Headlines

ಸಂಯುಕ್ತ ಕರ್ನಾಟಕ ಜನಪ್ರಿಯ ಪತ್ರಿಕೆ

ಸಚಿವ ಸತೀಶ್ ಜಾರಕಿಹೊಳಿ ಗುಣಗಾನ`ಟಿವಿ ಮಿಡಿಯಾ ಅಸೋಸಿಯೇಷನ್ ಉದ್ಘಾಟನೆ ಸಮಾರಂಭದಲ್ಲಿ ಸತೀಶ್ ಮಾತು. ಬೆಳಗಾವಿ.ಸಂಯುಕ್ತ ಕರ್ನಾಟಕ ದಿನ ಪತ್ತಿಕೆ ಜನಪ್ರಿಯತೆಯ ಪತ್ರಿಕೆಯಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು,ನಗರದಲ್ಲಿಂದು ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ ಅವರು ಮಾತನಾಡಿದರು.ಈ ಹಿಂದೆ ನಮಗೆ ಸಂಯುಕ್ತ ಕರ್ನಾಟಕ ಮತ್ತು ಬೆಳಗಾವಿಗೆ ಬಂದರೆ ಮತ್ತೊಂದು ಸ್ಥಳೀಯ ಪತ್ರಿಕೆ ನೋಡಲು ಸಿಗುತ್ತಿತ್ತು, ಸಂಯುಕ್ತ ಕರ್ನಾಟಕ ಬಹಳ ಜನಪ್ರಿಯತೆ ಗಳಿಸಿತ್ತು. ಚನ್ನಾಗಿ ಬರುತ್ತಿದೆ ಎಂದರು, ಆಗ ಲಂಕೇಶ ಪತ್ರಿಕೆ ಯಾವಾಗ…

Read More

ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ನೂತನ ಸಂಘದ ಉದ್ಘಾಟನೆ

ಏಪ್ರಿಲ್6 ರಂದು ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ನೂತನ ಸಂಘದ ಉದ್ಘಾಟನೆ ಬೆಳಗಾವಿ: ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ನೂತನ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಂದು (ಏಪ್ರಿಲ್ 6 ರಂದು) ಬೆಳಗ್ಗೆ 10.30 ಕ್ಕೆ ಬೆಳಗಾವಿಯ ಶಿವಬಸವ ನಗರದ ಎಸಜಿಬಿಐಟಿ ಕಾಲೇಜ್ ಸಭಾಂಗಣದಲ್ಲಿ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ. ನೂತನ ಸಂಘಟನೆಯನ್ನ ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ‌ ಉದ್ಘಾಟನೆ ಮಾಡಲಿದ್ದಾರೆ. ಸಂಘದ ಗುರುತಿನ ಚೀಟಿ ಹಸ್ತಾಂತರ…

Read More

Beyond politics, Belagavi journalists unite for city’s progress

Belagavi Speaks Up: Dialogue That Redefined Development” Belagavi:From early Saturday morning, Belagavi’s Vartabhavan was abuzz with excitement. The felicitation and dialogue program organized by the Belagavi Journalists’ Association brought together people’s representatives, journalists, and citizens on a single platform, united in the vision that development must be the shared goal, above differing opinions. The main…

Read More

ಅಭಿವೃದ್ಧಿಗೆ ಹೊಸ ದಿಕ್ಕು ಕೊಟ್ಟ ಸಂವಾದ

ಸಂಭಾಷಣೆಯ ಸಪ್ತಸ್ವರ: ಬೆಳಗಾವಿಯಲ್ಲಿ ಅಭಿವೃದ್ದಿಗೆ ನವಚಿಂತನ. ನೀರು, ನಗರಾಭಿವೃದ್ಧಿ ಮತ್ತು ನೈಜ ಸಂವಾದ – ಬೆಳಗಾವಿಯ ಜನಪ್ರತಿನಿಧಿಗಳ ಜವಾಬ್ದಾರಿ ಭಾಷಣ” ಬೆಳಗಾವಿ, ಸುದ್ದಿ ಮಡುಗಟ್ಟಿದ ಬೆಳಗಾವಿ ವಾರ್ತಾಭವನದಲ್ಲಿ ಶನಿವಾರ ಬೆಳಗಿನ ಜಾವದಿಂದಲೇ ಉತ್ಸಾಹದ ಹರವಿತ್ತು. ಬೆಳಗಾವಿ ಪತ್ರಕರ್ತರ ಸಂಘ ಆಯೋಜಿಸಿದ್ದ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮದ ಸಂಭ್ರಮದಲ್ಲಿ ಜನಪ್ರತಿನಿಧಿಗಳು, ಪತ್ರಕರ್ತರು ಮತ್ತು ನಾಗರಿಕರು ಒಂದೇ ವೇದಿಕೆಯ ಮೇಲೆ ಭಿನ್ನಾಭಿಪ್ರಾಯಗಳಿಗಿಂತ ಅಭಿವೃದ್ಧಿಯೊಂದೇ ಗುರಿಯಾಗಬೇಕೆಂಬ ದೃಷ್ಟಿಕೋಣವನ್ನು ಹಂಚಿಕೊಂಡರು. ಸಭೆಯ ಪ್ರಮುಖ ಆಕರ್ಷಣೆಯಾದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ…

Read More

ಪಾಲಿಕೆ ಸಭೆಯತ್ತ ಜನರ ಚಿತ್ತ..!

ಮಾತು ಸಾಕು… ಈಗ ಕ್ರಮವೇ ಮುಖ್ಯ! ಬೆಳಗಾವಿಯ ಪಾಲಿಕೆ ಸಭೆಗೆ ಎದುರುನೋಡುವ ಜನತಾ ದೃಷ್ಟಿ ಬೆಳಗಾವಿ ಮಹಾನಗರ ಪಾಲಿಕೆ ನೂತನ ಮೇಯರ್ ಮಂಗೇಶ ಪವಾರ್ ಹಾಗೂ ಉಪಮೇಯರ್ ವಾಣಿ ಜೋಶಿ ನೇತೃತ್ವದಲ್ಲಿ ನಡೆಯಲಿರುವ ಮೊದಲ ಸಾಮಾನ್ಯ ಸಭೆ ಸಾರ್ವಜನಿಕರಲ್ಲಿ ಹೊಸ ಅಲೆ ತರುತಿದೆ. “ಇನ್ನೂ ಎಷ್ಟು ಮಾತು? ಈಗ ಕ್ರಮ ಬೇಕು” ಎನ್ನುವ ಧ್ವನಿ ಜನಮನದಲ್ಲಿ ಹೆಚ್ಚುತ್ತಿದೆ. ಇದು ಕೇವಲ ಸಭೆಯ ಅಜೆಂಡಾ ಅಲ್ಲ—ಇದು ಬೆಳಗಾವಿಯ ಜನರ ನಿರೀಕ್ಷೆಗಳ ಧ್ವನಿಯಾಗಿದೆ. ಪಾಲಿಕೆ ವ್ಯವಸ್ಥೆಯಲ್ಲಿ ಪೆಟ್ಟು – ಹೊಣೆಗಾರಿಕೆ…

Read More

ಸಚಿವೆ ಲಕ್ಷ್ಮೀ ವಿರುದ್ಧ ರೈತರ ಆಕ್ರೋಶ

ಧಾರವಾಡ: ಯಾದವಾಡದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಗ್ರಾಮಸ್ಥರ ಆಕ್ರೋಶ ಕಾರ್ಖಾನೆ ಮಾಡೊದರಿಂದ ಏನೂ ಮುಳುಗಲ್ಲ. ಹುದಲಿಯೊಳಗೂ ನಟ್ಟ ನಡಕ ಕಾರ್ಖಾನೆ ಐತಿ.. ನಾನೂ ರೈತನ ಮಗಳೇ, ಕೂತು ನಾತಾಡೋಣು, ನೀವ್ ಹೇಳಿದಲ್ಲೇ ತಮ್ಮಾ ಬರ್ತಾನು..ನಾನೂ ಬರ್ತೇನಿ.. ನಾನೂ ಕಾಲ್ ಮುಗಿತೇನಿ, ತಮ್ಮಾನೂ ಮುಗುತಾನು..ಸಹಕಾರ ಕೊಡಿ. ಧಾರವಾಡ . ಜಿಲ್ಲೆಯ ಯಾದವಾಡ ಗ್ರಾಮದಲ್ಲಿ ಮೃಣಾಲ್ ಶುಗರ್ ಫ್ಯಾಕ್ಟರಿ ಭೂಮಿ ಪೂಜೆಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಗ್ರಾಮಸ್ಥರಿಂದ ತೀವ್ರ ವಿರೋಧ ಎದುರಾಗಿದೆ. ಗ್ರಾಮಸ್ಥರ ತೀವ್ರ…

Read More

ಸತ್ಯಾತ್ಮತೀರ್ಥರಿಂದ ಅನುಗ್ರಹ ಸಂದೇಶ

ಬೆಳಗಾವಿ : ಇಲ್ಲಿನ ಮಾಳಮಾರುತಿ ಬಡಾವಣೆಯಲ್ಲಿ ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀಮದ್ ಟೀಕಾಕೃತ್ಪಾದರ ಮತ್ತು ಶ್ರೀ ರಾಮಾಂಜನೇಯರಸನ್ನಿಧಾನದ ೧೧ನೇ ವರ್ಧಂತಿ ಮಹೋತ್ಸವ ಹಾಗೂ ಜ್ಞಾನಸತ್ರ ಕಾರ್ಯಕ್ರಮಗಳು ನಡೆದವು ಮುಂಜಾನೆ ೭.೩೦ರಿಂದ ೮.೩೦ರ ತನಕ ಶ್ರೀಪಾದಂಗಳವರ ಪಾದಪೂಜೆ,೯ರಿಂದ ೧೦.೩೦ರ ವರೆಗೆ ತಪ್ತ ಮುದ್ರಾಧಾರಣೆ ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಿತು. ಸಂಸ್ಥಾನ ಪೂಜೆ, ಮಧ್ಯಾಹ್ನ ೧.೩೦ಕ್ಕೆ ತೀರ್ಥ ಪ್ರಸಾದ ಮತ್ತು ಫಲ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.

Read More

ಸತ್ಯಾತ್ಮತೀರ್ಥರಿಂದ. ಅನುಗ್ರಹ ಸಂದೇಶ

ಬೆಳಗಾವಿ: ಇಲ್ಲಿನ ಮಾಳಮಾರುತಿ ಬಡಾವಣೆಯಲ್ಲಿ ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀರಾಘವೇಂದ್ರ ಸ್ವಾಮಿಗಳ ಶ್ರೀಮದ್ ಟೀಕಾಕೃತ್ಪಾದರ ಮತ್ತು ಶ್ರೀ ರಾಮಾಂಜನೇಯರಸನ್ನಿಧಾನದ ೧೧ನೇ ವರ್ಧಂತಿ ಮಹೋತ್ಸವ ಹಾಗೂ ಜ್ಞಾನಸತ್ರ ಕಾರ್ಯಕ್ರಮಗಳು ನಡೆದವು. ಮುಂಜಾನೆ ೭.೩೦ರಿಂದ ೮.೩೦ರ ತನಕ ಶ್ರೀಪಾದಂಗಳವರ ಪಾದಪೂಜೆ,೯ರಿಂದ ೧೦.೩೦ರ ವರೆಗೆ ತಪ್ತ ಮುದ್ರಾಧಾರಣೆ ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಿತು. ಸಂಸ್ಥಾನ ಪೂಜೆ, ಮಧ್ಯಾಹ್ನ ೧.೩೦ಕ್ಕೆ ತೀರ್ಥ ಪ್ರಸಾದ ಮತ್ತು ಫಲ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ…

Read More
error: Content is protected !!