Headlines

‘ಶಂಕರಾನಂದ’ರಿಗೆ ‘ಅಭಯ’ ನಮನ”

ಶಂಕರಾನಂದರಿಗೆ ಅಭಯನ ನಮನ” 🛤️ ಬಿಜೆಪಿ ಶಾಸಕರಿಂದ ಕಾಂಗ್ರೆಸ್ ಸಂಸದನಿಗೆ ಮಾರ್ಮಿಕ ನಮನ! ” ನಾನು ಬಿಜೆಪಿ, ಅವರು ಕಾಂಗ್ರೆಸ್… ಆದರೆ ಶಂಕರಾನಂದರು ಪಕ್ಷಕ್ಕಿಂತ ಮೇಲು!” – ಅಭಯ ಪಾಟೀಲರ ಸ್ಫೂರ್ತಿದಾಯಕ ಮಾತು 31 ರಂದು ಕ್ಲಬ್ ರಸ್ತೆಗೆ ನಾಮಕರಣ ಕಾರ್ಯಕ್ರಮ. ಬೆಳಗಾವಿ. ಇದು ಕೇವಲ ರಸ್ತೆಗೆ ಹೆಸರು ಇಡುವ ತೀರ್ಮಾನವಲ್ಲ. ಇದು ಒಂದು ತಲೆಮಾರಿನ ಸೇವೆಗೆ ನೀಡಿದ ಪಕ್ಷಾತೀತ ಗೌರವದ ಘೋಷಣೆ!ಬೆಳಗಾವಿಯ ಕ್ಲಬ್ ರಸ್ತೆ ಇನ್ನು ಮುಂದೆ “ದಿ. ಬಿ. ಶಂಕರಾನಂದ ರಸ್ತೆ” ಎಂಬ ಹೆಸರಿನಲ್ಲಿ…

Read More

ಕೆರೆ ಒತ್ತುವರಿ- ಸಿಎಂ ಗರಂ!

🔥ಕೆರೆ ಒತ್ತುವರಿ ಮೇಲೆ ಸಿಎಂ ಗರಂ! ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ🔥 ಬೆಂಗಳೂರು, ಮೇ 30:ರಾಜ್ಯದಲ್ಲಿ ಕೆರೆಗಳ ಒತ್ತುವರಿ ಪ್ರಶ್ನೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಈ ಕುರಿತಂತೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು. ಕೆಲವು ಜಿಲ್ಲೆಗಳಲ್ಲಿ ಒಂದೂ ಕೆರೆ ಒತ್ತುವರಿ ತೆರವುಗೊಳಿಸದ ಸ್ಥಿತಿಯನ್ನು ಗಮನಿಸಿದ ಸಿಎಂ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸ್ಪಷ್ಟ ಸೂಚನೆ ನೀಡಿ, “ಇಡೀ ರಾಜ್ಯದ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಿ, ಆಜ್ಞೆ ಪಾಲಿಸದ…

Read More

ಇಂದು ʻನೀರಿನ ಪಾಠʼ ನಾಳೆ ʻಚುನಾವಣೆಯ ಪಾಠ…!

45 ಮಿಲಿಯನ್ ಲೀಟರ್ ನೀರು.ರೂ.3೦೦ ಕೋಟಿ ಮೌಲ್ಯದ ಯೋಜನೆ. ಗುರಿ – ಧಾರವಾಡ ಕೈಗಾರಿಕಾ ವಲಯ.ಮೂಲ – ಬೆಳಗಾವಿಯ ಹೃದಯದ ಜೀವನಾಡಿ ಹಿಡಕಲ್ ಜಲಾಶಯ. ಈ ಯೋಜನೆಯ ಬಗ್ಗೆ ಬೆಳಗಾವಿಯಲ್ಲಿ ಈಗ ಕಾಡುತ್ತಿರುವ ಪ್ರಶ್ನೆ ಒಂದೇ – ಈ ನೀರು ಯಾರ ಓಲೈಕೆಗೆ? ರಾಜ್ಯದ ಕೈಗಾರಿಕೋದ್ದೇಶಗಳಿಗೆ ಬೆಳಗಾವಿಯ ಹೊಟ್ಟೆ ಬಿಸಿ ಮಾಡಬೇಕೆ? ಯಾರ ಒತ್ತಡದಿಂದ ಕಾಮಗಾರಿ?ರಾಜ್ಯದ ಕಾಂಗ್ರೆಸ್‌ ಸರ್ಕಾರದ ಒಳಗೇ ಗೊಂದಲಗಳು ಮನೆ ಮಾಡಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒತ್ತಡದಿಂದ ಈ ಯೋಜನೆ ಆರಂಭವಾಗಿದೆ ಎಂಬ…

Read More

IPS ಮಾರ್ಟಿನ್ ಎತ್ತಂಗಡಿ

ಬೆಳಗಾವಿ. ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಸರ್ಕಾರ ಎತ್ತಂಗಡಿ‌‌ ಮಾಡಿದೆ. ಅವರ ಸ್ಥಾನಕ್ಜೆ CYBER CRIME AND NARCOTICS, CRIMINAL INVESTIGATION DEPT ನ‌ ಡಿಐಜಿ ಆಗಿದ್ದ ಬೋರ್ಸೆ ಭೂಷಣ ಗುಲ್ಬರೋ ಅವರನ್ನು ನೇಮಕ‌‌ ಮಾಡಲಾಗಿದೆ. ಅದೇ ರೀತಿ IPS ಗಳಾದ ಅನುಪಮ‌ ಅಗರವಾಲ್ ಸುಧೀರ್ ಕುಮಾರ ರೆಡ್ಡಿ, ಅರುಣ ಕೆ ಮತ್ತು ಹರಿರಾಮ ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಮಾರ್ಬನ್ಯಾಂಗ್ ಅವರಿಗೆ ಬೇರೆ ಜಾಗೆ ತೋರಿಸಿಲ್ಲ.

Read More

ಅಪಾಯದ ಮರಗಳ ತೆರವಿಗೆ ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ:“ಹಾನಿಯಾಗುವ ಮುನ್ನ ಎಚ್ಚೆತ್ತು ಕಾರ್ಯಾಚರಿಸೋಣ” ಎಂಬ ಸಂಕಲ್ಪದೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಳೆಗಾಲ ಮುಂಜಾಗೃತಾ ಸಭೆ ಜರುಗಿತು. ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಯುಕ್ತೆ ಶುಭ ಬಿ ಮತ್ತು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ ಹಾಗೂ ಮರ ಕತ್ತರಿಸುವ ಗುತ್ತಿಗೆದಾರರೊಂದಿಗೆ ಜಂಟಿಯಾಗಿ ಈ ಸಭೆ ಮಂಗಳವಾರ ಪಾಲಿಕೆ ಸಭಾಂಗಣದಲ್ಲಿ ನಡೆಯಿತು ಅಪಾಯಕಾರಿ ಮರಗಳ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮಹಾಪೌರ ಮಂಗೇಶ್…

Read More

बेळगाव महापालिकेत 5 हजार चौरस फूट जागेलाही ‘ए’ खाते मंजुरी..!

बेळगावपाच हजार चौरस फूट किंवा त्याहून मोठ्या क्षेत्रफळाच्या मोकळ्या जमिनींनाही ‘ए खाते’ देण्याचा महत्वाचा निर्णय सीमाभागातील बेळगाव महानगरपालिकेने घेतला आहे.शहर विकासाच्या दृष्टिकोनातून राज्यभरात महत्त्वपूर्ण असलेल्या या निर्णयाला बेळगाव महापालिकेने नवा अध्याय दिला आहे. सध्या बेळगाव महानगरपालिकेने घेतलेला हा निर्णय राज्यातील इतर महापालिकांनाही लागू होण्याची शक्यता दिसून येते. त्यामुळे शहर विकास विभाग लवकरच सर्व महापालिकांना यासंदर्भातील…

Read More

ಬೆಳಗಾವಿ ಪಾಲಿಕೆಯಲ್ಲಿ ಭೂ ನೀತಿ ಬದಲಾವಣೆ:

**ಬೆಳಗಾವಿ ಪಾಲಿಕೆಯಲ್ಲಿ ಭೂನೀತಿ ಬದಲಾವಣೆ: 5000 ಚದುರಡಿ ಜಮೀನಿಗೆ ‘ಎ’ ಖಾತೆಗೆ ಹಸಿರು ನಿಶಾನೆ** ಬೆಳಗಾವಿ:ನಗರಾಭಿವೃದ್ಧಿಗೆ ದಿಕ್ಕು ತೋರಿಸುವ ಮಹತ್ವದ ನಿರ್ಧಾರವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿದ್ದು, 5000 ಚದುರಡಿ ಅಥವಾ ಹೆಚ್ಚಿನ ಜಾಗೆಗೆ ‘ಎ’ ಖಾತೆ ಮಂಜೂರು ಮಾಡುವ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ತೀರ್ಮಾನವು ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಾಣದ ಕನಸು ಈಡೇರಿಸಲು ಕಾನೂನು ಬದ್ಧತೆ ನೀಡುವ ಮೂಲಕ ಭೂನೀತಿ ಕ್ರಾಂತಿಯತ್ತ ಹೆಜ್ಜೆ ಹಾಕಿದೆ. ಪಾಲಿಕೆ ಆಯುಕ್ತೆ ಶ್ರೀಮತಿ ಶುಭಾ ಬಿ…

Read More

ಸಿಂಪಲ್ ಮ್ಯಾನ್ ಸತೀಶ್ – ಶ್ರಮಜೀವಿ ಅಭಯ

ಹೊರಗೆ ಹಂಗಿಲ್ಲ, ಒಳಗೆ ಹೋರಾಟವಿದೆ – ಹೊಸ ತಲೆಮಾರಿಗೆ ಪಾಠ ಹೇಳುವ ನಾಯಕರು ಇ ಬೆಳಗಾವಿ ವಿಶೇಷ ರಾಜ್ಯ ರಾಜಕೀಯವೇ ಬೇರೆ. ಅದರಲ್ಲಿ ಬೆಳಗಾವಿ ರಾಜಕೀಯವೇ ಬೇರೆ. ಇಲ್ಲಿ ಪಕ್ಷಕ್ಕಿಂತ ಸಹಕಾರಿ ರಾಜಕಾರಣ ಹೆಚ್ಚು. ಅದು ಎಲ್ಲಕ್ಜೂ ಅಡ್ಜೆಸ್ಟ್ ಆಗುತ್ತದೆ. ಆದರೆ ಅದೇ ಬೆಳಗಾವಿ ಜಿಲ್ಲೆಯ ಇಬ್ಬರು ರಾಜಕಾರಣಿಗಳಲ್ಲಿ ಮಾತ್ರ ರಾಜೀಎನ್ನುವ ಮಾತೇ ಬಂದಿಲ್ಲ. ಆದರೆ ಇವರಿಬ್ಬರ ನಡುವೆ ರಾಜಕಾರಣ ತಿಕ್ಕಾಟ ಆರಂಭವಾಗಿದ್ದು ಎಲ್ಲಿ ಎನ್ನುವುದು ಇನ್ನೂ ನಿಗೂಢ..! ಅದೇನೇ ಇರಲಿ. ಅದು ಅವರವರ ವೈಯಕ್ತಿಕ. ಆದರೆ…

Read More

ಶಾಸಕರ ಉಚ್ಛಾಟನೆ- ಲಾಭ ನಷ್ಟದ ಲೆಕ್ಕಾಚಾರ ಶುರು…!

“ಸೋಮಶೇಖರ್-ಹೆಬ್ಬಾರ್ ಉಚ್ಚಾಟನೆ: ಶಿಸ್ತಿನ ಪಾಠವೋ? ರಾಜಕೀಯ ನಷ್ಟವೋ?” – e belagavi ಒಂದು ವಿಶ್ಲೇಷಣೆ ಬೆಂಗಳೂರು, ಮೇ 27 –ಸದ್ಯದ ಕರ್ನಾಟಕ ರಾಜಕೀಯದಲ್ಲಿ ಗಮನ ಸೆಳೆದಿರುವ ಪ್ರಮುಖ ಬೆಳವಣಿಗೆ ಎಂದರೆ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಎಂಬ ಇಬ್ಬರು ಮಾಜಿ ಮಂತ್ರಿಗಳನ್ನು ಬಿಜೆಪಿ ಶಿಸ್ತು ಸಮಿತಿ ಶಿಸ್ತು ಉಲ್ಲಂಘನೆಗಾಗಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿರುವುದು. ಒಂದೆಡೆ ಈ ಕ್ರಮವನ್ನು “ಪಕ್ಷದ ಶುದ್ಧೀಕರಣದ ಹೆಜ್ಜೆ” ಎಂದು ಹೊಗಳಿದರೆ, ಮತ್ತೊಂದೆಡೆ “ಆಂತರಿಕ ವೈಮನಸ್ಸಿಗೆ ಬಲಿಯಾದ ಬೆಳಕಿನ ಮುಖಂಡರ ಬೆವರಿನ…

Read More

ಹಿಡಕಲ್ ನೀರಿಗೆ ಬಾಯ್ತೆರೆದ ಧಾರವಾಡ.. ಸಿಎಂ ಜೊತೆ ಚರ್ಚೆ ಎಂದ ಸತೀಶ್

“ಹಿಡಕಲ್ ನೀರಿಗೆ ಧಾರವಾಡದ ದಾಹ: ಸಿಎಂ ಸಿದ್ದರಾಮಯ್ಯ ಜೊತೆ ತುರ್ತು ಚರ್ಚೆ!” – ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಯೋಜನೆಗೆ ಬೆಳಗಾವಿ ಜಿಲ್ಲೆಯ ಸ್ಥಳೀಯರು, ರೈತರು ಮತ್ತು ಸಾಮಾಜಿಕ ಸಂಘಟನೆಗಳು ಉಗ್ರ ವಿರೋಧ ತೋರಿದ್ದಾರೆ. ಈ ವಿವಾದಿತ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಚಿವ ಸತೀಶ್ ಜಾರಕಿಹೊಳಿ ಹಿಂದೆಯೇ ಆದೇಶಿಸಿದ್ದರೂ, ಸಂಬಂಧಿತ ಇಲಾಖೆಗಳು ಟೆಂಡರ್ ಪ್ರಕ್ರಿಯೆ ಮುಂದೂಡಿದ್ದು ಬಹಿರಂಗವಾಗಿದೆ. ಇದರ ಪರಿಣಾಮವಾಗಿ, “ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ…

Read More
error: Content is protected !!