Headlines

ಐಪಿಎಲ್ ಟಿಕೆಟ್ ಮಾಫಿಯಾ…?

ಅಭಯ ಪಾಟೀಲರ ಆರೋಪದ ಪ್ರಮುಖ ಅಂಶಗಳು: ಕ್ರಿಕೆಟ್ ಮಂಡಳಿಯೇ ಈ ಅಕ್ರಮಕ್ಕೆ ಬೆನ್ನು ತಟ್ಟುತ್ತಿದೆ. ಸರ್ಕಾರದ ಮಟ್ಟದಿಂದ ಸಹ ಟಿಕೆಟ್ ಕೋರಿದರೂ ಸ್ಪಷ್ಟ ಉತ್ತರವಿಲ್ಲ. ಗೃಹ ಸಚಿವರಿಗೆ ಪತ್ರ: ಸಮಗ್ರ ತನಿಖೆ ಅಗತ್ಯ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಕೂಡ ಟಿಕೆಟ್ ಹರಾಜು ಪ್ರಕರಣ ಪಂದ್ಯದ ವಿವರ: ದಿನಾಂಕ: ಮೇ 3, 2025 ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಪಂದ್ಯ: RCB vs CSK ಮೇ 3ರ ಮ್ಯಾಚ್‌ಗೆ ಟಿಕೆಟ್ ಮಾರಾಟದಲ್ಲಿ ಭಾರಿ ಗೊಂದಲ!ಕಾಳಸಂತೆಗೆ ಕ್ರಿಕೆಟ್ ಮಂಡಳಿ ಬೆನ್ನು…

Read More

ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ

ಏ. 27,28 ರಂದು ಕೇಂದ್ರದ ವಿರುದ್ಧ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್‌ ವತಿಯಿಂದ ಏ. 27, 28 ರಂದು ಬೃಹತ್‌ ಪ್ರತಿಭಟನೆಯನ್ನು ಸಿಪಿಎಡ್‌ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅದರಂತೆ,…

Read More

जनेऊ वाचवा’ घोषणेने बेलगावात ब्राह्मणांचा शक्तीप्रदर्शन

‘जनेऊ वाचवा’ घोषणेने बेलगावात ब्राह्मणांचा शक्तीप्रदर्शन बेलगाव:जनेऊ काढण्याच्या घटनेच्या पार्श्वभूमीवर सीमेवरील बेलगाव शहरात सोमवारी ब्राह्मण समाजाने मोठ्या प्रमाणात शक्तीप्रदर्शन केलं.जनेऊ कापणाऱ्यांना केवळ निलंबित करणे पुरेसे नाही, त्यांच्यावर फौजदारी खटला दाखल करावा, अशी जोरदार मागणी करण्यात आली. ही निदर्शने बेलगाव दक्षिणचे आमदार अभय पाटील आणि ब्राह्मण समाजाचे नेते अनिल पोतदार यांच्या नेतृत्वाखाली झाली.कित्तूर चन्नम्मा चौकात एकत्र…

Read More

Brahmins Stage Show of Strength in Belagavi with ‘Save the Janivara’ Slogan

Brahmins Stage Show of Strength in Belagavi with ‘Save the Janivara’ SloganBelagavi In response to a recent incident involving the removal of the Janivara (sacred thread), the Brahmin community held a show of strength in the border city of Belagavi on Monday. Protesters demanded not only suspension of those involved but also criminal cases against…

Read More

ಜನಿವಾರ ರಕ್ಷಣೆಗೆ ಪರಶುರಾಮನ ಘರ್ಜನೆ

ಜನಿವಾರಕ್ಕೆ ಕೈ ಹಾಕಿದರೆ ತಲವಾರ ಹಿಡಿಯಲು ನಮಗೆ ಕಷ್ಟವಿಲ್ಲ!” ಬೆಳಗಾವಿಯಲ್ಲಿ ಬ್ರಾಹ್ಮಣರ ಬೃಹತ್ ಪ್ರತಿಭಟನೆ – ಸಂಸ್ಕೃತಿಗೆ ತೋಳೂರಿಸಿದ ದನಿ ಬೆಳಗಾವಿ, :ಬ್ರಾಹ್ಮಣ ಸಮುದಾಯದ ಧರ್ಮ-ಸಂಸ್ಕೃತಿಯ ಸಂಕೇತವಾದ ಜನಿವಾರ ಕತ್ತರಿಸಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೆಳಗಾವಿಯಲ್ಲಿ ಸೋಮವಾರ ಸಮಾಜದ ಸದಸ್ಯರು ಸಾಮೂಹಿಕ ಶಕ್ತಿ ಪ್ರದರ್ಶನ ನಡೆಸಿದರು. “ಜನಿವಾರ ಉಳಿಸಿ – ಬ್ರಾಹ್ಮಣ್ಯ ಬೆಳೆಸಿ” ಎಂಬ ಘೋಷಣೆಯೊಂದಿಗೆ ಕಿತ್ತೂರು ಚನ್ನಮ್ಮ ವೃತ್ತವು ಧರ್ಮ ರಕ್ಷಣೆಯ ಕೇಂದ್ರಬಿಂದುವಾಗಿ ಪರಿವರ್ತಿತವಾಯಿತು. ಈ ಆಕ್ರೋಶ ಭರಿತ ಪ್ರತಿಭಟನೆಯಲ್ಲಿ ಶಾಸಕ ಅಭಯ ಪಾಟೀಲ…

Read More

ನಾಳೆ ಬ್ರಾಹ್ಮಣ ಸಮಾಜದವರ ಪ್ರತಿಭಟನೆ..!

ಬೆಳಗಾವಿ. ಜನಿವಾರ ತೆಗೆಸಿದ ವಿಷಯ‌ ಮುಂದಿಟ್ಟುಕೊಂಡು ನಾಳೆ ದಿ. 21 ರಂದು ಬೆಳಗಾವಿಯಲ್ಲಿ ಸಮಸ್ತ ಬ್ರಾಹ್ಮಣರ ವತಿಯಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ನಗರದ ಕೃಷ್ಣಮಠದಲ್ಲಿಂದು ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. ಬೆಳಿಗ್ಗೆ ಕನ್ನಡ ಸಾಹಿತ್ಯ ಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಾಗುವುದು ಎಂದು‌ ತಿಳಿಸಲಾಗಿದೆ. ಸಮಾಜದ ಸಭೆಗೆ ಹಾಜರಾದ ವಿಪ್ರ ಬಳಗದವರು ಇಂದಿಲ್ಲಿ ನಡೆದ ಸಭೆಯಲ್ಲಿ ನಗರದ ಬೇರೆ ಬೇರೆ ಭಾಗಗಳಿಂದ ನೂರಾರು ಜನ‌ ಭಾಗವಹಿಸಿದ್ದರು. ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಅಧ್ಯಕ್ಷ…

Read More

ಒಂದು ಹನಿ ನೀರಿಗಾಗಿ ಹಾಹಾಕಾರ!”

ಬಿಸಿಲಿನಲ್ಲಿ ಬಾಕಿ ಬದುಕು – ಬೆಳಗಾವಿಯಲ್ಲಿ ನೀರಿಲ್ಲದೇ ತವಕಿಸುವ ಮಂಗಗಳ ತೀವ್ರ ಹೋರಾಟ ಬೆಳಗಾವಿಯ ಮಂಗಗಳು ಬಿಸಿಲಿನಲ್ಲಿ ಬರಿದಾದ ತೊಟ್ಟಿಗಳ ಮುಂದೆ ನಿಂತಿರುವ ನೋವಿನ ಚಿತ್ರಣ – ವಿಶೇಷ ವರದಿ | ಬೆಳಗಾವಿಯ ಬೀದಿಗಳಲ್ಲಿ, ಗೋಡೆ ಮೇಲೆ ನಿಂತು ಮೇಲೆ ಮೇಲ್ಗೆ ನೋಡುತ್ತಾ, ನೀರಿನ ಬಕೆಟ್ ಕಡೆ ಕೈ ಚಾಚುತ್ತಿರುವ ಮಂಗಗಳ ದೃಶ್ಯ ಇತ್ತೀಚೆಗೆ ಮನಸ್ಸು ಹಿಂಡುತ್ತಿರುವಂತಹದ್ದು. ಬಿಸಿಲಿನಲ್ಲಿ ಅತ್ತ ಬಡ ಕುಟುಂಬಗಳಷ್ಟೇ ಅಲ್ಲ, ಇಂದು ನಮ್ಮ ನಗರದಲ್ಲಿ ವಾಸವಿರುವ ಜೀವಿಗಳೂ ನೀರಿಗಾಗಿ ಪರಿತಪಿಸುತ್ತಿವೆ . ಇವು…

Read More

ವಿವಾದದ ನಡುವೆ ಕಲಾಮಂದಿರ ಲೋಕಾರ್ಪಣೆ

ವಿವಾದದ ನಡುವೆಯೇ ಇಂದು ಸಿಎಂ ಲೋಕಾರ್ಪಣೆಕಲಾಮಂದಿರ ಉದ್ಘಾಟನೆಮುನ್ನವೇ 10 ಕೋಟಿ ಹಗರಣ..!ಬೆಳಗಾವಿ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಳೆ ರವಿವಾರ ಬೆಳಗಾವಿಯಲ್ಲಿ ಬಹುಕೋಟಿ ವೆಚ್ಚದ ‘ಕಲಾಮಂದಿರ’ವನ್ನು ಉದ್ಘಾಟಿಸಲು ಸಜ್ಜಾಗಿದ್ದಾರೆ. ಆದರೆ ಈ ಸಂಭ್ರಮದ ಮುನ್ನವೇ ಬೆಳಗಾವಿ ಲೋಕಾಯುಕ್ತದ ಕಚೇರಿಗೆ ತಲಪಿರುವ ಗಂಭೀರ ದೂರು ಒಂದು ಈಗ ಭಾರೀ ಚಚರ್ೆಗೆ ಎಡೆಮಾಡಿಕೊಟ್ಟಿದೆ. ಇದು ಸ್ಮಾಟರ್್ ಸಿಟಿ ಯೋಜನೆಯಡಿ ನಿಮರ್ಿಸಲಾದ ಕಲಾಮಂದಿರ ನಿಮರ್ಾನದಲ್ಲಿ ಸುಮಾರು 10 ಕೋಟಿಗೂ ಅಧಿಕ ಹಣದ ದುರ್ಬಳಕೆಯ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರ ಮಂಜುನಾಥ ಬನಶಂಕರಿ ಅವರ ಈ…

Read More

Amidst controversy, CM to inaugurate today Kala Mandira inauguration Rs 10 crore scandal already…!

Belagavi.Chief Minister Siddaramaiah is set to inaugurate the multi-crore ‘Kala Mandira’ in Belagavi tomorrow, Sunday. However, just ahead of this celebration, a serious complaint submitted to the Belagavi Lokayukta office has sparked major controversy. RTI activist Manjunath Banashankari has lodged a complaint with the Lokayukta alleging misuse of over Rs 10 crore in the construction…

Read More

ಜನಿವಾರ ಪ್ರಕರಣ- ಬ್ರಾಹ್ಮಣರ ಸಭೆ ಇಂದು

RPD COLLEGE ಬಳಿಯಿರುವ ಕೃಷ್ಣಮಠದಲ್ಲಿ ಸಭೆ. ಮಹತ್ವದ ನಿರ್ಧಾರ ಸಾಧ್ಯತೆ. ಮುಂದಿನ ಹಂತದ ಹೋರಾಟದ ಬಗ್ಗೆ ಚರ್ಚೆ. ಸಮಾಜದ ಪ್ರಮುಖರು ಭಾಗಿ ಬೆಳಗಾವಿ.ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಬ್ರಾಹ್ಮಣ ಸಮಾಜದ ಆಕ್ರೋಶ ಭುಗಿಲೇಳುತ್ತಿದೆ.ಈ ಹಿನ್ನೆಲೆಯಲ್ಲಿ ನಾಳೆ ದಿ,20 ರಂದು ಬೆಳಿಗ್ಗೆ 11.30 ಕ್ಕೆ ಆರ್ಪಿಸಿ ಕ್ರಾಸ್ ಬಳಿ ಇರುವ ಕೃಷ್ಣ ಮಠದಲ್ಲಿ ಸಮಸ್ತ ಬ್ರಾಹ್ಮಣರ ಸಮಾಜದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜನಿವಾರ ಧರಿಸುವ ಮತ್ತು ್ತಕಾಶೀಧಾರವನ್ನು ಕಟ್ಟಿಕೊಳ್ಳುವ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ….

Read More
error: Content is protected !!