Headlines

ಭಯೋತ್ಪಾದನೆ ವಿರುದ್ಧ ಭಾರತದ ಘರ್ಜನೆ

“ಆಪರೇಷನ್ ಸಿಂಧೂರ”: ಭಯೋತ್ಪಾದನೆ ವಿರುದ್ಧ ಭಾರತದ ಘರ್ಜನೆ – ಪ್ರಧಾನಿ ಮೋದಿ ನವದೆಹಲಿ, ಮೇ 12:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾಡಿದ ಮಹತ್ವದ ಭಾಷಣದಲ್ಲಿ, ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹಿಂದೆ ತಿರುಗುವ ಮಾತೇ ಇಲ್ಲ ಎಂಬುದನ್ನು ಮೋದಿ ಸ್ಪಷ್ಟಪಡಿಸಿದರು. ಭಾಷಣದ ಮುಖ್ಯಾಂಶಗಳು: :ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಬೆಂಬಲಿತ ಉಗ್ರರು ಹೊಣೆದಾರರಾಗಿದ್ದು, ಭಾರತ ಅದಕ್ಕೆ ಶಕ್ತಿಯುತ…

Read More

ಬೆಳಗಾವಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ- ಉದ್ವಿಗ್ನ

ಸಂತಿಬಸ್ತವಾಡದಲ್ಲಿ ಕಿಡಿಗೇಡಿಗಳ ಕೃತ್ಯ. ಸಿಸಿಟಿವಿ ಇಲ್ಲದ್ದನ್ನು ಗಮನಿಸಿ‌ ಕೃತ್ಯವೆಸಗಿದ ಕಿಡಿಗೇಡಿಗಳು. ಘಟನಾ ಸ್ಥಳಕ್ಕೆ ಜಮಾಯಿಸಿದ ಸಮಾಜ ಬಾಂಧವರು. ಪೊಲೀಸ್ ಅಣದಿಕಾರಿಗಳ ದೌಡು ಬೆಳಗಾವಿ. ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ನೀಡುವಂತಹ ಗಂಭೀರ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕ ಮತ್ತು ಎರಡು ಹದೀಸ್ ಸಂಕಲನಗಳನ್ನು ಮಸೀದಿ ಪಕ್ಕದ ಜಮೀನಿಗೆ ಕೊಂಡೊಯ್ದು ಬೆಂಕಿ ಹಚ್ಚಲಾಗಿದೆ. ಶನಿವಾರ ಬೆಳಗಿನ ಜಾವ ಪ್ರಾರ್ಥನೆಗಾಗಿ ಮಸೀದಿಗೆ ಬಂದ ನೂರಾರು ಮಂದಿ ವಾಖಾಣಿಸುವಾಗ, ಪ್ರತಿದಿನ ಓದಲಾಗುತ್ತಿದ್ದ ಕುರಾನ್…

Read More

ಕತ್ತಿ ಕೋಟೆಗೆ ಜಾರಕಿಹೊಳಿ-ಜೊಲ್ಲೆ ‘ಪಾಳಯ ಲಗ್ಗೆ’

ಹುಕ್ಕೇರಿ ವಿದ್ಯುತ್ ಸಹಕಾರ ಸಂಘದಲ್ಲಿ ರಾಜಕೀಯ ಭೂಕಂಪ ವಿದ್ಯುತ್ ಸಂಘದಲ್ಲಿ ಮಿಂಚಿನ‌ ರಾಜಕೀಯ ಬೆಳಗಾವಿಬೆಳಗಾವಿ ಜಿಲ್ಲೆಯ ರಾಜಕೀಯ ಹಂಚಿಕೆಯಲ್ಲಿ ಮತ್ತೊಮ್ಮೆ ಕದನದ ಘಮಘಮ. ಡಿಸಿಸಿ ಬ್ಯಾಂಕ್‌ನಲ್ಲಿ ವಿಜಯದ ಬಾವುಟ ಹಾರಿಸಿದ ಜಾರಕಿಹೊಳಿ-ಜೋಲ್ಲೆ ಬಣ, ಈಗ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದತ್ತ ಕಣ್ಣೊತ್ತಿದೆ. ಈ ದಾಳಿ ಕೇವಲ ಸಹಕಾರ ಸಂಘದ ಚುನಾವಣೆ ಅಲ್ಲ; ಇದು ಕತ್ತಿ ಕುಟುಂಬದ ರಾಜಕೀಯ ಶಕ್ತಿಗೆ ನೇರ ಸವಾಲು. ಡಿಸಿಸಿ ನಂತ್ರ ‘ಪ್ಲಾನ್-ಬಿ’ಡಿಸಿಸಿ ಬ್ಯಾಂಕ್‌ನಲ್ಲಿ ರಮೇಶ ಕತ್ತಿಯ ಹಿಡಿತವನ್ನು ಉರುಳಿಸಿದ ನಂತರ, ಈಗ ಮತ್ತೊಂದು…

Read More

ಹೇಮರೆಡ್ಡಿ ಮಲ್ಲಮ್ಮ ಜಯಂತಿಗೆ ನಿರಾಕರಣೆ: ರೆಡ್ಡಿ ಸಮುದಾಯದಿಂದ ಧರಣಿ

ಹೇಮರೆಡ್ಡಿ ಮಲ್ಲಮ್ಮ ಜಯಂತಿಗೆ ನಿರಾಕರಣೆ: ಅಧಿಕಾರಿಗಳ ವಿರುದ್ಧ ರೆಡ್ಡಿ ಸಮುದಾಯದಿಂದ ಧರಣಿ ಬೆಳಗಾವಿ,ಯರಗಟ್ಟಿ ಪಟ್ಟಣ ಪಂಚಾಯತಿಯಲ್ಲಿ ವೀರ ಮಹಿಳೆ ಹೇಮರೆಡ್ಡಿ ಮಲ್ಲಮ್ಮರ ಜಯಂತಿ ಆಚರಣೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಾಕರಣೆ ತೋರಿದ ಘಟನೆಗೆ ರೆಡ್ಡಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ ಪಟ್ಟಣ ಪಂಚಾಯತಿ ಕಚೇರಿ ಮುಂದೆ ಧರಣಿ ನಡೆಸಿದ ಸಮುದಾಯದವರು, ಅಧಿಕಾರಿಗಳ ನಿರ್ಲಕ್ಷ್ಯತೆಯನ್ನು ಖಂಡಿಸಿದರು. ರಾಜ್ಯ ಸರ್ಕಾರ ಹೇಮರೆಡ್ಡಿ ಮಲ್ಲಮ್ಮ ಜಯಂತಿಗೆ ಅಧಿಕೃತ ಮಾನ್ಯತೆ ನೀಡಿದೆ. ಅಂಥ ಮಹಾನ್ ಮಹಿಳೆಯ ನೆನಪಿಗೆ ಸರಕಾರಿ ತಾಣದಲ್ಲೇ ಉತ್ಸವ ಆಚರಿಸಲು…

Read More

ಪಾಪಿ ಪಾಕ್ ಗೆ ದಯಾ ಭಿಕ್ಷೆ..!

ಅಂಗಾಲಾಚಿದ ಪಾಕಿಸ್ತಾನಕ್ಕೆ ಭಾರತದ ದಯೆಯ ತುತ್ತು: ಶಕ್ತಿ ಬಲದ ಗೆಲುವು! — ebelagavi special ವರ್ಷಗಳಿಂದ ಗಡಿಯ ಮೇಲೆ ಬೆಂಕಿ ಹೊತ್ತಿಸುತ್ತಾ, ಉಗ್ರತೆಗೆ ಆಶ್ರಯ ನೀಡುತ್ತಾ, ಶಾಂತಿಯ ಭಾಷೆಗೆ ಕಿವಿಗೊಡದೆ ಬಂದ ಪಾಪಿ ಪಾಕಿಸ್ತಾನ ಇಂದು ಭಾರತದ ಮುಂದೆ ದಯಾಭಿಕ್ಷೆಗೆ ಅಂಗಲಾಚಿದೆ. . ತನ್ನ ಮರುಳು ತಂತ್ರ, ಯುದ್ಧವಿಲ್ಲದ ಹೋರಾಟ, ಗೂಢಚರ ಉಪದ್ರವ—ಎಲ್ಲವೂ ವಿಫಲವಾದ ನಂತರ, ತಾತ್ಕಾಲಿಕ ಯುದ್ಧ ವಿರಾಮಕ್ಕಾಗಿ ಭಾರತವನ್ನೇ ಕೇಳಿಕೊಂಡಿದೆ. ಇದು ಗೆಲುವು—ಬಾಂಬಿನಿಂದಲೂ ಅಲ್ಲ, ಬುದ್ಧಿಯಿಂದ. ಪಾಕಿಸ್ತಾನ ದೇಶಪಟದಲ್ಲಿ ಶಾಂತಿ ಎಂಬುದು ಆಯ್ಕೆಯಲ್ಲ, ಆದರೆ…

Read More

ತಾತ್ಕಾಲಿಕ ಯುದ್ಧ ವಿರಾಮ: ಭಾರತ–ಪಾಕ್ ಗಡಿಯಲ್ಲಿ ಶಾಂತಿಯ ಸಂಕೇತ

ತಾತ್ಕಾಲಿಕ ಯುದ್ಧ ವಿರಾಮ: ಭಾರತ–ಪಾಕ್ ಗಡಿಯಲ್ಲಿ ಶಾಂತಿಯ ಸಂಕೇತ ನವದೆಹಲಿ/ಇಸ್ಲಾಮಾಬಾದ್, ಮೇ 10:ಕಳೆದ ಕೆಲವು ವಾರಗಳಿಂದ ಭಾರತ–ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ, ಇಬ್ಬರೂ ರಾಷ್ಟ್ರಗಳು ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿ ಶಾಂತಿಯತ್ತ ಮೊದಲ ಹೆಜ್ಜೆಯಿಟ್ಟಿವೆ. ಈ ನಿರ್ಧಾರವು ವಿಶ್ವ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದು, ಮಾನವೀಯತೆ ಮತ್ತು ರಾಜತಾಂತ್ರಿಕ ಬುದ್ಧಿವಂತರಿಗೆ ಆಶಾಭಾವನೆ ಮೂಡಿಸಿದೆ. ಭಾರತದ ರಕ್ಷಣಾ ಇಲಾಖೆ ಮತ್ತು ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿಗಳಿಂದ ಪ್ರಕಟವಾದ ಜಂಟಿ ಹೇಳಿಕೆಯಲ್ಲಿ, “ರಾತ್ರಿ 12 ಗಂಟೆಯಿಂದ ಹಿಂದುಕೂಶ…

Read More

ಕರ್ನಲ್ ಸೋಫಿಯಾ ಮಾವನವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸನ್ಮಾನ

ಕರ್ನಲ್ ಸೋಫಿಯಾ ಮಾವನವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸನ್ಮಾನಗೋಕಾಕ: ಗೋಕಾಕನಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರನ್ನು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಕರ್ನಲ್ ಸೋಫಿಯಾ ಖುರೇಷಿ ಅವರು ಗೋಕಾಕ ಕ್ಷೇತ್ರದ ಸೊಸೆ ಎಂಬುವುದೇ ದೊಡ್ಡ ಹೆಮ್ಮೆ. ಅವರು ಕೇವಲ ಸೊಸೆ ಮಾತ್ರವಲ್ಲ, ಈ ಭಾಗದ ಮಗಳು ಹೌದು. ಅವರ ಸಾಧನೆಯನ್ನು ಇಡೀ ದೇಶವೇ ಹೆಮ್ಮೆಪಡುವಂತಾಗಿದೆ. ಗೋಕಾಕ ಹೆಸರನ್ನು…

Read More

ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್

ಕಪ್ಪು ಬಿಳಿಪು ಚಿತ್ರದ ನೆನಪು: ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್ ಬೆಳಗಾವಿ,:ಒಂದು ಕಪ್ಪು-ಬಿಳಿಪು ಚಿತ್ರ… ಮೂವರು ಬೆಳಗಾವಿಯ ದಿಗ್ಗಜ ನಾಯಕರು… ಮತ್ತು ಮಧ್ಯಭಾಗದಲ್ಲಿ ದೇಶದ ಯುವ ಪ್ರಧಾನಮಂತ್ರಿ ರಾಜೀವ್ ಗಾಂಧಿ! ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಅಪರೂಪದ ಫೋಟೋ, ಕೇವಲ ನೆನಪಿನ ಪುಟವಲ್ಲ – ಅದು 1989ರ ದಶಕದ ಬೆಳಗಾವಿಯ ರಾಜಕೀಯ ಚಿತ್ತಾರವೇ! ಈ ಚಿತ್ರವು 1989ರ ಆರಂಭದ ದಶಕದ ವೇಳೆ ತೆಗೆಯಲ್ಪಟ್ಟಿದ್ದು, ರಾಜೀವ್ ಗಾಂಧಿಯು ಪ್ರಧಾನಮಂತ್ರಿಯಾದ…

Read More

ಚವ್ಹಾಟ್ ಗಲ್ಲಿಯಲ್ಲಿ ಚರಂಡಿ ನೀರಿನ ಪೂರೈಕೆ: ನಿವಾಸಿಗಳ ಆಕ್ರೋಶ

ಚವ್ಹಾಟ್ ಗಲ್ಲಿಯಲ್ಲಿ ಚರಂಡಿ ನೀರಿನ ಪೂರೈಕೆ: ನಿವಾಸಿಗಳ ಆಕ್ರೋಶ ಬೆಳಗಾವಿ, ಮೇ 9:ಚವ್ಹಾಟ್ ಗಲ್ಲಿಯ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿಗಿಂತ ಚರಂಡಿಯ ಕೊಳಚೆ ನೀರೇ ಹೆಚ್ಚು “ಸಿಗುತ್ತಿದೆ” ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಪೈಪ್‌ಲೈನ್ ಮೂಲಕ ಬರುವ ಕುಡಿಯುವ ನೀರಿನಲ್ಲಿ ಗಾಳಿಯ ದುರ್ಗಂಧ ಮತ್ತು ಕಲುಷಿತ ಸ್ಥಿತಿಯ ನೀರು ತಲುಪುತ್ತಿದೆ. ಇದರ ವಿರುದ್ಧ ಶುಕ್ರವಾರ ಸ್ಥಳೀಯರು ತೀವ್ರ ಅಸಹನೆ ವ್ಯಕ್ತಪಡಿಸಿದರು. 24 ಗಂಟೆಗಳ ನೀರು ಪೂರೈಕೆ ಯೋಜನೆ ವೈಫಲ್ಯಮಹಾನಗರ ಪಾಲಿಕೆ ಹಾಗೂ…

Read More

बेळगाव महापालिका ‘यूजीडी समस्येवर रोबोयुक्त उपाय’

बेळगाव महापालिका‘यूजीडी समस्येवर रोबोयुक्त उपाय’ बेळगाव:सीमाभागातील बेळगाव महापालिकेने आज एक महत्त्वपूर्ण पाऊल उचलले आहे. शहरात दररोज उद्भवणाऱ्या यूजीडी (अंतर्गत मलनिस्सारण) समस्यांवर तात्काळ उपाय शोधण्याच्या दृष्टीने, पालिकेने आता तांत्रिक मार्गांचा अवलंब करण्यास सुरुवात केली असून, यासाठी रोबोटिक इन्स्पेक्शन मशिनचे प्रायोगिक प्रदर्शन करण्यात आले. शहरातील हनुमाननगर परिसरात महापौर मंगेश पवार, उपमहापौर वाणी विलास जोशी, सत्ताधारी पक्षनेते हणमंत…

Read More
error: Content is protected !!