ಬೆಳಗಾವಿ ಪಾಲಿಕೆಯಲ್ಲಿ 7 ಕೋಟಿ ತೆರಿಗೆ ವಂಚನೆ: ಲೋಕಾಯುಕ್ತ ತನಿಖೆಗೆ ದಾರಿ

ಬೆಳಗಾವಿ ಪಾಲಿಕೆಯಲ್ಲಿ 7 ಕೋಟಿ ತೆರಿಗೆ ವಂಚನೆ: ಲೋಕಾಯುಕ್ತ ತನಿಖೆಗೆ ದಾರಿ. ನಕಲಿ ಅಂಗವಿಕಲತೆ ಪ್ರಮಾಣ ಪತ್ರ ಕೊಟ್ಟು ನೌಕರಿ ಗಿಟ್ಟಿಸಿದವರ ಬಗ್ಗೆಯೂ ವಿಚಾರಣೆ? ನಿಯಮ ಉಲ್ಲಂಘಿಸಿದ ಬಹುಮಹಡಿ ಕಟ್ಟಡಗಳಿಗೆ ಸಿಸಿ ನೀಡಿದ ಟಿಪಿಓ ಸೆಕ್ಷನ್ ಬಗ್ಗೆ ವಿಚಾರಣೆ ನಡೆಸುವ ಸಾದ್ಯತೆ? ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ (BMP) ಆಯುಕ್ತೆ ಶುಭ ಬಿ. ಅವರಿಂದ ಲೋಕಾಯುಕ್ತ ಕಚೇರಿಗೆ ಹೋಗಿರುವ ಪತ್ರ, ರೂ.೭.೦೮ ಕೋಟಿ ತೆರಿಗೆ ವಂಚನೆಯ ಗಂಭೀರ ಆರೋಪಗಳನ್ನು ಬೆಳಕಿಗೆ ತಂದಿದೆ. ೨೦೦೨-೦೩ರಿಂದ ಸುತ್ತಿಬಂದ ಈ…

Read More

महानगरपालिका कर चुकवणूक – लोकायुक्तांकडे पाठवले पत्र

महानगरपालिका कर चुकवणूक – लोकायुक्तांकडे पाठवले पत्र बेळगाव:बेळगाव महानगरपालिकेतील कोटी रुपयांच्या कर चुकवणुकीचा प्रकरण आता लोकायुक्त कार्यालयाच्या उंबरठ्यावर पोहोचले आहे. शहराच्या उपनगरातील वेगा कंपनीकडून कर वसुलीमध्ये घोटाळा झाल्याचे वृत्त पसरले होते. यामुळे महापालिकेच्या सर्वसाधारण सभेत चांगलाच गदारोळ झाला होता. अखेरीस हे प्रकरण लोकायुक्तांकडे सोपवण्याचा आदेश देण्यात आला. सुरुवातीला माध्यमांमार्फत ही बाब बाहेर आल्यावर, आयुक्तांनी प्राथमिक…

Read More

ವೆಗಾ ತೆರಿಗೆ ವಂಚನೆ ‘ಲೋಕಾ’ಗೆ ಪತ್ರ ರವಾನೆ

ಬೆಳಗಾವಿ. ಮಹಾನಗರ ಪಾಲಿಕೆಯ ಕೋಟಿ ರೂ ತೆರಿಗೆ ವಂಚನೆ ಪ್ರಕರಣ ಈಗ ಲೋಕಾಯುಕ್ತ ಕಚೇರಿ ಮೆಟ್ಟಿಲು ಹತ್ತಿದೆ. ಬೆಳಗಾವಿ ಹೊರವಲಯದಲ್ಲಿರುವ ವೆಗಾ ಕಂಪನಿಯಿಂದ ತೆರಿಗೆ ವಸೂಲಾತಿಯಲ್ಲಿ ಗೋಲ್ ಮಾಲ್ ಆಗಿದೆ ಎನ್ನುವ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಕೊನೆಗೆ ಈ‌ ಪ್ರಕರಣವನ್ನ ಲೋಕಾಯುಕ್ತರಿಗೆ ಕೊಡುವ ರೂಲಿಂಗ್ ನೀಡಲಾಗಿತ್ತು. ಆರಂಭದಲ್ಲಿ ಮಾಧ್ಯಮಗಳ ಮೂಲಕ ಪ್ರಕರಣ ಹೊರಬಿದ್ದಾಗ ಪ್ರಾಥಮಿಕ ವಿಚಾರಣೆ ನಡೆಸಿದ್ದ ಆಯುಕ್ತರು ನಾಲ್ವರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದರು….

Read More

ವಾಣಿಜ್ಯದ ನೆರಳಿನಲ್ಲಿ ಬೆಳಗಾವಿಯ ‘ಕನ್ನಡ ಭವನ’

ಕನ್ನಡ ಮನೆ” ಈ)ಗ ಮೌಲ್ಯ ತುಂಬಿರುವ ಈ ನಿರ್ಧಾರ, ಭಾಷಾ ಆತ್ಮೀಯತೆಗೆ ನ್ಯಾಯತೀರಿಸಬೇಕಾದ ನಿರ್ಣಾಯಕ ಘಟ್ಟವಾಗಿದೆ. ಸಾರ್ವಜನಿಕವಾಗಿ ಅನುದಾನ ತಂದು ಕಟ್ಟಿದ ಕನ್ನಡ ಭವನ ಖಾಸಗಿ ಲಾಭದ ವೇದಿಕೆಯಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಇದೀಗ ಇಡೀ ಬೆಳಗಾವಿಯ ಕಣ್ಣೇ ಈ ಸಮಿತಿಯ ಕಾರ್ಯಚಟುವಟಿಕೆಗಳತ್ತ ಹರಿದಿದೆ. ಇ ಬೆಳಗಾವಿ ವಿಶೇಷ ಬೆಳಗಾವಿ:ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಜ್ವಲ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಾವಿರಾರು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತವಾಗಿರುವ ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಇದೀಗ ತನ್ನ ಮೂಲ…

Read More

ಕೈಗಾರಿಕಾ ಪ್ರದೇಶಕ್ಕೆ ನೀರು: ಸರ್ಕಾರದ ಮಾನದಂಡ ಕಡ್ಡಾಯ

ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು: ಸರ್ಕಾರದ ಮಾನದಂಡ ಕಡ್ಡಾಯ – ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ಬೆಳಗಾವಿ: ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸುವ ಬಗ್ಗೆ ಸರ್ಕಾರದಿಂದ ತೀರ್ಮಾನವಾದರೂ, ನೀರಿನ ಬಳಕೆಗಾಗಿ ನಿಗದಿಪಡಿಸಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯಕ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 1 ಟಿಎಂಸಿ ನೀರು ಹರಿಸುವ ಕುರಿತು ಅಧಿಕಾರಿಗಳಿಂದ ಪತ್ರ ಬಂದಿದ್ದು, ಸರ್ಕಾರದಿಂದ…

Read More

ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ

ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಚಿವ ಸತೀಶ ಜಾರಕಿಹೊಳಿ ಸೂಚನೆ ಬೆಳಗಾವಿ, ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಹನಿ ನೀರಾವರಿ, ಏತ ನೀರಾವರಿ, ಕೆರೆ ತುಂಬುವ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳಿಸಬೇಕು. ನೆನೆಗುದಿಗೆ ಬಿದ್ದಿರುವ ನೀರಾವರಿ ಇಲಾಖೆಯ ವಿವಿಧ ಕಾಮಗಾರಿಗಳನ್ನು ನಿಗದಿತ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಜು.೮) ಜರುಗಿದ ಬೆಳಗಾವಿ ಜಿಲ್ಲಾ ವ್ಯಾಪ್ತಿಯಡಿ ಬರುವ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ…

Read More

ಮಿನೇಷ ಷಾ ಸನ್ಮಾನಿಸಿದ ಬಾಲಚಂದ್ರ

ಬೆಳಗಾವಿ : ಗುಜರಾತ್ ದಲ್ಲಿರುವ ಎನ್ಸಿಡಿಎಫ್ಐ ಹೊಸ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್ಡಿಡಿಬಿ ಚೇರಮನ್ನರೂ ಆಗಿರುವ ಎನ್ಸಿಡಿಎಫ್ಐ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರನ್ನು ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿ, ಗೌರವಿಸಿದರು.ಎನ್ಸಿಡಿಎಫ್ಐ ನಿರ್ದೇಶಕರೂ ಆಗಿರುವ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಸಂಸ್ಥೆಯ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಇತರ ಆಡಳಿತ ಮಂಡಳಿಯ ಸದಸ್ಯರು ನಿನ್ನೆ ಸೋಮವಾರದಂದು ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಬೆಳ್ಳಿಯ ಗಣೇಶನ…

Read More

Big relief for Belagavi Mayor..!

BengaluruThe High Court has given big relief to Belagavi City Corporation Mayor Mangesh Pawar and Corporator Jayant Jadhav from the border region. Social activist Sujeet Mulagund had approached the High Court seeking cancellation of their membership.During the hearing held today at the High Court, the government’s counsel sought time to file objections. in this context,…

Read More

बेळगाव महापौरांना मोठा दिलासा..!

बेंगळुरूसीमाभागातील बेळगाव महानगरपालिकेचे महापौर मंगेश पवार आणि नगरसेवक जयंत जाधव यांना हायकोर्टाने मोठा दिलासा दिला आहे. सामाजिक कार्यकर्ते सुजीत मुळगुंद यांनी या दोघांच्या सदस्यत्व रद्दबातल करण्याबाबत हायकोर्टात याचिका दाखल केली होती.हायकोर्टात आज झालेल्या सुनावणीदरम्यान सरकारकडील वकिलांनी हरकती सादर करण्यासाठी वेळ मागितला. त्यामुळे कोर्टाने या दोघांच्या सदस्यत्वाला दिलेल्या स्थगिती आदेशाची मुदत येत्या 28 तारखेपर्यंत वाढवली आहे.या…

Read More

ಬೆಳಗಾವಿ ಮೇಯರಗೆ ಬಿಗ್ ರಿಲೀಫ್..

ಬೆಂಗಳೂರು. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ್ ಪವಾರ್ ಮತ್ತು‌ ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿ ತಡೆಯಾಜ್ಞೆ ಮತ್ತೇಮುಂದುವರೆದಿದೆ. ಹೈಕೋರ್ಟ್ ನಲ್ಲಿ ಇಂದು ನಡೆದ ವಿಚಾರಣೆ ನಂತರ ತಡೆಯಾಜ್ಞೆ ಯನ್ನು ಬರುವ ದಿ.‌28 ರವರೆಗೆ ವಿಸ್ತರಣೆ ಯಾಗಿದೆ. ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ವಕೀಲರು ಆಕ್ಷೇಪಣೆ ಸಲ್ಲಿಸಲು ಸಮಯ ಕೇಳಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ಬು ಮುಂದೂಡಿದರು. ಈ ಹಿನ್ನೆಲೆಯಲ್ಲಿ ಬ ಬೆಳಗಾವಿ ಮೇಯರ್ ಮತ್ತು ನಗರಸೇವಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಮೇಯರ್ ಮತ್ತು‌ನಗರಸೇವಕರ‌ಪರವಾಗಿ ಹೈಕೋರ್ಟ…

Read More
error: Content is protected !!