Headlines

ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ!

‘ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ! ಕಾಂಗ್ರೆಸ್ ಕಾರ್ಯಕ್ರಮದ ವಿರುದ್ಧ ಬಿಜೆಪಿ ಆಕ್ರೋಶ – “ಎಟಿಎಂ ಸರಕಾರ, ಜನತೆಗೆ ದ್ರೋಹ” ಎಂಬ ಗುಡುಗು ಬೆಳಗಾವಿ: “ಸಾಧನೆ ಸಮಾವೇಶ” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ವಾಸ್ತವದಲ್ಲಿ ಕಾಂಗ್ರೆಸ್ ನಾಯಕರ ಆಸ್ತಿ ಸಂಪಾದನೆಗೆ ನೆಪವಷ್ಟೆ” ಎಂದು ಮಾಜಿ ಶಾಸಕ ಸಂಜಯ ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ಕಳಪೆ ಮಾದರಿ. ಮುಡಾ ಹಗರಣದಿಂದ ಹಿಡಿದು ಶೇ.60ರಷ್ಟು ಕಮಿಷನ್ ವ್ಯವಸ್ಥೆ ತನಕ ಎಲ್ಲವೂ ಸಾರ್ವಜನಿಕ…

Read More

ಕನಿಷ್ಠ ವೇತನಕ್ಕೂ ಕಣ್ಮರೆಯಾದ ಸರಕಾರ..!

ಅರಿವು ಕೇಂದ್ರಗಳ ಅಳಲೊಂದು – ಕನಿಷ್ಠ ವೇತನಕ್ಕೂ ಕಣ್ಮರೆಯಾದ ಸರಕಾರ! ಗ್ರಂಥಪಾಲಕರಿಗೆ ಗೌರವವಿಲ್ಲದ ರಾಜ್ಯದ ನಿರ್ಲಕ್ಷ್ಯ – ಏ.26ರಿಂದ ಬೃಹತ್ ಹೋರಾಟಕ್ಕೆ ಬೆಂಗಳೂರಿನಲ್ಲಿ ದಂಡೇರು ಬೆಳಗಾವಿ ಅರಿವು ಬೆಳಗಿಸುವ ಗ್ರಂಥಾಲಯಗಳಲ್ಲಿ ಈಗ ಆಕ್ರೋಶದ ಸ್ಪೋಟ. ಅರಿವಿನ ಬಿತ್ತನೆಗೂ ಮುನ್ನ, ಬದುಕಿನ ಹಕ್ಕಿಗಾಗಿ ಹೋರಾಟವೇ ಈ ತಲೆಮಾರಿನ ಗ್ರಂಥಪಾಲಕರ ದಿಕ್ಕಾಗಿದೆ. ಗ್ರಾಮೀಣ ಪ್ರದೇಶಗಳ ಅರಿವು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಗ್ರಂಥಪಾಲಕರು ಈಗ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ವೈಷಮ್ಯ ನೀತಿಗೆ ಒಳಗಾಗುತ್ತಿದ್ದಾರೆ. ಕಾನೂನು ಬಲ ಹೊಂದಿರುವ ಕನಿಷ್ಠ…

Read More

ನಗು ನೀಡಿದವರು ನಾಡಿಗೆ ಬೆಳಕು ನೀಡಿದ್ದಾರೆ” – ರವಿಚಂದ್ರನ್

“ನಗು ನೀಡಿದವರು ನಾಡಿಗೆ ಬೆಳಕು ನೀಡಿದ್ದಾರೆ” – ರವಿಚಂದ್ರನ್ಅಂಕಲಿಯಲ್ಲಿ ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮದಲ್ಲಿ ನಟನ ಭಾವನಾತ್ಮಕ ಹೇಳಿಕೆ ಅಂಕಲಿ (ಬೆಳಗಾವಿ): “ಸಂತೋಷ ಎಂದರೆ ಇನ್ನೊಬ್ಬರ ಮುಖದಲ್ಲಿ ನಗು ಕಾಣುವುದು. ಹಾಗೆ ನಗಿಸಲು ಕಲಿತವರು ಡಾ. ಪ್ರಭಾಕರ ಕೋರೆ. ಅವರು ನಗು ನೀಡಿದವರು, ನಾಡಿಗೆ ಬೆಳಕು ನೀಡಿದ್ದಾರೆ” ಎಂದು ಹಿರಿಯ ನಟ ರವಿಚಂದ್ರನ್ ಭಾವನಾತ್ಮಕವಾಗಿ ಹೇಳಿದರು. ಅವರು ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ ಮತ್ತು ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಮಾದ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ…

Read More

ಬೆಳಗಾವಿ-ಗೋವಾ ಮಾರ್ಗದ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ, ಖಾನಾಪೂರ-ಜಾಂಬೋಟಿ ಮಾರ್ಗದ ಅಂದಾಜು 50 ಕೋಟಿ ಅಧಿಕ ವೆಚ್ಚದ ಬೆಳಗಾವಿ-ಗೋವಾ ರಸ್ತೆ ದುರಸ್ಥಿ ಕಾಮಗಾರಿಯನ್ನು ಶನಿವಾರ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಾಂಬೋಟಿ ಮಾರ್ಗದ ಬೆಳಗಾವಿ-ಗೋವಾ ರಸ್ತೆ ನಿರ್ಮಾಣಕ್ಕೆ ಕಳೆದ 10 ವರ್ಷಗಳಿಂದ ಬೇಡಿಕೆ ಇತ್ತು. ಅದರಂತೆ ಕೇಂದ್ರ ಸರ್ಕಾರದ ಮಂಜೂರಾತಿ ಪಡೆದುಕೊಂಡರು ನಿರ್ಧಿಷ್ಟ ಕಾಲಾವಧಿಯೊಳಗೆ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಎಂದರು. ಸುಮಾರು 50 ಕಿ.ಮೀ ಕ್ಕಿಂತ ಹೆಚ್ಚು ರಸ್ತೆ ದೂರಸ್ಥಿ ಮಾಡಲಾಗಿದೆ….

Read More

ಭಾರತದ ‘ಆಪರೇಶನ್ ಸಿಂಧೂರ’ ವಿಶ್ವದ ಮುಂದೆ: 7 ಸಂಸದರ ನಿಯೋಗ ರವಾನೆ”

ಭಾರತ ಸರ್ಕಾರವು ಪಹಲ್ಗಾಂಮ್ ಉಗ್ರದಾಳಿ ಮತ್ತು ನಂತರದ ‘ಆಪರೇಷನ್ ಸಿಂಧೂರ’ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಭಾರತದ ನಿಲುವು ಸ್ಪಷ್ಟಪಡಿಸಲು 48 ಸದಸ್ಯರ ಬಹುಪಕ್ಷೀಯ ಸಂಸದೀಯ ನಿಯೋಗಗಳನ್ನು ರವಾನಿಸಲು ನಿರ್ಧರಿಸಿದೆ. ಈ ನಿಯೋಗಗಳು ಮೇ 22ರಿಂದ ಜೂನ್ 1ರವರೆಗೆ ಅಮೆರಿಕಾ, ಬ್ರಿಟನ್, ರಷ್ಯಾ, ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಆಫ್ರಿಕಾ, ಕತಾರ್, ಯುಎಇ ಸೇರಿದಂತೆ ಪ್ರಮುಖ ದೇಶಗಳಿಗೆ ಭೇಟಿ ನೀಡಲಿವೆ. ಪ್ರತಿ ನಿಯೋಗವು 6 ಸದಸ್ಯರನ್ನು ಒಳಗೊಂಡಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಸಂಸದರು ಮತ್ತು ಹಿರಿಯ ರಾಜತಾಂತ್ರಿಕರನ್ನು ಒಳಗೊಂಡಿರುತ್ತಾರೆ….

Read More

ಬೆಳಗಾವಿಯಲ್ಲೀಗ ಜಾನುವಾರು ಕಳ್ಳರು..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಕಳ್ಳರು ಮನೆಯಲ್ಲಿನ ಚಿನ್ನಾಭರಣ ಕದ್ದೊಯ್ಯುತ್ತಿದ್ದರು. ಆದರೆ ಈಗ ಅದರ ಜೊತೆಗೆ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇದು ರೈತಾಪಿ ವರ್ಗದವರಲ್ಲಿ ಆತಂಕ ಸೃಷ್ಡಿಸಿದೆ. ಶಹಾಪುರ ಪ್ರದೇಶದ ಯರಮಾಳದಲ್ಲಿ ಮಧು ಮಾಸೇಕರ ಎಂಬುವರಿಗೆ ಸೇರಿದ ಜಾನುವಾರನ್ನು ಕಳ್ಳರು ಕದ್ದೊಯ್ದಿದ್ದಾರೆಈ ಬಗ್ಗೆ ಜಾನುವಾರುಗಳು ಕಂಡರೆ .ತಕ್ಷಣ ಈ 9035126974 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.

Read More

ಗುಮ್ಮಜ ಧ್ವಂಸ ಪ್ರಕರಣ- ಸಿಪಿಐ ಹಿರೇಮಠ ಅಮಾನತ್

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಮಸೀದಿಯ ಗುಮ್ಮಜ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಗ್ರಾಮೀಣ ಸಿಪಿಐ ಹಿರೇಮಠರನ್ನು ಅಮಾನತ್ ಮಾಡಲಾಗಿದೆ. ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಈ ಆದೇಶ ಮಾಡಿದ್ದಾರೆ. ಈ ಗುಮ್ಮಜ ಧ್ವಂಸ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದರಿಂದ ಮತ್ತದೇ ಗ್ರಾಮದಲ್ಲಿ‌ ಕುರಾನ್ ಸುಟ್ಟ ಘಟನೆ ನಡೆದಿತ್ತು. .

Read More

ಸಂತಿಬಸ್ತವಾಡ ಹಳೆಯ ಪ್ರಕರಣ- ನಾಲ್ವರ ಬಂಧನ

ಹಳೆಯ ಪ್ರಕರಣ- ನಾಲ್ವರ ಬಂಧನಬೆಳಗಾವಿ. ಸಂತಿಬಸ್ತವಾಡ ಗ್ರಾಮದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಲಕ್ಷ್ಮಣ ಯಲ್ಲಪ್ಪ ಉಚವಾಡೆ (30), ಮುತ್ತಪ್ಪಾ ಭರಮಾ ಉಚವಾಡೆರ (26), ಲಕ್ಚ್ಮಣ ನಾಗಪ್ಪ ನಾಯಿಕ (30) ಮತ್ತು ಶಿವರಾಜ ಯಲ್ಲಪ್ಪ ಗುದ್ಲಿ (29) ಎಂಬುವರೇ ಬಂಧಿತರು ಎಂದು ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ. ಕಳೆದ ಎಪ್ರಿಲ್ 13ರಂದು ಮುಸ್ಲೀಂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಿನ್ನೆಲೆಯಲ್ಲಿ ಸಂತಿಬಸ್ತವಾಡ ಈದ್ಗಾದ…

Read More

16 ರಂದು ಬೆಳಗಾವಿ ಬಂದ್..!

ಬೆಳಗಾವಿ. ತಾಲೂಕಿನ‌ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದ ಪವಿತ್ರ ಗ್ರಂಥ ಕುರಾನ ಸುಟ್ಟ ಪ್ರಕರಣದ ಹಿನ್ನೆಲೆಯಲ್ಲಿ ನಾಳೆ ದಿ.‌16 ರಂದು ಬೆಳಗಾವಿ ಬಙದ್ ಗೆ ಕರೆ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟರ್.. ಕಳೆದ ಕೆಲ ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ‌ ಕುರಾನನ್ನು ಕಿಡಿಗೇಡಿಗಳು ಜಮೀನಿನಲ್ಲಿ ದಹನ ಮಾಡಿದ್ದರು. ಈ ಬಗ್ಗೆ ಪ್ರತಿಭಟನೆ ನಡೆಸಿದ ಸಮಾಜ ಬಾಂಧವರು ಆರೋಪಿಗಳ ಬಂಧನಕ್ಕೆ ಮೂರು ದಿನದ ಗಡುವು ನೀಡಿದ್ದರು. ಆದರೆ ಪೊಲೀಸರು ಇದುವರೆಗೆ ಆರೋಪಿಗಳನ್ನು…

Read More

ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ- ಬಾಲಚಂದ್ರ

ಗೋಕಾಕ:“ಜನವೂ ಬದುಕೆ, ಜಾನುವಾರುಗಳೂ ಬದುಕೆ — ನೀರಿಲ್ಲದ ಬದುಕು ನಿಶ್ಶಬ್ದ ತಾಣ!” ಎಂಬ ಚಿಂತನೆಯೊಂದಿಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುರುವಾರ ಸಂಜೆ ಗೋಕಾಕದ ಎನ್‌ಎಸ್‌ಎಫ್ ಕಚೇರಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಅಧಿಕಾರಿಗಳ ಸಭೆ ಕರೆದು ಬೇಸಿಗೆಯ ನೀರಿನ ಸಮಸ್ಯೆಗೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ಗಂಭೀರ ಸೂಚನೆ ನೀಡಿದರು. ಹೊನಕುಪ್ಪಿ, ಲಕ್ಷ್ಮೇಶ್ವರ, ಸಿದ್ಧಾಪುರ ಹಟ್ಟಿ ಮುಂತಾದ ಗ್ರಾನಗಳಲ್ಲಿ ಈಗಾಗಲೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ನಡೆಯುತ್ತಿದೆ. “ಇದನ್ನು ತಕ್ಷಣ ಲಘುವಾಗಿ ಪರಿಗಣಿಸಬೇಡಿ. ಸ್ಥಿತಿಗತಿಯ ಮೇಲೆ…

Read More
error: Content is protected !!