Headlines

ಗೌರವದಿಂದ ಡಾಕ್ಟರೇಟ್ ನಿರಾಕರಿಸಿದ ಸಚಿವ ಸತೀಶ್

ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದ ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಮೈಸೂರು ಮಾನಸ ಗಂಗೋತ್ರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪದವಿಯನ್ನು ತಾವು ನಿರಾಕರಿಸಿರುವುದಾಗಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಸಮಕುಲಾಧಿಪತಿ, ಕುಲಪತಿ ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರ ವತಿಯಿಂದ ದಿನಾಂಕ:27.03.2025 ರಂದು ನನಗೆ ವಿಶ್ವವಿದ್ಯಾನಿಲಯದ “ಗೌರವ ಡಾಕ್ಟರೇಟ್ ಡಿ.ಲಿಟ್.” ಗೌರವ ಪದವಿಯನ್ನು ನೀಡುವುದರ ಮೂಲಕ ಸನ್ಮಾನಿಸಿದ…

Read More

ಕುರಾನ್ ಸುಟ್ಟ ಪ್ರಕರಣ – ಬೆಳಗಾವಿಗೆ ಇಂದು ಸಿಓಡಿ ಡಿಐಜಿ

ಕುರಾನ್ ಸುಟ್ಟ ಪ್ರಕರಣ`ಬೆಳಗಾವಿಗೆ ಇಂದು ಸಿಓಡಿ ಡಿಐಜಿ’ಬೆಳಗಾವಿ.ಸಂತಿಬಸ್ತವಾಡದಲ್ಲಿ ನಡೆದ ಕುರಾನ್ ಸುಟ್ಟ ಪ್ರಕರಣ ಈಗ ಸಿಓಡಿಗೆ ವರ್ಗವಾದ ನಂತರ ತನಿಖೆ ಚುರುಕುಗೊಂಡಿದೆ.ಈಗಾಗಲೇ ಸಿಓಡಿ ಡಿಎಸ್ಪಿ ಸುಲೇಮಾನ್ ತಹಶೀಲ್ದಾರದ ಅವರು ತನಿಖೆ ನಡೆಸಿದ್ದಾರೆ, ಆದರೆ ಸಿಓಡಿ ಡಿಐಜಿ ಶಾಂತಲು ಸಿನ್ಹಾ ಮತ್ತು ಎಸ್ಪಿ ಶುಭನ್ವಿತಾ ಅವರು ನಾಳ ದಿ.3 ರಂದು ಹೆಚ್ಚಿನ ತನಿಖೆಗೆ ಬೆಳಗಾವಿಗೆ ಭೆಟ್ಟಿ ನೀಡಲಿದ್ದಾರೆ, ಅವರು ಸಂತಿಬಸ್ತವಾಡದ ಘಟನಾ ಸ್ಥಳಕ್ಕೆ ಭೆಟ್ಟಿ ಸಹ ನೀಡಲಿದ್ದಾರೆ. ಆದರೆ ಸ್ಥಳೀಯ ಪೊಲೀಸರು ಪತ್ತೆ ಮಾಡಬೇಕಾದ ಈ ಪ್ರಕರಣವನ್ನು ಸಿಓಡಿಗೆ…

Read More

ಅಭಿವೃದ್ಧಿ ವೇದಿಕೆಯಾದ ಮಾಧ್ಯಮ ಸಂವಾದ

ಅಭಿವೃದ್ಧಿ ವೇದಿಕೆಯಾಗುವ ಮಾಧ್ಯಮ ಸಂವಾದ ಬೆಳಗಾವಿಯಲ್ಲಿ ಹೊಸ ಸಂಸ್ಕೃತಿಗೆ ಚಾಲನೆ! ಅಭಿವೃದ್ಧಿ ವಿಷಯವನ್ನೇ ಧ್ಯೇಯವಿಟ್ಟು ಮೊದಲ ಬಾರಿಗೆ ಬೆಳಗಾವಿಯ ಮುದ್ರಣ ಮಾಧ್ಯಮ ಪತ್ರಕರ್ತರು ಆರಂಭಿಸಿರುವ ಈ ಸಂವಾದ ಗೋಷ್ಠಿ, ರಾಜ್ಯ ಮಟ್ಟದಲ್ಲೇ ಮಾಧ್ಯಮ ಚಟುವಟಿಕೆಗೆ ಹೊಸ ಮೌಲ್ಯವೊಂದನ್ನು ರೂಪಿಸುತ್ತಿದೆ. ಬೆಳಗಾವಿಯ ಈ ಮಾದರಿ ಇನ್ನು ಹತ್ತಿರದ ಭವಿಷ್ಯದಲ್ಲಿ ಇತರ ಜಿಲ್ಲೆಗಳಿಗೂ ಪ್ರೇರಣೆ ನೀಡಲಿದೆ ಎಂಬುದು ಬಹುತೇಕರ ನಿರೀಕ್ಷೆ. ಬೆಳಗಾವಿ ಪತ್ರಕರ್ತರ (ಮುದ್ರಣ ) ಮಾಧ್ಯಮ ಸಂಘದ ಅಪೂರ್ವ ಕ್ರಮ – ಆಡಳಿತ ಮತ್ತು ಜನತೆಯ ನಡುವೆ ನೇರ…

Read More

ಪಾಲಿಕೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಡೋಣಿ ರಾಜೀನಾಮೆ..?!

ಬೆಳಗಾವಿ. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಎರಡು ಅವಧಿಗೆ ಮುಂದುವರೆದಿದ್ದ ಮುಜಮಿಲ್ ಡೋಣಿ ಹಠಾತ್ ಬೆಳವಣಿಗೆಯ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ದಿನವಷ್ಟೇ ವಿರೋಧ‌ಪಕ್ಷದ‌ ನಗರಸೇವಕರು ಬದಲಾವಣೆ ಮಾಡಬೇಕೆಂದು ಶಾಸಕ‌ ಆಸೀಫ್ ಶೇಠರಿಗೆ ಪತ್ರವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬದಲಾವಣೆ ಯಾಗಿದೆ ಎನ್ನುವ ಮಾತಿದೆ. ಅಷ್ಟೇ ಅಲ್ಲ ಇತ್ತೀಚೆಗಷ್ಟೇ ವಿರೋಧ ಪಕ್ಷದ ನಾಯಕರ ಅಧೀಕೃತ ಆಸನದಲ್ಲಿ ನಗರಸೇವಕಿ ಪತ್ತೇಖಾನ ಅವರ ಪುತ್ರ ಇಮ್ರಾನ್ ಫತ್ತೇಖಾನ್ ಕುಳಿತಿದ್ದರು‌ ಇದು ದೊಡ್ಡ ಮಟ್ಟದ ವಿವಾದಕ್ಕೆ…

Read More

ಕುರಾನ್ ಸುಟ್ಟ ಪ್ರಕರಣ- ಸಿಐಡಿಗೆ ವರ್ಗಾವಣೆ

ಬೆಳಗಾವಿ.ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ‌ ಕುರಾನ್ ಸುಟ್ಟ ಪ್ರಕರಣ ಈಗ ಸಿಐಡಿಗೆ ವರ್ಗಾವಣೆಗೊಂಡಿದೆ. ಮಸೀದಿಯಲ್ಲಿನ ಸಿಸಿಟಿವಿ ದುರಸ್ತಿಗೆ ಹೋಗಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಅಲ್ಲಿನ ಪವಿತ್ರ ಗ್ರಂಥ ಕುರಾನನ್ನು ಜಮೀನಿನಲ್ಲಿ ಸುಟ್ಟಿದ್ದರು. ಈ ಬಗ್ಗೆ ಮುಸ್ಲೀಂ‌ ಬಾಂಧವರು ಪ್ರತಿಭಟನೆ ನಡೆಸಿದಾಗ ಪೊಲೀಸ್ ಆಯುಕ್ತರು ಮೂರು ದಿನದ ಗಡುವು ಕೇಳಿದ್ದರು. ಆದರೆ ನೀಡಿದ ಗಡುವಿನಲ್ಲಿ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮುಸ್ಲಿಂರು ಚನ್ನಮ್ಮ ವೃತ್ತದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಆಗಲೂ ಕೂಡ ಪೊಲೀಸ್ ಆಯುಕ್ತರು ಮತ್ತೇ ಏಳು…

Read More

ಸತೀಶ್ ಜಾರಕಿಹೊಳಿ ‘ಮೌನ ಸಾಧಕ’

ರಾಜಕೀಯ ಪಟದಲ್ಲಿ ಲಕ್ಷ್ಮಣ ರೇಖೆ ಮೀರಿ ಹಾಯ್ದು ಹೋಗುವವರ ನಡುವೆ, ಇಂಥ ನಿಷ್ಕಲ್ಮಷ ವ್ಯಕ್ತಿತ್ವಗಳು ವಿರಳ.ಸತೀಶ್ ಜಾರಕಿಹೊಳಿ – ನಿಜಕ್ಕೂ ಈ ಕಾಲದ ‘ಮೌನ ಸಾಧಕ’. ಸಿಂಪ್ಲಿಸಿಟಿಯ ಸಂಕೇತ: ಸಾದಾ ಸೀದಾ ಹೊಟೇಲ್‌ ತಿಂಡಿಯಲ್ಲಿ ತೃಪ್ತಿ ಕಾಣುವ ಸಚಿವ ಸತೀಶ ಜಾರಕಿಹೊಳಿ ಇಂದು ಸಚಿವ ಸತೀಶ್ ಜಾರಕಿಹೊಳಿ ಅವರ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಅವರ ನಿತ್ಯದ ಸಿಂಪಲ್ ನಡೆಯನ್ನು ತೆರೆದಿಡುವ ಸಣ್ಣ ಪ್ರಯತ್ನ. ಇ ಬೆಳಗಾವಿ ವಿಶೇಷ ಬೆಳಗಾವಿ ಇಂದಿನ ವರ್ಣರಂಜಿತ ರಾಜಕಾರಣದಲ್ಲಿ ಸರಳ ಬದುಕು…

Read More

ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು..!

ಆಂತರಿಕ ಹೊಂದಾಣಿಕೆ ಇಲ್ಲದ ಪೊಲೀಸರು. ಮಂತ್ರಿಗಳ ಹೆಸರು ದುರ್ಬಳಕೆ. ಮಂತ್ರಿಗಳ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು. ಕಾನೂನು ಹಿಡಿತ ಕಳೆದುಕೊಂಡ ಖಾಕಿ ಆಡಳಿತ. ಇಲ್ಲಿ ಆಕ್ಷನ್ ಇಲ್ಲವೇ ಇಲ್ಲ. ಬರೀ ನಾಟಕ. ಬೆಳಗಾವಿ, ನಗರದ ಭದ್ರತೆಗೆ ನೂತನ ಪೊಲೀಸ್ ಆಯುಕ್ತರ ಆಗಮನ ಹೊಸ ಆಶಾವಾದವನ್ನು ಮೂಡಿಸಿದರೂ, ಅವರ ಎದುರು ಸವಾಲುಗಳ ಪರ್ವತವೇ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯೊಳಗಿನ ಸಹಕಾರದ ಅಭಾವ, ವ್ಯಾಪ್ತಿಯೊಳಗೇ ನಡೆಯುತ್ತಿರುವ ಅಕ್ರಮ ದಂಧೆಗಳ ಬೆನ್ನುತಟ್ಟಿ ನಿಂತಿರುವ ಕೆಲ ಅಧಿಕಾರಿಗಳ ನಿರ್ಲಕ್ಷ್ಯ – ಈ…

Read More

ಲೆಕ್ಕಪತ್ರ ಸಮಿತಿಗೆ ಅಧಿಕಾರಿಗಳ ಅಸಹಕಾರ

ಸ್ಥಾಯಿ ಸಮಿತಿಯ ಕಾರ್ಯಕ್ಷಮತೆಗೆ ತೊಂದರೆ ನಡೆಯದ ಸಭೆಗೆ ಸದಸ್ಯರ ಅಸಮಾಧಾನ. ಸಭೆ ಬಹಿಷ್ಕರಿಸಿದ ಸದಸ್ಯರು ಬೆಳಗಾವಿ: ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಕೆಲ ಅಧಿಕಾರಿಗಳು ಸಭೆಗಳಿಗೆ ನಿರಂತರವಾಗಿ ಗೈರಾಗುತ್ತಿರುವುದು ಸದಸ್ಯರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಳೆದ ದಿನ ನಡೆದ ಸಭೆಯಲ್ಲಿಯೂ ಅಧಿಕಾರಿಗಳ ಹಾಜರಾತಿ ಕಾಣಿಸದೇ ಇದ್ದ ಪರಿಣಾಮ, ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು. ಈ ಹಿಂದೆ ಅಧ್ಯಕ್ಷೆ ರೇಷ್ಮಾ ಕಾಮಕರ ಅವರ ಸೂಚನೆಯಂತೆ ಗೈರಾದವರಿಗೆ ನೋಟಿಸ್ ನೀಡುವಂತೆ ಆದೇಶ ಮಾಡಲಾಗಿತ್ತು.. ಆದರೆ ನೋಟಿಸ್‌ಗೆ ಕೊಡಬೇಕಾದ ಅಧಿಕಾರಿಗಳೇ…

Read More

ಶಂಕರಾನಂದರ ನೆರಳಿನಲ್ಲಿ ನಾನು ಬೆಳದೆ: ಕೋರೆ”

“ಬೆಳಗಾವಿಯ ಕೀರ್ತಿಯನ್ನು ದೇಶದ ಮಟ್ಟಕ್ಕೆ ಎಳೆದವರು ಬಿ. ಶಂಕರಾನಂದ” — ಡಾ. ಪ್ರಭಾಕರ ಕೋರೆ ಅವರ ಹೊಗಳಿಕೆಯಲ್ಲಿ ಅಕ್ಷರಶಃ ಗೌರವದ ಧ್ವನಿ! ಬಿ. ಶಂಕರಾನಂದ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಖಡಕ್ ಅಭಿವ್ಯಕ್ತಿ ಬೆಳಗಾವಿ, ಮೇ 31:“ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿ, ಇಡೀ ದೇಶದ ಮಟ್ಟಕ್ಕೆ ಈ ನಾಡಿನ ಹೆಮ್ಮೆ ತಂದುಕೊಟ್ಟವರು ಬಿ. ಶಂಕರಾನಂದ. ಅವರ ಸರಳತೆ, ಸಜ್ಜನಿಕೆ ಮತ್ತು ಬದ್ಧತೆಯ ರಾಜಕೀಯ ಸೇವೆಯು ಇಂದಿಗೂ ಮಾದರಿಯಾಗಿದೆ” ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು. ನಗರದ ಕ್ಲಬ್…

Read More

शंकरानंदांना अभयनंदन!”

“शंकरानंदांना अभयनंदन!” 🛤️ भाजप आमदाराकडून काँग्रेस खासदाराला मार्मिक अभिवादन! “मी भाजपचा, ते काँग्रेसचे… पण शंकरानंद पक्षापेक्षा मोठे होते!” – अभय पाटील यांचे प्रेरणादायक शब्द बेळगाव. हे केवळ रस्त्याला नाव देण्याचं ठराव नव्हे.ही एका पिढीच्या सेवेला दिलेली पक्षनिरपेक्ष कृतज्ञतेची घोषणा आहे! बेळगावची क्लब रोड लवकरच “दि. बी. शंकरानंद मार्ग” या नावाने इतिहासात अढळ ठसा उमटवणार आहे….

Read More
error: Content is protected !!