Headlines

ಕೇಂದ್ರದ ವಿರುದ್ಧ ಹೋರಾಟ- ಬೆಳಗಾವಿಯಲ್ಲಿ ಕೈ ಶಕ್ತಿ ಪ್ರದರ್ಶನ

ಬೆಲೆ ಏರಿಕೆಯ ಬೆಳಗಾವಿಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರತಿಭಟನೆ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಆಗಮನ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಿದ್ಧತೆ ಬಲು ಜೋರು ಬೆಳಗಾವಿ,:ಕೇಂದ್ರ ಸರ್ಕಾರದ ಧೋರಣೆಗಳು, ಹಠಾತ್ ಬೆಲೆ ಏರಿಕೆಗಳು, ಮತ್ತು ಜನಸಾಮಾನ್ಯರ ಬದುಕಿನಲ್ಲಿ ಮೂಡಿದ ತೀವ್ರ ಅಸಮಾಧಾನವನ್ನು ಸಂಘಟಿತಗೊಳಿಸಲು ಕಾಂಗ್ರೆಸ್ ಈ ಬಾರಿ ಬೆಳಗಾವಿಯನ್ನು ವೇದಿಕೆಯಾಗಿಸಿಕೊಳ್ಳುತ್ತಿದೆ. ಬೃಹತ್ ಪ್ರತಿಭಟನೆಗೆ ನಾಳೆ (ದಿ.28) ನಗರದ ಸಿಪಿಎಡ್ ಮೈದಾನ ಸಜ್ಜಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿ ವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರನ್ನು…

Read More

ಶ್ರೀಕೃಷ್ಣನ ಜೀವನವೇ ಸರ್ವತ್ಮಕ ನೀತಿಯ ದೀಪಸ್ತಂಭ…!

ಶ್ರೀಕೃಷ್ಣನ ಜೀವನವೇ ಸರ್ವತ್ಮಕ ನೀತಿಯ ದೀಪಸ್ತಂಭ ಬೆಳಗಾವಿ:“ಶ್ರೀಕೃಷ್ಣನು ಕೇವಲ ಪುರಾಣದ ಪಾತ್ರವಲ್ಲ; ಅವನು ಪರಿಪೂರ್ಣ ವ್ಯಕ್ತಿತ್ವದ ಜೀವಂತ ದೀಪ,” ಎಂದು ಶ್ರೀರಾಮಜನ್ಮಭೂಮಿ ನ್ಯಾಸ (ಅಯೋಧ್ಯೆ) ಖಜಾಂಚಿ ಹಾಗೂ ಗೀತಾಪರಿವಾರ ಸಂಸ್ಥಾಪಕರಾದ ಶ್ರೀ ಗೋವಿಂದ ದೇವ ಗಿರಿ ಮಹಾರಾಜ್ ಉಜ್ವಲವಾಗಿ ಹೇಳಿದ್ದಾರೆ. ಎಸಿಪಿಆರ್ ಸಂಸ್ಥೆ ಆಯೋಜಿಸಿದ್ದ ಮೂರು ದಿನಗಳ ಉಪನ್ಯಾಸಮಾಲಿಕೆಯ ಎರಡನೇ ದಿನದಂದು “ಶ್ರೀಕೃಷ್ಣ ನೀತಿ” ವಿಷಯದ ಕುರಿತು ಮಹಾರಾಜ್ ಉಪನ್ಯಾಸ ನೀಡಿದರು. ಅವರು ತಿಳಿಸಿದಂತೆ, “ಶ್ರೀಕೃಷ್ಣ ಪರಿಪೂರ್ಣ ಅವತಾರ. ಅವನ ಗೀತೆ ಕೇವಲ ಓದುವ ಶಾಸ್ತ್ರವಲ್ಲ; ಆತ್ಮಾನುಭವದ…

Read More

ಭದ್ರತಾ ಕಾರ್ಯಾಚರಣೆಗಳ ನೇರಪ್ರಸಾರ ನಿಷೇಧಿಸಲು ಕೇಂದ್ರದ ಮಹತ್ವದ ಸಲಹೆ

ಭದ್ರತಾ ಕಾರ್ಯಾಚರಣೆಗಳ ನೇರಪ್ರಸಾರ ನಿಷೇಧಿಸಲು ಕೇಂದ್ರದ ಮಹತ್ವದ ಸಲಹೆ — ವರದಿ: ಚಟುವಟಿಕೆಗಳಿಗೆ ಮೀರುನುಡಿ ಹಾಕಿದ ಮಾಹಿತಿ ಮತ್ತು ಪ್ರಸಾರ ತಡೆಯುವ ಸೂಚನೆ ನವದೆಹಲಿ: ರಾಷ್ಟ್ರ ಭದ್ರತೆ ಬಗ್ಗೆ ಗಂಭೀರ ತಾಕೀತು ನಡೆಸಿದ ಕೇಂದ್ರ ಸರ್ಕಾರ, ದೇಶದ ಎಲ್ಲಾ ಮಾಧ್ಯಮ ಚಾನಲ್‌ಗಳು, ಸುದ್ದಿಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ರಕ್ಷಣಾ ಕಾರ್ಯಾಚರಣೆಗಳು ಹಾಗೂ ಭದ್ರತಾ ಪಡೆಗಳ ಚಟುವಟಿಕೆಗಳ ನೇರ ಪ್ರಸಾರವನ್ನು ತಕ್ಷಣ ತಡೆಯಲು ಕಟ್ಟುನಿಟ್ಟಾದ ಸಲಹೆ ನೀಡಿದೆ. ಮಾಹಿತಿಯ ಮತ್ತು ಪ್ರಸಾರ ಸಚಿವಾಲಯದಿಂದ ಜಾರಿ ಮಾಡಲಾದ ಈ…

Read More

ಯಳ್ಳೂರು ಹೋರಾಟದ ಭೂಮಿ- ಪವಾರ್

ಬೆಳಗಾವಿ“ಯಳ್ಳೂರು’ ಕೇವಲ ಒಂದು ಗ್ರಾಮವಲ್ಲ, ಇದು ಹೋರಾಟದ ಭೂಮಿ, ಶೈಕ್ಷಣಿಕ ಕ್ರಾಂತಿಯ ಪುಟಗಳನ್ನು ಬರೆದ ಸ್ಥಳ ಎಂದು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹೇಳಿದರು. ಯಳ್ಳೂರಿನ ಸರ್ಕಾರಿ ಮರಾಠಿ ಮಾದರಿ ಶಾಲೆಯ ಶತಕೋತ್ತರ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.“ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಈ ಗ್ರಾಮಕ್ಕೆ ವಿಶೇಷ ಮಹತ್ವವಿತ್ತು. ಇಲ್ಲಿ ಜನರು ಅನ್ಯಾಯದ ವಿರುದ್ಧ ಧೈರ್ಯದಿಂದ ಎದ್ದು ನಿಂತರು. ಈ ಹೋರಾಟದ ಆತ್ಮವನ್ನೇ ಶಾಲೆಯು ತಮ್ಮ ಮಕ್ಕಳಿಗೆ ಶಿಕ್ಷಣ ರೂಪದಲ್ಲಿ ನೀಡಿತು ಎಂದರು. ಯಳ್ಳೂರಿನ…

Read More

ಕೋರೆ ಮನೆಗೆ ಪವಾರ್.. ಮೇಜು ಮೇಲೆ ಊಟ. ಮನಸ್ಸಿನಲ್ಲಿ ರಾಜಕೀಯ ಲೆಕ್ಕ..!

ಗಡಿನಾಡಲ್ಲಿ ರಾಜಕೀಯ ಬಾಂಬ್?ಶರದ್ ಪವಾರ್, ಪ್ರಭಾಕರ್ ಕೋರೆ ಭೆಟ್ಟಿ ಗಡಿನಾಡಲ್ಲಿ ಕುತೂಹಲ ಸ್ಪೋಟ… ! ಪಕ್ಷರೇಖೆ ಮೀರಿ ನಡೆದ ಮಾತುಕತೆ ಮುಂದಿನ ಲೆಕ್ಕಾಚಾರ ಶುರುವಾಯಿತಾ? ಡಿನ್ನರ್ ಮಾತಿನ ಮರ್ಮವೇನು?ಭವಿಷ್ಯದ ರಾಜಕೀಯ ಲೆಕ್ಕಾಚಾರ ಒಂದೇ ಟೇಬಲ್ಲಿನಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ. .ಇದು ಕೇವಲ ಭೆಟ್ಟಿಯಲ್ಲ . ಇದು ಗಡಿ ಭಾಗದ ರಾಜಕೀಯದ ಹೊಸ ಲೆಕ್ಕದ ಶುಭಾರಂಭ ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯ.ಇನ್ನು ಮುಂದೆ ನಡೆಯಲಿರುವ ರಾಜಕೀಯ ಬದಲಾವಣೆಗಳಲ್ಲಿ ಈ ಭೆಟ್ಟಿ ಒಂದು ಮೈಲಿಗಲ್ಲು ಆಗಬಹುದೆಂಬ…

Read More

24×7 Pet Hospital in BELAGAVI

World-Class Pet Care Comes to Belagavi with Soulmates Veterinary HospitalBelagavi : Soulmates Veterinary Hospital, a state-of-the-art facility dedicated to comprehensive pet care, has officially opened its doors in Belagavi and will be inaugurated on Sunday, April 27. The hospital is located behind UK27 Hotel at Kayaka Towers, Ayodhyanagar, Belagavi. Founded by Dr. Vijayalakshmi & Dr…

Read More

ಮೇಣದ ಬತ್ತಿ ಹಿಡಿದ ಕೈ ತಲವಾರ ಹಿಡಿಯಲು ಸಜ್ಜು”

ಮೌನ ರ್ಯಾಲಿಯಲ್ಲಿ ಉಗ್ರತೆಯ ವಿರುದ್ಧ ಘೋಷಣೆ: ಬೆಳಗಾವಿ ದಕ್ಷಿಣ ಬಿಜೆಪಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮ ಹತ್ತು ಸಾವಿರಕ್ಕೂ ಹೆಚ್ಚು ಜನ‌ಭಾಗಿ. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಡೆದ ರ್ಯಾಲಿ “ಮೇಣದ ಬತ್ತಿ ಹಿಡಿದ ಕೈ ತಲವಾರ ಹಿಡಿಯಲು ಸಜ್ಜು” ಪಹಲ್ಗಾಮ ಹತ್ಯಾಕಾಂಡ ಖಂಡಿಸಿ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳ ಕ್ಯಾಂಡಲ್ ಮಾರ್ಚ್ ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಭಯಾನಕ ಹಿಂದೂಹತ್ಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಕ್ಷಿಣ ಬಿಜಿಪಿ ಕಾರಗಯಕರ್ತರು ಸಂಘಟನೆಗಳು ಬುಧವಾರ ಸಂಜೆ ಬೆಳಗಾವಿಯಲ್ಲಿ ಕ್ಯಾಂಡಲ್…

Read More

ಟಾರ್ಗೆಟ್ ಹಿಂದೂ…!

:ಟಾರ್ಗೆಟ್ ಹಿಂದೂ – ಯೋಧನ ಧರ್ಮ ನೋಡುವ ಜಿಹಾದಿ ಕಾವು, ಮೌನವಾಗಿರುವ ಧರ್ಮನಿರಪೇಕ್ಷತೆ! ಪೆಹಲ್ಗಾಮ್ ದಾಳಿಯ ರಕ್ತಪಾತ ಕೇವಲ ಉಗ್ರರ ಹಿಂಸಾಚಾರವಲ್ಲ, ಅದು ಆಲೋಚಿತ ಗುರಿ ಹೊಂದಿದ ಕ್ರೂರ ರಾಜಕೀಯ ಹಿಂಸೆ ಆಗಿದೆ. ಈ ದೇಶದ ರಕ್ಷಣಾ ಪಡೆಗಳಲ್ಲಿ ದೇಶಭಕ್ತ ಹಿಂದೂ ಯುವಕರನ್ನು ಗುರಿಯಾಗಿಸುವ ನಿರ್ದಿಷ್ಟ ವ್ಯೂಹ ಈಗ ಸ್ಪಷ್ಟವಾಗಿ ಬಿಂಬಿಸತೊಡಗಿದೆ. ದೇಶದ ಭದ್ರತೆಯ ಮೊದಲ ಸಾಲಿನಲ್ಲಿ ನಿಂತಿರುವವರು ಯಾರು? ಯುದ್ಧದಲ್ಲಿ, ಗಡಿಯಲ್ಲಿ, ಉಗ್ರ ದಾಳಿಯಲ್ಲಿ ಪ್ರಾಣ ಕಳೆದುಕೊಳ್ಳುವವರು ಹೆಚ್ಚಾಗಿ ಯಾರು? ಉತ್ತರ ಒಂದೇ – ಹಿಂದೂ…

Read More

ಪಾಪಿಗಳಿಗೆ ಉತ್ತರ ಕೊಡುವ ಕಾಲವಿದು..!

ಈ ದಾಳಿ ಒಂದು ಕಣ್ಣು ಕಳೆಯುವ ಘಟನೆಯಾಗಿದ್ದರೆ, ದೇಶ ಶತ್ರುವಿನ ಎರಡೂ ಕಣ್ಣುಗಳನ್ನು ಕಿತ್ತು ಹಾಕುವ ಕೆಲಸ ಮಾಡಬೇಕು. . ಶಕ್ತಿ ಇದೆಯೆಂದು ತೋರಿಸಬೇಕಾದ ಸಮಯ ಈಗ. ನಡವಳಿಕೆ ಇಲ್ಲದ ನಡತೆ ದೇಶಕ್ಕೆ ದ್ರೋಹದಷ್ಟೇ ಅಪಾಯಕಾರಿಯಾಗಿರುತ್ತದೆ! ಪೆಹಲ್ಗಾಮದ ದಾಳಿ – ದೇಶದ ಹೃದಯಕ್ಕೆ ಹೊಡೆಯಲಾದ ಕುಣಿಗೆ ತಿರುಗೇಟು ಬೇಕು! ಪೆಹಲ್ಗಾಮದಲ್ಲಿ ಅಮರ್‌ನಾಥ್ ಯಾತ್ರಿಕರ ಮೇಲೆ ನಡೆದ ಭೀಕರ ದಾಳಿ, ಇದು ಕೇವಲ ಒಂದು ಭಯೋತ್ಪಾದಕ ಕೃತ್ಯವಲ್ಲ — ಇದು ಭಾರತೀಯ ರಾಷ್ಟ್ರದ ಮನಸ್ಸಿನ ಮೇಲೆ ಹೊಡೆದ ಬಾರಿಯಾಗಿದೆ….

Read More

ರಾಜೀನಾಮೆಗೆ ಮುಂದಾಗಿದ್ದ R I ? ಕಾರಣ ಏನ್ ಗೊತ್ತೆ?

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯಲ್ಲಿ ನಿತ್ಯ ನಡೆಯುತ್ತಿರುವ ಕಿರುಕುಳದಿಂದ ಕಂದಾಯ ನಿರೀಕ್ಷಕರು ರಾಜೀನಾಮೆಗೆ ಮುಂದಾಗುತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಶ್ರೀಕಾಂತ ಇರಾಳೆ ಎಂಬುವರೇ ಇಂದು ರಾಜೀನಾಮೆಗೆ ಮುಂದಾದ ಕಂದಾಯ ನಿರೀಕ್ಷಕ. ಕಳೆದ ಕೆಲ ದಿನಗಳಿಂದ ಇವರಿಗೆ PID ಸಂಬಂಧ ಕೆಲ ನಗರಸೇವಕರು ಕಿರಿಕಿರಿ ಮಾಡುತ್ತಿದ್ದಾರೆ. ಇದರಿಂದ ಮಾನಸಿಕ ನೆಮ್ಮದಿ ಇಲ್ಲದಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಕಾಂತ ಅವರು ಆಯುಕ್ತರನ್ನು ಭೆಟ್ಟಿ ಮಾಡಿ ರಾಜೀನಾಮೆ ಪತ್ರ ಕೊಡಲು…

Read More
error: Content is protected !!