Headlines

ಗ್ರಾಮೀಣ ಅಭಿವೃದ್ಧಿಗೆ ರಾಜಕೀಯ ಹಿನ್ನಡೆ?

ಮುಂಉದುವರೆದ ಸೆಟ್ಟರ್ ಹೆಬ್ಬಾಳಕರ ವಾಕ್ ಸಮರ ಬೆಳಗಾವಿಯ ರಾಜಕೀಯ ಸಮರದಲ್ಲಿ ಹೊಸ ತಗಾದೆ – ಹೆಬ್ಬಾಳಕರ ವಿರುದ್ಧ ಶೆಟ್ಟರ್ ಆಕ್ರೋಶ ಬೆಳಗಾವಿಯ ರಾಜಕೀಯ ಹೋರಾಟ ಈಗ ಇನ್ನೊಂದು ತಿರುವು ಪಡೆದುಕೊಂಡಿದೆ. ಅಭಿವೃದ್ಧಿ ಎಂಬ ಹಕ್ಕು ಬುದ್ಧಿಯ ವಿಷಯವೂ, ರಾಜಕೀಯ ಲೆಕ್ಕಾಚಾರದ ಪಾತ್ರೆಯೊಳಗೆ ಸಿಕ್ಕಿಹಾಕಿಕೊಂಡಿದೆ. ಈ ಬಾರಿಯದು ವ್ಯಕ್ತಿ ವಿರೋಧವಲ್ಲ – ವೈಚಾರಿಕ ಸಮನ್ವಯದ ಅಡಚಣೆಯ ಗಂಭೀರ ಪ್ರತಿಧ್ವನಿ. ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆಗಳು ಬೆಳಗಾವಿ ಗ್ರಾಮೀಣ ರಾಜಕಾರಣದಲ್ಲಿ ಹೊಸ ಚರ್ಚೆಗೆ ದಾರಿ ತೆರೆಯುತ್ತಿವೆ. “ಶೆಟ್ಟರ್…

Read More

ಮೆರವಣಿಗೆ ಡಾಲ್ಬಿ ಸೌಂಡ್ ಟ್ರಾಲಿ ಉರುಳಿ, ಇಬ್ಬರು ಗಾಯ

ಬೆಳಗಾವಿಯಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಅವಘಡ: ಡಾಲ್ಬಿ ಸೌಂಡ್ ಟ್ರಾಲಿ ಉರುಳಿ, ಇಬ್ಬರು ಗಾಯ ಬೆಳಗಾವಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಿಂದ ಹೊರಟಿದ್ದ ವಿಜೃಂಭಿತ ಮೆರವಣಿಗೆಯಲ್ಲಿ ದುರಂತವೊಂದು ಸಂಭವಿಸಿದ್ದು, ಡಾಲ್ಬಿ ಸೌಂಡ್ ವ್ಯವಸ್ಥೆಯೊಂದಿಗೆ ಸಾಗುತ್ತಿದ್ದ ಟ್ರಾಲಿ ಉರುಳಿದ ಪರಿಣಾಮ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಕಡೋಲಿಯ ಭರತ್ ಸಂಭಾಜಿ ಕಾಂಬಳೆ (22) ಹಾಗೂ ರೋಹಿಲ್ ಮ್ಯಾಗೇರಿ (28) ಎಂಬ ಇಬ್ಬರು ಸ್ಥಳೀಯರು ಈ ಅವಘಡದಲ್ಲಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಕೂಡಲೇ ಬೆಳಗಾವಿಯ ಬೀಮ್ಸ್…

Read More

ಸಂವಿಧಾನವೇ ಭಾರತಕ್ಕೆ ದಿಕ್ಕು ತೋರುವ ದೀಪ” – ಜಗದೀಶ ಶೆಟ್ಟರ್

ಅಂಬೇಡ್ಕರ್ ಜಯಂತಿ: “ಸಂವಿಧಾನವೇ ಭಾರತಕ್ಕೆ ದಿಕ್ಕು ತೋರುವ ದೀಪ” – ಜಗದೀಶ ಶೆಟ್ಟರ್ ಬೆಳಗಾವಿಯಲ್ಲಿ ಬಿಜೆಪಿ ವತಿಯಿಂದ ಭಾವಪೂರ್ಣ ಆಚರಣೆ ಬೆಳಗಾವಿ, ಎ.14:ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯನ್ನು ಬೆಳಗಾವಿ ಗ್ರಾಮಾಂತರ ಬಿಜೆಪಿ ಕಚೇರಿಯಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಆದರ್ಶವನ್ನು ಸ್ಮರಿಸಲಾಯಿತು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನವು ತಾತ್ವಿಕ ದೃಷ್ಟಿಯಿಂದ ಮಾತ್ರವಲ್ಲ,…

Read More

ಬೆಳಗಾವಿಯಲ್ಲಿ ಭಾವಪೂರ್ಣ ಜ್ಯೋತಿ ನಡಿಗೆ: ಅಂಬೇಡ್ಕರ್ ಪ್ರತಿಮೆಗೆ ಗಣ್ಯರ ನಮನ

– ಡಿಜೆ, , ಡ್ಯಾನ್ಸ್ — ಎಲ್ಲವೂ ಇರಲಿ. ಆದರೆ ಅಂಬೇಡ್ಕರ್ ಕಲ್ಪಿಸಿದ ಸಾಮಾಜಿಕ ನ್ಯಾಯದ ಸಾರ ನಿನ್ನ ಬದುಕಲ್ಲಿ ಇರಬೇಕು. ಹಕ್ಕು ಬಯಸುವುದಷ್ಟೆ ಸರಿ ಅಲ್ಲ; ಹೊಣೆಗಾರಿಕೆಯಾಗಲಿ.” “ಇದು ಕೇವಲ ಮೆರವಣಿಗೆ ಅಲ್ಲ – ಇದು ಸಂವಿಧಾನದ ಹತ್ತಿರ ಸಾಗುವ ನಡಿಗೆ!”ಬಡವರ ಹಕ್ಕಿಗೆ ಭಾಷೆ ನೀಡಿದ ಮಹಾನ್ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಬೆಳಗಾವಿ ನಗರ ಇಂದು ಚರಿತ್ರೆಯ ಪುಟವೊಂದು ನವೀಕರಿಸಿದಂತಾಯಿತು. ಬೆಳಿಗ್ಗೆ ಶಾಂತತೆಯ ಮಿಂಚಿನಲ್ಲಿ ಆರಂಭವಾದ ಜ್ಯೋತಿ ನಡಿಗೆ ಕಾರ್ಯಕ್ರಮದಲ್ಲಿ…

Read More

ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ

ಬ್ರಾಹ್ಮಣರು ಮತದಾನದ ಕಡೆ ತಿರುಗಬೇಕು. ಮೌನ ಮುರಿಯಬೇಕು. ವಿರೋಧವಿದ್ದರೆ ಮತದಾನದಿಂದ ತಿರಸ್ಕಾರ ತೋರಿಸಬೇಕು. ಬೆಂಬಲವಿದ್ದರೆ ಮತದಿಂದ ಸಮರ್ಥನೆ ನೀಡಬೇಕು. ಆದರೆ ಮೌನವೇ ಕೊನೆಗಾಲ.ಇದು ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯದ ಪ್ರಶ್ನೆ. ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ ರಾಜಕೀಯ ಚುನಾವಣೆ ಮತಭರದಲ್ಲಿ ಶುದ್ಧತೆ ತೋರಿಸಿ – ಮಾತಿನಲ್ಲಿ ಅಲ್ಲ, ಮತದಲ್ಲಿ ಶುದ್ಧ ಬ್ರಾಹ್ಮಣತನ ಮೂಡಲಿ. ಅಂತಹ‌ ಮನಸ್ಥಿತಿ ಬೇಡ..!ಗಡಿನಾಡ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಮಾತು ಹೇಳುವುದು ಅನಿವಾರ್ಯ.ಇಲ್ಲಿ ಎಕೆಬಿಎಂಎಸ್ ನಮಗೇನು ಕೊಟ್ಟಿದೆ ಎನ್ನಯವುದಕ್ಕಿಂತ…

Read More

ಸೀಟ್ ಮುಟ್ಟಲಿಲ್ಲ, ಆದರೆ ಮನಸ್ಸುಗಳ ತಾಕಲಾಟ ಗೆದ್ದವರು – ಭಾನುಪ್ರಕಾಶ

ಸೀಟ್ ಮುಟ್ಟಲಿಲ್ಲ, ಆದರೆ ಮನಸ್ಸುಗಳ ತಾಕಲಾಟ ಗೆದ್ದವರು – ಭಾನುಪ್ರಕಾಶ ಶರ್ಮಾ”ಎಕೆಬಿಎಂಎಸ್ ಚುನಾವಣೆಯ ಮೌನ ವಿಜೇತ ಬಗ್ಗೆ ಒಂದು ವಿಶ್ಲೇಷಣಾತ್ಮಕ ಲೇಖನ ಚುನಾವಣೆಯ ಫಲಿತಾಂಶ ಪಟ್ಟಿಯಲ್ಲಿ ಅವರ ಹೆಸರು ಮೇಲಿಲ್ಲ. ವಿಜೇತ ಪಟ್ಟಿಯಲ್ಲಿ ಸ್ಥಾನವಿಲ್ಲ. ಆದರೆ, ಸಭಾಭವನದ ಹೊರಗೆ, ಮತದಾರರ ಮನಸ್ಸಿನ ಒಳಗೆ, ಸಾಮಾಜಿಕ ಮಾಧ್ಯಮದ ಚರ್ಚೆಯಲ್ಲಿ ಮಾತ್ರ “ಭಾನುಪ್ರಕಾಶ ಶರ್ಮಾ” ಎಂಬ ಹೆಸರು ಹೆಚ್ಚು ಪ್ರಸಂಗವಾಗುತ್ತಿದೆ. ಅವರು ಸೋತಿದ್ದಾರೆ ಎನಿಸುವಂತಿಲ್ಲ – ಅವರು ಒಂದು ನಿರೀಕ್ಷೆಯ ಸಂಕೇತ ಆಗಿದ್ದಾರೆ. ಈ ಬಾರಿಯ ಎಕೆಬಿಎಂಎಸ್ ಅಧ್ಯಕ್ಷೀಯ ಚುನಾವಣೆ…

Read More

ನರೇಗಾ” ಕತ್ತಿಗೇ ಹಗ್ಗ – ಹೆಬ್ಬಾಳ್ಕರ್ VS ಶೆಟ್ಟರ್ ಸಮರ

ಕಾಮಗಾರಿ ಅನ್ನೋದು ಕೇವಲ ಬರಿ ಕಾಮಗಾರಿ ಅಲ್ಲ – ಇವೆಲ್ಲವೂ ಭವಿಷ್ಯದ “ಹೆಬ್ಬಾಳ್ಕರ್ Vs ಶೆಟ್ಟರ್” ರಾಜಕೀಯ ಯುದ್ಧದ ರಿಹರ್ಸಲ್ “ನರೇಗಾ” ಕತ್ತಿಗೇ ಹಗ್ಗ – ಹೆಬ್ಬಾಳ್ಕರ್ VS ಶೆಟ್ಟರ್ ತೀವ್ರ ಘರ್ಷಣೆರಥೋತ್ಸವದ ಹಿನ್ನಲೆಯಲ್ಲಿ ಬೆಳಗಾವಿ ಗ್ರಾಮೀಣದಲ್ಲಿ ಭಾರೀ ರಾಜಕೀಯ ಬಿರುಕು ಬೆಳಗಾವಿಯ ಹೊಸ ರಾಜಕೀಯ ಮ್ಯಾಚ್ – ಕೇಂದ್ರ Vs ರಾಜ್ಯ ನಾಯಕರು ಬೆಳಗಾವಿಯ ಶಿಂದೊಳ್ಳಿ ಗ್ರಾಮ. ಜಾತ್ರೆ ಪ್ರಯುಕ್ತ 4.62 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ. ಯೋಜನೆ ನಡೆಯಬೇಕಿತ್ತು ನರೇಗಾ ಅನುದಾನದಿಂದ….

Read More

AKBMSಗೆ ಶರ್ಮ ಆಯ್ಕೆಯೊಂದೇ ಉತ್ತಮ ದಾರಿ

ಭಾನುವಿನ ಹೊಸ ಭವಿಷ್ಯಕ್ಕಾಗಿ – ಶರ್ಮನ ಆಯ್ಕೆ ಅವಶ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ (AKBMS) ಚುನಾವಣೆ, ಇದು ಕೇವಲ ಸಂಘಟನೆಯ ಅಧಿಕಾರದ ವಿಚಾರವಲ್ಲ; ಇದು ಸಮುದಾಯದ ಮಾರ್ಗದರ್ಶನವನ್ನು ನಿರ್ಧರಿಸುವ ಒಂದು ಘಟ್ಟ. ಅಧ್ಯಕ್ಷೀಯ ಚುನಾವಣೆಗೆ ಇಂದು ಮತದಾನ ನಡೆಯಲಿದೆ. ಇಂಥ ಸಂದರ್ಭದಲ್ಲಿ, ನ್ಯಾಯನಿಷ್ಠತೆಯ, ನೈತಿಕತೆ ಹಾಗೂ ಶ್ರದ್ಧೆಯ ಮೇಲೆ ಕಟ್ಟಿದ ನಾಯಕತ್ವವೇ ನಮ್ಮ ಸಮಾಜಕ್ಕೆ ಬೇಕಾದದ್ದು. ಈ ಹಿನ್ನೆಲೆಯಲ್ಲಿ, ಹಿರಿಯ ನ್ಯಾಯವಾದಿ ಅಶೋಕ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿ ಭಾನುಪ್ರಕಾಶ ಶರ್ಮ ಅವರಿಗಿಂತ ಸಮುದಾಯದ ವಿಶ್ವಾಸವನ್ನು…

Read More
error: Content is protected !!