Headlines

ಟ್ರೇಡ್ ಲೈಸನ್ಸ್ ಇಲ್ಲದೇ ಹೊಟೇಲ್ ನಡೆಸಬಹುದು..!?

ಬೆಳಗಾವಿ. ಮಹಾನಗರ ಪಾಲಿಕೆ ಟ್ರೇಡ್ ಲೈಸನ್ಸ್ ಇಲ್ಲದೇ ಹೊಟೇಲ್ ನಡೆಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಳಗಾವಿಯ ಅನಗೋಳ‌ ನಾಕಾ ಬಳಿ‌ಯ ಹೊಟೇಲ್ ಪಾಲಿಕೆಯ ಯಾವುದೇ ಲೈಸನ್ಸ್ ಪಡೆದುಲ್ಲ. ಅಷ್ಟೇ ಅಲ್ಲ ಅದು ಇನ್ನುಳಿದ ಎಲ್ಲ ನಿಯಮಗಳನ್ನು ಉಲ್ಲಂಘಿಸಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲ.ಜೊತೆಗೆ ಫುಟಪಾತ್ ಅತಿಕ್ರಮಣವನ್ನು ಮಾಡಿಕೊಂಡಿದೆ. ಈ ಹೊಟೇಲ್ ನಿಂದ ಪಾರ್ಕಿಂಗ್ ಕಿರಿಕಿರಿ ಕೂಡ ಆಗುತ್ತಿದೆ. ಲೈಸನ್ಸ ಪಡೆಯದೆ ಆರಂಭವಾಗಿರುವ ಈ ಹೊಟೇಲ್ ಬಗ್ಗೆ ತಕ್ಷಣದ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದರೂ ಆಧೀನ‌…

Read More

ಸಾರಿಗೆ ಸೇವೆಗೆ ಶಕ್ತಿ ತುಂಬಿದ ಸಚಿವ ರೆಡ್ಡಿ”

ರಸ್ತೆಗಳಲ್ಲಿ ಶಿಸ್ತಿನ ಬೀಜ ಬಿತ್ತಿದ ಸಚಿವ” ಜನಪರತೆಯೊಂದಿಗೆ ಪಾರದರ್ಶಕ ಆಡಳಿತದ ಸಂಕೇತ “ ಚಕ್ರಗಳಿಗೆ ಚೇತನ ನೀಡಿದ ನಾಯಕ ” ಶಕ್ತಿ ಯೋಜನೆಯಿಂದ ಪ್ರಜೆಯ ಹೃದಯ ಗೆದ್ದ ನಿಜವಾದ ಸಾರ್ವಜನಿಕ ಸೇವಕ ಬಸ್‌ಪಥದ ಬದಲಾವಣೆಗೆ ಬದ್ಧ ನಾಯಕತ್ವ” ನಷ್ಟದ ನಡುವೆಯೂ ಹೊಸ ದಿಕ್ಕು ನೀಡಿದ ಪ್ರಜ್ಞಾವಂತ ಪ್ರಭಾರಿ “ ಸಾರಿಗೆ ಸೇವೆಗೆ ನವ ಶಕ್ತಿ ತುಂಬಿದ ಸಚಿವ ರೆಡ್ಡಿ” ಎರಡು ದಶಕಗಳ ಅನುಭವದ ಸಂಕಲನವಿರುವ ಆಧುನಿಕ ಆಲೋಚನೆಯ ಸಚಿವ “ಚಕ್ರಗಳೊಳಗೆ ಪ್ರಜೆಯ ಕನಸು ಓಡಿಸಿದ ನಾಯಕ” ಶಕ್ತಿ…

Read More

ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ”

“ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ” ನವದೆಹಲಿ, ಏಪ್ರಿಲ್ ೯:2008ರ ನವೆಂಬರ್ 26ರಂದು ದೇಶದ ಆರ್ಥಿಕ ರಾಜಧಾನಿ ಮುಂಬೈಯನ್ನೇ ಬೆಚ್ಚಿಬೀಳಿಸಿದ ರಕ್ತಪಾತದ ಹಿಂದಿರುವ ಪ್ರಮುಖ ಸಂಚುಕಾರರಲ್ಲಿ ಒಬ್ಬನಾದ ತಹಾವೂರ್ ಹುಸೈನ್ ರಾಣಾನನ್ನು ಭಾರತಕ್ಕೆ ವಾಪಸ್ಸು ತರಲಾಗುತ್ತಿದೆ. ಅಮೆರಿಕದ ನ್ಯಾಯಾಂಗದಿಂದ ಹೊರತುಪಡಿಸಿ ಹಲವು ಹಂತದ ಕಾನೂನು ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ, ಕೊನೆಗೂ ಈ ಉಗ್ರ ಭಾರತದ ನ್ಯಾಯದ್ವಾರದ ಎದುರು ನಿಂತಿದ್ದಾನೆ. ಯಾರು ಈ ರಾಣಾ?ಪಾಕಿಸ್ತಾನದಲ್ಲಿ ಹುಟ್ಟಿದ ರಾಣಾ, ಭಾರತದ ವಿರುದ್ಧ…

Read More

ಅಟಲ್ ಜೀ ನೆನಪು ಅಜರಾಮರ..!

ಬೆಳಗಾವಿ.ಮಾಜಿ ಪ್ರಧಾನಿ ಅಟಲ್ ಜೀ ಅವರ ನೆನಪುಗಳ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಜಿಲ್ಲೆಯ 70 ಕ್ಕೂ ಹೆಚ್ಚು ಹಿರಿಯ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮ ಇಂದಿಲ್ಲಿ ನಡೆಯಿತು.ಜಿಲ್ಲಾ ಬಿಜೆಪಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಎಲ್.ಇ.ಡಿ ಪರದೆ ಮೂಲಕ ಅಟಲ್ ಜೀ ರವರ ಬಾಲ್ಯಜೀವನ ದಿಂದ ರಾಜಕೀಯ ಜೀವನ ವರೆಗಿನ ಕಿರುಚಿತ್ರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಿರಾಸತ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ,…

Read More

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು..!

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು ಪತ್ರಕರ್ತರ ಮಕ್ಕಳ ಸಾಧನೆ. ಕಾರ್ಮಿಕನ‌ ಮಕ್ಕಳ ಅದ್ಭುತ ಸಾಧನೆ. ಬೆಳಗಾವಿ,ಪಿಯುಸಿ ದ್ವಿತೀಯ ವರ್ಷದ ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ ಗಡಿನಾಡ ಬೆಳಗಾವಿ ಜಿಲ್ಲೆ ಬಹಳ ಹಿಂದಿದೆ. ಅಂದರೆ 26 ನೇ ರ್ಯಾಂಕ್ಗೆ ಬಂದು ನಿಂತಿದೆ,.ಆದರೆ ಇಲ್ಲಿನ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬೆಳಗಾವಿಗೆ ಕೀರ್ತ ತಂದಿದ್ದಾರೆ, ರಾಜ್ಯಕ್ಕೆ ಮೂರನೇ ರ್ಯಾಂಕ್ ತೆಗೆದುಕೊಂಡ ವಿದ್ಯಾರ್ಥಿನಿ ಕೂಡ ಬೆಳಗಾವಿ ಜಿಲ್ಲೆಯವಳು,. ಇಲ್ಲಿ ಒಟ್ಟಾರೆ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬಹುತೇಕರು ಶೇ,…

Read More

शक्ती, भक्ती, संस्कृतीचा महासागर – सावदत्तीची यल्लम्मा माऊली

केवळ शब्दांनी वर्णन करता न येणारी आईची करुणा, तिचं तेज, तिचं भक्तीमय रूप – हे सर्व अनुभवायचं असेल, तर एक यात्रा हवी – ती सावदत्तीच्या दिशेने, यल्लम्मा माऊलीच्या दर्शनासाठी! पवित्रतेच्या शिखरावर – शक्तीचे मंदिर बेलगाव जिल्ह्यातील डोंगरावर वसलेले सावदत्तीचे यल्लम्मा देवीचे मंदिर प्राचीन काळापासून भक्तीचा अमृतवर्षा करत आहे. रेणुका यल्लम्मा देवी इथे पवित्र चैतन्याच्या रूपात…

Read More

ಶಕ್ತಿ, ಭಕ್ತಿ, ಸಂಸ್ಕೃತಿಯ ಸಿಂಧು – ಸವದತ್ತಿಯ ಯಲ್ಲಮ್ಮ ತಾಯಿ

ಶಕ್ತಿ, ಭಕ್ತಿ, ಸಂಸ್ಕೃತಿಯ ಸಿಂಧು – ಸವದತ್ತಿಯ ಯಲ್ಲಮ್ಮ ತಾಯಿ ಕೇವಲ ಮಾತುಗಳಿಂದ ಬರೆದು ಮುಗಿಸಲು ಸಾಧ್ಯವಿಲ್ಲದ ತಾಯಿಯ ಆ ಕರುಣೆ, ಆ ಮಹಿಮೆ, ಆ ಭಕ್ತಿ – ಇವೆಲ್ಲವನ್ನೂ ಸ್ಪಷ್ಟವಾಗಿ ಅನುಭವಿಸಬೇಕೆಂದರೆ, ನಿಮಗೆ ಒಂದು ಪ್ರಯಾಣ ಬೇಕು – ಅದು ಸವದತ್ತಿಯ ದಾರಿಯಲ್ಲಿ, ಯಲ್ಲಮ್ಮ ತಾಯಿಯ ದರ್ಶನದ ಕಡೆಗೆ! ಪವಿತ್ರತೆಯ ಪರ್ವತದ ಮೇಲೆ – ಶಕ್ತಿಯ ಮಂದಿರ ಬೆಳಗಾವಿ ಜಿಲ್ಲೆಯ ಶೃಂಗದಲ್ಲಿ ನೆಲೆಗೊಂಡಿರುವ ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನ, ಪುರಾತನ ಕಾಲದಿಂದಲೂ ಶಕ್ತಿಯ ತೀರದಂತೆ ಹರಿದುಬರುತ್ತಿರುವ ಭಕ್ತಿಯ…

Read More

ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಚಿವ ಜಾರಕಿಹೊಳಿ

ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ಐದು ವರ್ಷಗಳಲ್ಲಿ ಯಮಕನಮರಡಿ ಮತ ಕ್ಷೇತ್ರದಲ್ಲಿ ಸುಮಾರು 250 ಸರ್ಕಾರಿ ಶಾಲೆಯ ನೂತನ ಕಟ್ಟಡಗಳನ್ನು ಕಟ್ಟಬೇಕೆಂದು ನಿರ್ಧರಿಸಿದ್ದು, ಈಗಾಗಲೇ ಹುಕ್ಕೇರಿ ತಾಲೂಕಿನ ಗ್ರಾಮದಲ್ಲಿ 50 ಕಟ್ಟಡಗಳನ್ನು ಕಟ್ಟಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಬೆಳಗಾವಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಎರಡನೇ…

Read More
error: Content is protected !!