
ಭ್ರಷ್ಟ ಕಂದಾಯ ಶಾಖೆಗೆ ಚಾಟಿ: ಪಾಲಿಕೆಯಲ್ಲಿ ಶುದ್ಧತೆಯ ನವ ಯುಗ..!”
ಬೆಳಗಾವಿ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವ- ಐವರು ಎತ್ತಂಗಡಿ…! ಕಚೇರಿಯೇ ಏಜೆಂಟ್ ಕೇಂದ್ರ? ಆಯುಕ್ತರಿಂದ ಶುದ್ಧೀಕರಣದ ಮೊದಲ ಹಂತ” ಸೌಲಭ್ಯ ಶುಲ್ಕದ ಹೆಸರಲ್ಲಿ ದಂಧೆ! ಕಂದಾಯ ಶಾಖೆಯ ಐವರು ಅಧಿಕಾರಿಗಳ ಎತ್ತಂಗಡಿ” ಸರ್ಕಾರದ ನಿರೀಕ್ಷೆಗಳಿಗೂ, ಜನತೆಯ ನಿರೀಕ್ಷೆಗೂ ನ್ಯಾಯ ಕೊಡಬೇಕಾದ ಹೊಣೆಗಾರಿಕೆ ಇದೀಗ ಪಾಲಿಕೆ ಆಯುಕ್ತರ ಮೇಲಿದೆ. ಕಂದಾಯ ಶಾಖೆ ಶುದ್ಧವಾಗಬೇಕು ಅಂದರೆ, ಎತ್ತಂಗಡಿ ಸಾಕಾಗದು — ಕಾನೂನಾತ್ಮಕ ಕ್ರಮ, ನ್ಯಾಯಾತ್ಮಕ ತನಿಖೆ ಮತ್ತು ಸಾರ್ವಜನಿಕ ತಪಾಸಣೆಯ ಅಗತ್ಯವಿದೆ. ಬೆಳಗಾವಿ:ಇದೇನು ಹೊಸ ವಿಷಯವಲ್ಲ, ಆದರೆ ಈ ಬಾರಿ ಬೆಳಗಾವಿ…