ಈ-ಆಸ್ತಿ ಹಗರಣ: “ಅವರದು ಆಸ್ತಿ ಅಲ್ಲ, ಆದರೂ ಅವರ ಕೈಯಲ್ಲಿ ಕಡತ!”

ಏಜೆಂಟರ ಪತ್ತೆಗಿಳಿದ ಆಯುಕ್ತೆ ಹೌಹಾರಿದ್ದು ಯಾಕೆ ಗೊತ್ರಾ? ಈ-ಆಸ್ತಿ ಹಗರಣ: “ಅವರದು ಆಸ್ತಿ ಅಲ್ಲ, ಆದರೆ ಅವರ ಕೈಯಲ್ಲಿ ಕಡತ!” ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಏಜೆಂಟರ ದಬ್ಬಾಳಿಕೆ ಬಯಲಾಗಿಸಿದ ಆಯುಕ್ತೆ ಶುಭಾ ಬಿ ಬೆಳಗಾವಿ . ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ “ಈ-ಆಸ್ತಿ” ಪ್ರಕ್ರಿಯೆಯಲ್ಲಿ ಏಜೆಂಟರ ಹಾವಳಿ ಬಗ್ಗೆ ಕೆಲ ಸದಸ್ಯರು ಗಂಭೀರ ಆರೋಪ ಹಾಕಿದ್ದರು.ಏಜೆಂಟರು ಹೇಳಿದ್ರೆ ಬೇಗ ಆಗುತ್ತೆ, ಜನ ಕೊಟ್ಟರೆ ನಾಳೆ ಬಾ ಎನ್ನುತ್ತಾರೆ ಎಂದು ಹೇಳಿದ್ದರು. ಗಮನಿಸಬೇಕಾದ ಸಂಗತಿ ಎಂದರೆ ಕೈಯ್ಯಲ್ಲಿ 20…

Read More

ಡಾ. ಡುಮ್ಮಗೋಳ ವಿರುದ್ಧ ಕೇಸ್..!

ಡುಮ್ಮಗೋಳ ವಿರುದ್ಧ ದೂರು ದಾಖಲು. ಕ್ಯಾಂಪ‌ ಠಾಣೆಯಲ್ಲಿ ದೂರು. ಗಂಭೀರ ಸ್ವರೂಪದ ಆರೋಪ. ನಕಲಿ ದಾಖಲೆ ಸೃಷ್ಟಿಬೆಳಗಾವಿ.‘ನಕಲಿ ದಾಖಲೆ ಸೃಷ್ಟಿ ಸಂಬಂಧ ಗೆಜೆಟೆಡ್ ಅಧಿಕಾರಿ ಸೇರಿದಂತೆ 5 ಜನರ ವಿರುದ್ಧ ಬೆಳಗಾವಿ ಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ತಾಲೂಕು ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡಿದ್ದ ಡಾ. ಸಂಜಯ ಡುಮ್ಮಗೋಳ. ಗೀತಾ ಪಾಂಡುರಂಗ ಕಾಟಗಾಳಕಾರ, ಪ್ರಕಾಶ ಮಾರುತಿ ಬೆತ್ತಗಾವಡೆ, ಸವಿತಾ ಪಾಂಡುರಂಗ ಕಾಟಗಾಳಕರ ಮತ್ತು ಅಶೋಕ ದೇವಪ್ಪ ನಾಗರಾಳ ವಿರುದ್ಧ ದೂರು ದಾಖಲಾಗಿದೆ.ಖಾನಾಪುರ ತಾಲೂಕಿನ…

Read More

ವಚನ ಬೆಳಕಲ್ಲಿ ಮಿಂಚಿದ ಬೆಳಗಾವಿ!

ಜಗಜ್ಯೋತಿ ಬಸವೇಶ್ವರ ಉತ್ಸವ ಮೆರವಣಿಗೆಯ ಶ್ರದ್ಧಾ ಶಕ್ತಿ ಪ್ರದರ್ಶನE belagavi spl: ಬೆಳಗಾವಿ: ತತ್ವ, ಭಕ್ತಿ, ಶ್ರದ್ಧಾ, ಹಾಗೂ ಸಂಸ್ಕೃತಿಯ ವೈಭವಭರಿತ ಜಗಜ್ಯೋತಿ ಬಸವೇಶ್ವರ ಜಯಂತಿಯ ಅದ್ದೂರಿ ಮೆರವಣಿಗೆಗೆ ಭಾನುವಾರ ಬೆಳಗಾವಿ ನಗರ ಸಾಕ್ಷಿಯಾಯಿತು. ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ನಡೆದ ಶೋಭಾ ಮೆರವಣಿಗೆಯು ಬಸವ ತತ್ತ್ವದ ಪ್ರತಿಧ್ವನಿಯಾಗಿ, ಭಕ್ತಿಯ ಜವಾಬ್ದಾರಿಯಾಗಿ, ಸಮಾಜದ ಒಗ್ಗಟ್ಟಿನ ಸಂಕೇತವಾಗಿ ಮೈಮೇಲಿಟ್ಟಿತ್ತು. ಮೆರವಣಿಗೆ, ನಗರದ ಕೇಂದ್ರವಾದ ಚೆನ್ನಮ್ಮ ವೃತ್ತದಲ್ಲಿ ಹರಗುರು ಚರಮೂರ್ತಿಗಳು ಹಾಗೂ ಲಿಂಗಾಯತ ಮುಖಂಡರ ಸಮೂಹದೊಂದಿಗೆ ಶ್ರದ್ಧಾ ಸಂಭ್ರಮದ ವಾತಾವರಣದಲ್ಲಿ…

Read More

“ಅಸ್ತು” ಸಾಕಾಗಲ್ಲ.. ಲೋಕಾಗೆ ಪತ್ರ ಬೇಕು

ತಪ್ಪು ಮಾಡಿದ ಅಧಿಕಾರಿಗಳ ಹೆಸರುಗಳೊಂದಿಗೆ ಅಧಿಕೃತ ಪತ್ರ ಯಾವಾಗ? ಲೋಕಾಯುಕ್ತ ತನಿಖೆಗೆ ಬೇಕಾದ ದಾಖಲೆಗಳ ಸಂಗ್ರಹಣೆ ಯಾವಾಗ? ಸಭೆಯ ತೀರ್ಮಾನಗಳು ಅನುಷ್ಠಾನಕ್ಜೆ ಬರೋದು ಯಾವಾಗ? ಪಾಲಿಕೆ ಕೌನ್ಸಿಲ್ ನಿರ್ಣಯ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಆಯುಕ್ತರು ಗಮನ ಹರಿಸಬೇಕಿದೆ. “ತೀರ್ಮಾನಕ್ಕಿಂತ ಅಧಿಸೂಚನೆ ಹೆಚ್ಚು ಮಹತ್ವಪೂರ್ಣ – ವೇಗಾ ತೆರಿಗೆ ವಂಚನೆ ಪ್ರಕರಣದ 5 ಅಂಶಗಳು!” ವೇಗಾ ಕಂಪನಿಗೆ 7 ಕೋಟಿ ರೂಪಾಯಿ ತೆರಿಗೆ ಬಾಕಿ; ಇದು ಬೆಳಗಾವಿ ಮಹಾನಗರ ಪಾಲಿಕೆಯ ಇತ್ತೀಚಿನ ಗಂಭೀರ ಪ್ರಕರಣ.. ಈ ಪ್ರಕರಣದ ಹೊರತಾಗಿ, ಪಾಲಿಕೆಯಲ್ಲಿ…

Read More

ಪಾಲಿಕೆಯಲ್ಲಿ ಭ್ರಷ್ಟರನ್ನು ಯಾರು ಸಪೋರ್ಟ್ ಮಾಡಿದ್ರು ಗೊತ್ತಾ?

ಇ ಬೆಳಗಾವಿ ವಿಶೇಷ.. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತೀವ್ರ ಶುದ್ಧೀಕರಣದ ಅವಶ್ಯಕತೆಯಲ್ಲಿದೆ. ವೇಗಾ ತೆರಿಗೆ ವಂಚನೆ ಪ್ರಕರಣವು ಕೇವಲ ಒಂದು ಕಂಪನಿಯ ಕುರಿತು ಮಾತ್ರವಲ್ಲ, ಇದು ಸಮಗ್ರ ಆಡಳಿತ ಕ್ರಮ, ಅಧಿಕಾರದ ಜವಾಬ್ದಾರಿ ಮತ್ತು ನೈತಿಕ ರಾಜಕೀಯದ ಪ್ರತಿಬಿಂಬ. ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆ ನಡೆದದ್ದು ಸದೃಢ ಜನತಂತ್ರದ ಲಕ್ಷಣ. ಆದರೆ ಅಲ್ಲಿ ಕೇಳಿದ ಪ್ರಶ್ನೆಗಳು ಕೇವಲ ಸಭೆಗಷ್ಟೇ ಸೀಮಿತವಾಗದಂತೆ ನೋಡಿಕೊಳ್ಳುವುದು ಅಗತ್ಯ. ಕಾರ್ಯರೂಪದಲ್ಲಿ ಬದಲಾವಣೆಗಳು ಕಂಡುಬರಬೇಕು. ಇಲ್ಲದಿದ್ದರೆ ಇದು ಇನ್ನೊಂದು ‘ಹೆಲ್ಮೆಟ್ ಗೀಟು’ ಆಗಿ ಸಮಾಪ್ತಿ…

Read More

ಅನಧಿಕೃತ ಆಸ್ತಿಗೆ 7 ಕೋಟಿ ದಂಡ!”

“ಅನಧಿಕೃತ ಆಸ್ತಿಗೆ ಭಾರೀ ದಂಡ!”ವೇಗಾ ಫನ್‌ಮೊಬೈಲ್‌ಗೆ ₹7.08 ಕೋಟಿ ಬಿಲ್ಡಿಂಗ್ ಉಲ್ಲಂಘನೆ ದಂಡ: ಬೆಳಗಾವಿ ಪಾಲಿಕೆ ಆಯುಕ್ತೆ ಶುಭಾ ಬಿ. ಅವರ ನಿಖರ ಕಾರ್ಯಾಚರಣೆ ಬೆಳಗಾವಿ, ಮೇ 2:ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ವರ್ಷಗಳ ಕಾಲ ತೆರಿಗೆ ತಪ್ಪಿಸಿದ್ದ ಬೆಳಗಾವಿಯ ಖ್ಯಾತ ಕಂಪನಿ ವೇಗಾ ಫನ್‌ಮೊಬೈಲ್ ಪ್ರೈ. ಲಿ.ಗೆ ಬಿಗ್ ಶಾಕ್! ಬೆಳಗಾವಿ ಮಹಾನಗರ ಪಾಲಿಕೆ (BCC) ಈ ವೆಗಾ ಕಂಪನಿಗೆ ₹7.08 ಕೋಟಿ ತೆರಿಗೆ ದಂಡ ವಿಧಿಸಿ ಕಟ್ಟುನಿಟ್ಟಿನ ಸಂದೇಶ ನೀಡಿದೆ. ಪಾಲಿಕೆ ಮೂಲಗಳ ಪ್ರಕಾರ, ಕಂಪನಿಯು…

Read More

ಬೆಳಗಾವಿಗೆ ‘ಶುಭ‌’ ಆಡಳಿತ- ಪಾಲಿಕೆಯಲ್ಲಿ ತೆರಿಗೆ ಕ್ರಾಂತಿ

ಬೆಳಗಾವಿ.ಸುಧಾರಣೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಅಪಖ್ಯಾತಿಗೆ ಗುರಿಯಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಈಗ ಮತ್ತೇ ಮೊದಲಿನ ಶ್ರೀಮಂತಿಕೆಯನ್ನು ಮರಳಿ ಪಡೆಯುತ್ತಿದೆ,ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ತೆರಿಗೆ ವಸೂಲಾತಿಯಲ್ಲಿ ಇಟ್ಟ ಹೆಜ್ಜೆ ಹಿಂದಿಡದ ದಿಟ್ಟ ನಿರ್ಧಾರಗಳು… ಈ ಎಲ್ಲಕ್ಕೂ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.ಎರಡೆರಡು ಬಾರಿ ಸೂಪರ್ ಸೀಡ್ ಸಂಕಷ್ಟದಿಂದ ಪಾರಾದ ಮಹಾನಗರ ಪಾಲಿಕೆ ಈಗ ರಾಜ್ಯದ ಮಹಾನಗರ ಪಾಲಿಕೆಗಳಿಗಿಂತ ಬೆಳಗಾವಿ ಮಾದರಿ ಎನ್ನುವಷ್ಟರ ಮಟ್ಟಿಗೆ…

Read More

शिवजयंती मिरवणुकीत माणुसकीचा थंडावा: Mla Abhay Patil सेवाभावाचं स्पर्श”

“शिवजयंती मिरवणुकीत माणुसकीचा थंडावा: साहेबांचं सेवाभावाचं स्पर्श” बेळगाव:बेळगावच्या रस्त्यांवर फडकणारे केशरी ध्वज, छत्रपती शिवाजी महाराजांच्या घोषवाक्यांनी आसमंत दुमदुमलेला, आणि संस्कृतीचा सुवर्णप्रकाश पसरवणारी मिरवणूक…याच भव्यतेमध्ये एक दृश्य असंही होतं, ज्याने बेळगावकरांच्या मनाला थेट भिडणारा अनुभव दिला. शिवजयंतीच्या मिरवणुकीत सहभागी झालेल्या हजारो शिवभक्तांच्या तहान भागवण्याचं काम आ. अभय पाटील यांनी केलं.त्यांच्या पुढाकाराने ‘मोफत पाण्याच्या पाकिटांचं वितरण’ या…

Read More

ಶಿವಾಜಿ ಮೆರವಣಿಗೆಯ ಮಧ್ಯೆ ತಂಪಾದ ಸೇವೆಯ ಸ್ಮರಣೆ: ಶಾಸಕರ ಮಾನವೀಯ ಸ್ಪರ್ಶ”

ಶಿವಾಜಿ ಮೆರವಣಿಗೆಯ ಮಧ್ಯೆ ತಂಪಾದ ಸೇವೆಯ ಸ್ಮರಣೆ: ಮಾನವೀಯ ಸ್ಪರ್ಶ“ ಬೆಳಗಾವಿ: ಬೆಳಗಾವಿಯ ಬೀದಿಗಳಲ್ಲಿ ಹರಡಿದ ಕೇಸರಿ ಬಾವುಟಗಳು, ಶಿವಾಜಿಯ ಘೋಷವಾಕ್ಯಗಳಿಂದ ಗಗನ ಮುಟ್ಟಿದ ವಾತಾವರಣ, ಸಂಸ್ಕೃತಿಯ ಹೊಂಬೆಳಕು ಹರಡಿದ ಮೆರವಣಿಗೆ…ಇದರ ಮಧ್ಯೆ ಮತ್ತೊಂದು ಮೌಲ್ಯವನ್ನು ಸಜೀವಗೊಳಿಸಿದ ದೃಶ್ಯವೊಂದು ಬೆಳಗಾವಿಯ ಜನಮನವನ್ನು ಹತ್ತಿರದಿಂದ ಸ್ಪರ್ಶಿಸಿತು. ಶಿವಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರ ನೀರಿನ‌ ದಾಹ ನೀಗಿಸುವ ಕೆಲಸವನ್ನು ಶಾಸಕ ಅಭಯ ಪಾಟೀಲರು ಮಾಡಿದರು. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ‘ಉಚಿತ ನೀರಿನ ಪಾಕೀಟ್ ವಿತರಣೆ’ ಈ ಮೆರವಣಿಗೆಯಲ್ಲಿ…

Read More
error: Content is protected !!