More
error: Content is protected !!