Headlines

ಅರಭಾವಿ ರಾಜಕೀಯ ಜಾಣ ಬಾಲಚಂದ್ರ

ಎಲ್ಲೆಡೆ ಸಾಹುಕಾರ ಎಂದೇ ಖ್ಯಾತಿ. ಸಿಟ್ಟು,ಸೆಡಬು ಮಾಡಕೊಳ್ಖದ ಸಂಭಾವಿತ ರಾಜಕಾರಣಿ. ಆರ್ಥಿಕ ಸಂಕಷ್ಟ ದಲ್ಲಿದ್ದ ಬೆಮುಲ್ ನ್ನು ಲಾಭದತ್ತ ಕೊಂಡೊಯ್ದ ಬಾಲಚಂದ್ರ. ಈಗ ಡಿಸಿಸಿಯನ್ನೂ ಲಾಭದಲ್ಲಿ ತೆಗೆದುಕೊಂಡು ಹೋದ ಕೀರ್ತಿ. ಮೌನ, ತಾಳ್ಮೆ, ತಂತ್ರ ಮತ್ತು ಪ್ರಭಾವ – ಜಾರಕಿಹೊಳಿ ಬಂಧುಗಳಲ್ಲಿ ವಿಭಿನ್ನ ರಾಜಕೀಯ ವ್ಯಕ್ತಿತ್ವ ಮೆರೆದಿರುವ ಬಾಲಚಂದ್ರರ ನಿಶಬ್ದ ಚಲನೆಗೆ ಸೂಕ್ಷ್ಮ ವಿಶ್ಲೇಷಣೆ . ನಿಶಬ್ದ ನಾಯಕತ್ವ: ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಮಾತನಾಡುವುದಕ್ಕಿಂತ ಕಾರ್ಯಾಚರಣೆಗೆ ಹೆಚ್ಚು ಮಹತ್ವ ನೀಡಿದವರು. ಅವರು ಟೀಕೆಗೆ…

Read More

ಜಾತಿ ಗಣತಿ, ರಾಜಕೀಯ ಲೆಕ್ಕಾಚಾರದ ಹೊಸ ಆಯಾಮ.

ಇಂದು ನಡೆಯಲಿರುವ ಕರ್ನಾಟಕ ರಾಜ್ಯದ ಸಚಿವ ಸಂಪುಟ ಸಭೆ, ಸಾಮಾಜಿಕ ನ್ಯಾಯದ ಕ್ಷಿತಿಜದಲ್ಲಿ ಪ್ರಮುಖ ಹೆಜ್ಜೆಯ ಸಂಕೇತವಾಗಿದೆ. ಒಂದು ದಶಕದ ನಂತರ, ಬಹುಕೋಟಿ ವೆಚ್ಚದಲ್ಲಿ ಸಿದ್ಧವಾದ 2015ರ ಜಾತಿಗಣತಿ ವರದಿಯು ಹದಿನಾಲ್ಕು ವರ್ಷದ ನಿದ್ರೆ ಮುಗಿಸಿ, ರಾಜಕೀಯ ದರ್ಜೆಗೆ ಕಾಲಿಡಲು ಸಜ್ಜಾಗಿದೆ. ಈ ವರದಿ ಯಾರಿಗೋ ಧ್ವನಿ ನೀಡಬಲ್ಲದು. ಹಾಗೆಲ್ಲರಿಗೂ ಅಸ್ಪಷ್ಟತೆಯ ಕನ್ನಡಿ ಕೂಡ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ವರ್ಗಗಳಿಗೆ ಇದು ಅಂಕಿ-ಅಂಶಗಳ ಬೆಂಬಲವಾಗಿ ಬಲ ನೀಡಬಹುದು. ಆದರೆ ಮತ್ತೊಂದೆಡೆ, ವರದಿ ತಿರುಚಿದ ಅಕ್ಷರಗಳ ಹಿಂದೆ…

Read More

ಕಾಂಗ್ರೆಸ್ ಬಗ್ಗೆ ಜನರಲ್ಲಿ ಆಕ್ರೋಶ.

ಅಭಯ ಪಾಟೀಲ: “ನಮ್ಮ ಸರ್ಕಾರ ಬಂದ ಮೇಲೆ ಎಲ್ಲ ಲೆಕ್ಕ ಚುಕ್ತಾ”ಬೆಳಗಾವಿಯಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ತೀವ್ರವಾಗಿ ಟೀಕಿಸಿದರು. ಅವರು, “ನಮ್ಮ ಸರ್ಕಾರ ಬಂದ ಮೇಲೆ ಎಲ್ಲ ಲೆಕ್ಕ ಚುಕ್ತಾ ಆಗಲಿದೆ” ಎಂದು ಹೇಳಿದರು. ಬೆಳಗಾವಿ: ಬೆಲೆ ಏರಿಕೆ ಮಾಡುವ ಮೂಲಕ ಬಡಜನರ ಬದುಕನ್ನು ದುರ್ಬರ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಕಾಂಗ್ರೆಸ್ನ ತೆರಿಗೆ ದಾಳಿಗೆ ಕಿಡಿಕಾರಿದರು.ಇಲ್ಲಿನ ,ಗೋವಾವೇಸ್…

Read More

ಹಾಲಿನಲ್ಲೂ ಲಾಭ, ಬ್ಯಾಂಕಿನಲ್ಲೂ ಲಾಭ

ಹಾಲಿನಲ್ಲೂ ಲಾಭ, ಬ್ಯಾಂಕಿನಲ್ಲೂ ಲಾಭ – e belagavi ವಿಶೇಷ ಬೆಳಗಾವಿ:ಬೆಳಗಾವಿಯ ಸಹಕಾರ ಕ್ಷೇತ್ರದ ಕೇಂದ್ರಬಿಂದುವಾದ ಡಿಸಿಸಿ ಬ್ಯಾಂಕ್ ಇದೀಗ “ಲಾಭದ ಮಾದರಿ” ಎಂಬ ಹೆಸರಿನಲ್ಲಿ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಹಿಂದೆ ಬೆರೆತಿರುವುದು ಕೇವಲ ಹಣಕಾಸು ಗಣಿತವಲ್ಲ, ನಿಶ್ಶಬ್ದ ರಾಜಕೀಯ ಪುಟಚಲನೆ ಕೂಡ. ಹಾಲಿನ ಹಾದಿಯಿಂದ ಬೆಮುಲ್ ನ್ನು ತಾವು “ಲಾಭದ ಹಾಲಿನ ಹಸು”ಯಾಗಿ ಪರಿವರ್ತನೆ ಮಾಡಿದ್ದ ಬಾಲಚಂದ್ರ ಜಾರಕಿಹೋಳಿ, ಇದೀಗ ಡಿಸಿಸಿ ಬ್ಯಾಂಕ್‌ವನ್ನೂ ಅದೇ ಮಾರ್ಗದಲ್ಲಿ ನಡೆಸಲಿದ್ದಾರೆ ಎಂಬ ಸಂದೇಶವನ್ನು ನೇರವಾಗಿ…

Read More

ಶವಪೆಟ್ಟಿಗೆಯಲ್ಲಿ ಸಮಾಧಿಯಾದ ಕನಸುಗಳು..!

ಶವಪೆಟ್ಟಿಗೆಯಲ್ಲಿ ಸಮಾಧಿಯಾದ ಕನಸುಗಳು..! ಪೈಪಲೈನ್ ಕಾಮಗಾರಿಗೆ ಬಲಿಯಾದ ಜೀವಗಳು –ಬಡ ಕುಟುಂಬಗಳ ಕನಸುಗಳ ಉರಿಯಲ್ಪಟ್ಟ ಕಥನ* ಬೆಳಗಾವಿ ಬೆಳಗಾವಿಗೆ ಕೆಲಸಕ್ಕೆಂದು ಬಂದು ಮಣ್ಣಲ್ಲಿ ಮುಳುಗಿ ಹೋದ ಇಬ್ಬರು ಕಾರ್ಮಿಕರ ಸಾವಿಗೆ ಈಗ ಶೋಕ ಮತ್ತು ನ್ಯಾಯದ ಕೂಗು ಕೇಳಿಬರುತ್ತಿದೆ. ಈ ದುರ್ಘಟನೆ ಅಭಿವೃದ್ಧಿಯ ಹೆಸರಿನಲ್ಲಿ ಜೀವವನ್ನು ತೊರೆಸುವ ಬಗೆಯ ಕರಾಳ ತಾಜಾ ಉದಾಹರಣೆ. “ ಇವರಿಗೆ ಕನಸುಗಳೇ ಬದುಕು!” – *ಪಟಗುಂದಿಯ ಯುವಕ ಶಿವಲಿಂಗ ಮಾರುತಿ ಸರವೆ – ಮಣ್ಣಿನೊಳಗೆ ಮಸುಕಾದ ಮುಗಿಲುಗಳ ಕಥೆ ಭೂಮಿಯೊಳಗೆ ಸಮಾಧಿಯಾದ…

Read More

ಹೊಸ ಚರ್ಚೆಗೆ ಗ್ರಾಸವಾದ ಜಾರಕಿಹೊಳಿ ಹೇಳಿಕೆ

ಬಾಲಚಂದ್ರ ಜಾರಕಿಹೊಳಿ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಹೊಸ ಚಿಂತನೆಗೆ ಸೂಚನೆ ನೀಡಿತೇ?” :ಕಾಲಚಕ್ರ ಯಾವತ್ತೂ ನಿಲ್ಲುವುದಿಲ್ಲ. ರಾಜಕೀಯವೂ ಹೀಗೇ. ಆದರೆ, ಕೆಲವೊಮ್ಮೆ ರಾಜಕೀಯ ಹೇಳಿಕೆಗಳು ಕಾಲಕ್ಕೂ ಮೀರಿ ಚರ್ಚೆಗೆ ಎಡೆಮಾಡಿಕೊಡುತ್ತವೆ. “ರಾಜ್ಯದಲ್ಲಿ ಯಾವ ಸರ್ಕಾರವೂ ಎರಡನೇ ಬಾರಿ ಅಧಿಕಾರಕ್ಕೆ ಬಂದಂತಿಲ್ಲ” ಎಂಬ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯ ಮಾತು, ಕೇವಲ ಹೇಳಿಕೆಯಾಗದೇ, ಮುಂದಿನ ಚುನಾವಣೆಯ ಸುಳಿವೂ ಹೌದು ಎಂಬ ವಾದ ಕೇಳಿಸುತ್ತಿದೆ. ಬೆಳಗಾವಿ ಪತ್ರಿಕಾಗೋಷ್ಠಿಯಲ್ಲಿಂದು‌ ಅವರು ಈ‌ ಮಾತು ಹೇಳಿದ್ದರು.. ಅವರ ಮಾತಿನಲ್ಲಿ ಏಕಾತ್ಮತೆಯಿತ್ತು. ಧೈರ್ಯವಿತ್ತು. ರಾಜಕೀಯ…

Read More

Belagavi Milk Union A Record Profit of ₹13.26 Crore Under Balachandra’s Leadership!

Belagavi Milk UnionA Record Profit of ₹13.26 Crore Under Balachandra’s Leadership! Belagavi:The Belagavi Milk Union (BEMUL) has recorded its highest-ever financial achievement, posting a profit of ₹13.26 crore for the financial year 2024–25. Speaking at a press conference held in the city today, Arabhavi MLA and BEMUL President Balachandra Jarkiholi shared this achievement. He stated…

Read More

ಬೆಮುಲ್ 13.26 ಕೋಟಿ ಲಾಭದ ಹಾಲಿನ ಹೆಜ್ಜೆ – ರೈತನ ಗೆಲುವಿಗೆ ಬಾಲಚಂದ್ರ ಬ್ರಾಂಡ್

ಬೆಮುಲ್ 13.26 ಕೋಟಿ ಲಾಭದ ಹಾಲಿನ ಹೆಜ್ಜೆ – ರೈತನ ಗೆಲುವಿಗೆ ಬಾಲಚಂದ್ರ ಬ್ರಾಂಡ್” ಬೆಳಗಾವಿ:ಸಹಕಾರ ಕ್ಷೇತ್ರದಲ್ಲಿ ಬಹುದಿನಗಳಿಂದ ಆಗದ ರೀತಿಯ ಉತ್ಸವಮಯ ವರದಿ ಇದೀಗ ಬೆಳಗಾವಿ ಹಾಲು ಒಕ್ಕೂಟ (ಬೆಮುಲ್) ನಿಂದ ಹೊರಬಿದ್ದಿದೆ. ನಂಬಿಕೆ, ಶ್ರದ್ಧೆ, ಮತ್ತು ಶಿಸ್ತಿನ ಮಿಶ್ರಣದಿಂದ ಬೆಮುಲ್ 2024-25 ಆರ್ಥಿಕ ವರ್ಷದಲ್ಲಿ whopping ₹13.26 ಕೋಟಿ ಲಾಭ ಗಳಿಸಿದ್ದು, ಇದು ಕೇವಲ ಲಾಭವಲ್ಲ – ರೈತರ ಶ್ರಮದ ಗೆಲುವಿಗೆ ಬಣ್ಣದ ಬಿಲ್ಲು! ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ…

Read More

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ಚರ್ಚಿಸಲು ಪ್ರತ್ಯೇಕ ಅಧಿವೇಶನ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ಚರ್ಚಿಸಲು ಪ್ರತ್ಯೇಕ ಅಧಿವೇಶನ ಕರೆದು ಚರ್ಚಿಸುವುದು ಸೂಕ್ತ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015ರ ವರದಿ ಕುರಿತಂತೆ ಚರ್ಚಿಸಲು ಪ್ರತ್ಯೇಕ ವಿಧಾನಮಂಡಲ ಅಧಿವೇಶನ ಕರೆದು ಚರ್ಚಿಸುವುದು ಸೂಕ್ತ. ಈ ವರದಿ ಕುರಿತಂತೆ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡಿದರೆ ಒಳ್ಳೆಯದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯ ಅಂಕಿ ಸಂಖ್ಯೆ, ಅಧ್ಯಯನದ ಬಗ್ಗೆ…

Read More

ಬೆಳಗಾವಿಯಲ್ಲಿ ಜೈ ಮಹಾರಾಷ್ಟ್ರ ಚೌಕ್..!?

ಬೆಳಗಾವಿ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಇನ್ನೂ ಸರ್ವೋಚ್ಚ ನ್ಯಾಯಾಲಯದಲ್ಲಿರುವಾಗ ಗಡಿನಾಡ ಬೆಳಗಾವಿ ಯಲ್ಲಿ ಜೈ ಮಹಾರಾಷ್ಟ್ರ ಚೌಕ ಅಸ್ತಿತ್ವದಲ್ಲಿದೆ ಎನ್ನುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಹಿಂದೆ ಯಳ್ಳೂರು ಮಾರ್ಗದಲ್ಲಿ ದ್ದ ಜೈ ಮಹಾರಾಷ್ಟ್ರ ಫಲಕ ತೆಗೆಯುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆ ಗಳು ಯಾವ ಪ್ರಮಾಣದಲ್ಲಿ ಹೋರಾಟ ಮಾಡಿದ್ದವು ಎನ್ನಯವುದು ಜನರ ಮನಸ್ಸಿನಲ್ಲಿದೆ. ಅಂತಹುದರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅನಗೋಳ ಪರಿಸರದಲ್ಲಿ ಅಂದರೆ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೈ ಮಹಾರಾಷ್ಟ್ರ…

Read More
error: Content is protected !!