Headlines

ಎಲ್ಲರೂ ಕೈ ಜೋಡಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಚೈತನ್ಯ ಕುಲಕರ್ಣಿ

ಎಲ್ಲರೂ ಕೈ ಜೋಡಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಚೈತನ್ಯ ಕುಲಕರ್ಣಿ ಪ್ರಯತ್ನ ಸಂಘಟನೆ 15ನೇ ವಾರ್ಷಿಕೋತ್ಸವ ಉದ್ಘಾಟನೆ ಬೆಳಗಾವಿ : ರಾಜಕಾರಣಿಗಳಿಂದಲೇ ಎಲ್ಲವನ್ನೂ ನಿರೀಕ್ಷೆ ಮಾಡುವ ಬದಲು ಎಲ್ಲರೂ ಸೇರಿ ಕೆಲಸ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಕ್ರೆಡೈ ಅಫೋರ್ಡೇಬಲ್ ಹೌಸಿಂಗ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷರೂ, ಸಿಜಿಕೆ ಗ್ರುಪ್ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಚೈತನ್ಯ ಕುಲಕರ್ಣಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಭಾನುವಾರ ಸಂಜೆ ಪ್ರಯತ್ನ ಸ್ವಯಂ ಸೇವಾ ಸಂಸ್ಥೆಯ 15ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು…

Read More

Shubharambha”. — A Celebration of Diverse Cultures in Belagavi

“Shubharambha” — A Celebration of Diverse Cultures in Belagavi Belagavi:The grand ‘Shubharambha’ bride-groom convention held in the border town of Belagavi was not just a platform for seeking life partners; it emerged as a cultural foundation that reminded participants of the values of tradition, togetherness, and social responsibility. Belagavi Deputy Mayor Smt. Vani Vilas Joshi…

Read More

ಬೆಳಗಾವಿಯಲ್ಲಿ ವಿಭಿನ್ನ ಸಂಸ್ಕೃತಿಯ ಶುಭಾರಂಭ

ಬೆಳಗಾವಿಗಡಿನಾಡ ಬೆಳಗಾವಿಯಲ್ಲಿ ನಡೆದ ‘ಶುಭಾರಂಭ’ ಬೃಹತ್ ವಧು-ವರ ಸಮಾವೇಶವು, ಕೇವಲ ಸಂಗಾತಿ ಹುಡುಕುವ ವೇದಿಕೆಯಾಗಿರದೆ, ಸಂಸ್ಕೃತಿ, ಸಹಬಾಳ್ವೆ ಹಾಗೂ ಸಾಮಾಜಿಕ ಜವಾಬ್ದಾರಿ ನೆನೆಪಿಸುವ ಸಾಂಸ್ಕೃತಿಕ ತಳಹದಿಯಾಯಿತು, ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ವಾಣಿ ಜೋಶಿ ಅವರು ಸಸಿಗೆ ನೀರು ಉಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮದುವೆ ಎಂದರೆ ಕೇವಲ ಜೋಡಿ ಅಲ್ಲ. ಅದು ಎರಡು ಕುಟುಂಬಗಳ ಒಗ್ಗೂಡಿಕೆ. ಒಳ್ಳೆಯ ಜೀವನಕ್ಕೆ ಒಳ್ಳೆಯ ಮನಸ್ಸಿನ ಜೊತೆ ಒಳ್ಳೆಯ ಸಂಗಾತಿ ಇರಬೇಕು. ಅದು ಸ್ವರ್ಗದ…

Read More

ಲಾಭದಾಯಕ ಇಲಾಖೆಗೆ ಲಾಲಸೆ ಇಲ್ಲದ ಸಚಿವ..!

“ಬೃಹತ್ ಖಾತೆಯ ಸರಳ ನಾಯಕ: ವಿವಾದವಿಲ್ಲದ ಸಚಿವನಾಗಿ ಜಾರಕಿಹೋಳಿಯ ದಾಖಲೆ“ ಬೃಹತ್ ಖಾತೆಯ ಸರಳ‌ ನಾಯಕ…! ವಿವಾದವಿಲ್ಲದ ಸಚಿವ: ಲೋಕೋಪಯೋಗಿ ಇಲಾಖೆ ನಡೆಸುವಲ್ಲಿ ಸತೀಶ್ ಜಾರಕಿಹೊಳಿ ಮಾದರಿ. “ಟೆಂಡರ್-ವರ್ಗಾವಣೆ ದಂಧೆಗೆ ತಡೆ: ಜಾರಕಿಹೋಳಿಯ ಶಿಸ್ತು ಮಾದರಿ” e belagavi ವಿಶೇಷ ಬೆಂಗಳೂರು ರಾಜ್ಯ ಸಚಿವ ಸಂಪುಟದೊಳಗೆ ಅಧಿಕಾರ, ಹಣಕಾಸು ಹಾಗೂ ಜನರ ನೇರ ಜೀವಮಾನಕ್ಕೆ ಸಂಬಂಧಿಸಿದ ಸೇವಾ ಯೋಜನೆಗಳ ನಿರ್ವಹಣೆಯಲ್ಲಿ ಬಹುಪಾಲು ಚರ್ಚೆಗಳಿಗೆ ಕಾರಣವಾಗುವ ಖಾತೆಗಳಲ್ಲಿ ಪ್ರಮುಖವೆಂದರೆ ಲೋಕೋಪಯೋಗಿ ಇಲಾಖೆ. ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿಗಳ ಜವಾಬ್ದಾರಿ…

Read More

ಸರ್ಕಾರದ ಆಡಳಿತ ವೈಫಲ್ಯ – ಸಿಎಂ ರಾಜೀನಾಮೆ ಸನ್ನಿಹಿತ

“ಸರ್ಕಾರದ ಆಡಳಿತ ವೈಫಲ್ಯ – ಸಿಎಂ ರಾಜೀನಾಮೆ ಕೊಡುವ ಸಮಯ ಬಂದಿದೆ!”ಜಾಗ್ರತ ವಾಗ್ದಾಳಿಯಿಂದ ಜಗದೀಶ ಶೆಟ್ಟರ ಧಕ್ಕೆ ಬೆಳಗಾವಿ:ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಭ್ರಷ್ಟಾಚಾರ ಎಲ್ಲೆಡೆ ವಿಸ್ತಾರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ಹತ್ತಿರ ಹೋದರೆ ರಾಜ್ಯದ ಹಿತಕ್ಕೆ ಅನುಕೂಲವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ ಶೆಟ್ಟರ ಕಿಡಿಕಾರಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಸೊಂಟವಿಡಿ ಹಬ್ಬಿದಂತಾಗಿದೆ. ಇದಕ್ಕೆ ಆಂತರಿಕ ಗೊಂದಲವೇ ಸಾಕ್ಷಿ. ಕಲಬುರ್ಗಿಯ ಕಾಂಗ್ರೆಸ್ ಶಾಸಕ…

Read More

ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ಲು ಪಾವತಿ ತೊಂದರೆ ನಿವಾರಣೆಗೆ ಕ್ರಮ

ಸಕ್ಕರೆ ರಫ್ತು ಅನುಮತಿಗೆ ಕೇಂದ್ರದ ಮೇಲೆ ಒತ್ತಡ: ರೈತರ ಪರ ಧ್ವನಿ ಎತ್ತಿದ ಸಚಿವ ಶಿವಾನಂದ ಪಾಟೀಲ. ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ಲು ಪಾವತಿ ತೊಂದರೆ ನಿವಾರಣೆಗೆ ಕ್ರಮ. ಬೆಳಗಾವಿ:ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ರಫ್ತು ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದು, ಇದು ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಅತ್ಯಾವಶ್ಯಕ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ.ಹೇಳಿದರು. ಶನಿವಾರ ನಗರದಲ್ಲಿ ನಡೆದ ಎಸ್. ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯ ವಾರ್ಷಿಕ ಮಹಾಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು,…

Read More

July 2 ಕ್ಕೆ ಪಾಲಿಕೆ ಸ್ಥಾಯಿ ಸಮಿತಿ ಸಭೆ ಚುನಾವಣೆ

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಸಭೆ ಚುನಾವಣೆ ಇದೇ ಬರುವ ಜುಲೈ 2 ರಂದು ನಡೆಯಲಿದೆ. ಆರೋಗ್ಯ, ಕಂಸಾಯ, PWD ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಈ ಚುನಾವಣೆ ನಡೆಯಬೇಕಿದೆ.

Read More

भ्रष्टाचाराच्या पैशांचा राजकारणासाठी वापर – आरोप

भ्रष्ट अधिकाऱ्यांचे संरक्षण करणाऱ्या मंत्र्यावर आरोप महिला व बालकल्याण विभागात भ्रष्टाचाराचा थैमानमंत्री भ्रष्ट अधिकाऱ्यांच्या संरक्षणासाठी उभ्या – तक्रार बेळगावगृहविभागातील गैरव्यवहाराचा पर्दाफाश करून काँग्रेस आमदार बी. आर. पाटील यांनी मोठा खळबळ माजवला आहे.या घडामोडींच्या पार्श्वभूमीवर आता महिला आणि बालकल्याण विभागाच्या मंत्री स्वतः आपल्या खात्यातील भ्रष्ट अधिकाऱ्यांचे संरक्षण करत असल्याचा गंभीर आरोप होत आहे, आणि यामुळे राज्य…

Read More

Allegations of Misusing Corruption Money for Politics

Allegations of Misusing Corruption Money for Politics – AccusationMinister Accused of Shielding the Corrupt – Complaint Filed Special ReportCorruption Rampant in the Department of Women and Child DevelopmentMinister Accused of Shielding the Corrupt BelagaviCongress MLA B.R. Patil recently exposed a major scam in the Housing Department, causing a political stir. But even as that controversy…

Read More

ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಿಂದ ಭ್ರಷ್ಟರ ರಕ್ಷಣೆ- ಆರೋಪ

ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೀದರ್ ನಲ್ಲಿ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಓಂಪ್ರಕಾಶ್ ರೊಟ್ಟಿ ಮದನೂರೆ ಆರೋಪಿಸಿದರು. ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೀದರ್ ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳು ಸಾಕಷ್ಟು ಭ್ರಷ್ಟಾಚಾರ ‌ನಡೆಸಿದ್ದಾರೆ. ಅವರ ಮೇಲೆ ಕ್ರಮ‌ ಜರುಗಿಸಬೇಕೆಂದು ದೂರು ನೀಡಿ ತನಿಖಾ ತಂಡ ತನಿಖೆ ಮಾಡಿ ವರದಿ ನೀಡಿದರೂ ಇಲ್ಲಿಯವರೆಗೂ ಅಧಿಕಾರಿಗಳ ರಕ್ಷಣೆ…

Read More
error: Content is protected !!