Headlines

ಯಂತ್ರ ಶಕ್ತಿಯಿಂದ ಒಳಚರಂಡಿ ಶುದ್ಧತೆ!”

“ಯಂತ್ರ ಶಕ್ತಿಯಿಂದ ಒಳಚರಂಡಿ ಶುದ್ಧತೆ!” ಯುಜಿಡಿ ಸಮಸ್ಯೆಗೆ ರೋಬೋಟ್ ಪರಿಹಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಹೊಸ ಯತ್ನ ಬೆಳಗಾವಿ:ಗಡಿನಾಡ ನಗರ ಬೆಳಗಾವಿ ತನ್ನ ಶುದ್ಧತೆಯ ಹೋರಾಟಕ್ಕೆ ತಾಂತ್ರಿಕ ಶಸ್ತ್ರಾಸ್ತ್ರ ಹಸ್ತಗತ ಮಾಡಿಕೊಂಡಿದೆ! ನಿತ್ಯ ಹೆಚ್ಚುತ್ತಿರುವ ಒಳಚರಂಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ, ಈ ಬಾರಿ ಹೊಸ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ರೋಬೋಟಿಕ್ ಇನ್ಸ್‌ಪೆಕ್ಷನ್ ಮಷೀನ್ ಮೂಲಕ ಸಮಸ್ಯೆಗಳ ಪತ್ತೆ ಹಚ್ಚುವ ನೂತನ ಪ್ರಯೋಗ ಆರಂಭಿಸಿದೆ. ಹನುಮಾನ್ ನಗರದ ಬಳಿಯಲ್ಲಿ ನಡೆದ ಪ್ರಾಯೋಗಿಕ ಪ್ರದರ್ಶನದಲ್ಲಿ ಮಹಾಪೌರ ಮಂಗೇಶ…

Read More

ಪಾಕ್ ದಿಕ್ಕೆಡಿಸಿದ ಮೋದಿ ಮೌನದ ಯುದ್ಧ…!

ವಿಶೇಷ ವರದಿ ಏಪ್ರಿಲ್ 22, 2025: ಜಮ್ಮು ಮತ್ತು ಕಾಶ್ಮೀರದ ಪಹೆಲ್ಗಾಂನಲ್ಲಿ ಸಂಭವಿಸಿದ ಉಗ್ರ ದಾಳಿ ದೇಶದ ಮನಸ್ಸನ್ನು ಘಾಸಿಗೊಳಿಸಿತು. ಪ್ರವಾಸಕ್ಕೆ ಬಂದ ನಿರಪರಾಧ ಭಾರತೀಯರು ಉಗ್ರರ ಗುರಿಯಾಗಿದ್ದ ಈ ದಾಳಿ 26 ಅಮೂಲ್ಯ ಜೀವಗಳನ್ನು ಕಸಿದುಕೊಂಡಿತು. ಆ ದಿನದಿಂದಲೇ ರಾಷ್ಟ್ರಮಟ್ಟದ ರಾಜಕೀಯ, ಜನಸಾಮಾನ್ಯ, ಮಿಡಿಯಾ ಎಲ್ಲೆಡೆಯಿಂದ “ಪ್ರಧಾನಮಂತ್ರಿ ಏನು ಮಾತಾಡುತ್ತಾರೆ?” ಎಂಬ ಪ್ರಶ್ನೆ ಎದ್ದಿತ್ತು. ಆದರೆ ನರೇಂದ್ರ ಮೋದಿ ಯಾವ ತುರ್ತು ಪ್ರತಿಕ್ರಿಯೆ ನೀಡಲಿಲ್ಲ. ಅವರು ಸುಮ್ಮನೆ ಬದಲಾಗಿ ಶಬ್ದವಿಲ್ಲದ ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಪಹೆಲ್ಗಾಂ…

Read More

ಕ್ಯಾಂಟಿಲೀವರ್ ವಶಕ್ಕೆ ಪಡೆದ ಪಾಲಿಕೆ

ಅಕ್ರಮ ಜಾಹೀರಾತು ಫಲಕ ತೆರವುಗೊಳಿಸಿದ ಪಾಲಿಕೆ. ಕಳೆದ ಪಾಲಿಕೆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಅನುಷ್ಠಾನಗೊಳಿಸಿದ ಆಯುಕ್ತರು. ದಿ.6 ರ ರಾತ್ರಿ ಯಿಂದಲೇ ಜಾಹೀರಾತು ಫಲಕ ವಶಕ್ಕೆ ತೆಗೆದುಕೊಳ್ಳುವ ಕೆಲಸ ಆರಂಭಿಸಿದ ಸಿಬ್ಬಂದಿ. ಶಾಸಕ ಅಭಯ ಪಾಟೀಲ ಪ್ರಸ್ತಾಪಿಸಿದ್ದ ವಿಷಯ ಇದು ಬೆಳಗಾವಿ.ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ‌ ಬಹು ಚರ್ಚಿತವಾದ ಆದೇಶದ ಪ್ರಕಾರ ಅವಧಿ ಮುಗಿದ ಜಾಹೀರಾತು (ಕ್ಯಾಂಟೀಲಿವರ್) ಫಲಕಗಳನ್ನು ಪಾಲಿಕೆ ವಶಕ್ಕೆ ಪಡೆದುಕೊಂಡಿದೆ. ದಿ. 6 ರಂದೇ ಅವಧಿ‌ ಮುಗಿದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಗಳು ರಾತ್ರಿ ಹೊತ್ತು…

Read More

ಗ್ರಾಪಂಗಳಿಂದ ₹110 ಕೋಟಿ ತೆರಿಗೆ ಸಂಗ್ರಹ: ಜಿಪಂ ಸಿಇಒ ರಾಹುಲ ಶಿಂಧೆ

ಗ್ರಾಪಂಗಳಿಂದ ₹110 ಕೋಟಿ ತೆರಿಗೆ ಸಂಗ್ರಹ: ಜಿಪಂ ಸಿಇಒ ರಾಹುಲ ಶಿಂಧೆ ವಿವರ — ಗ್ರಾಮೀಣ ಆಧುನೀಕರಣದ ಹಾದಿಯಲ್ಲಿ ಬೆಳಗಾವಿ ಜಿಲ್ಲೆ ಬೆಳಗಾವಿ:“2024-25ನೇ ಹಣಕಾಸು ವರ್ಷದಲ್ಲಿ ಬೆಳಗಾವಿ ಜಿಲ್ಲೆಯ 500ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಂದ ₹110 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ,” ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಮಂಗಳವಾರ ಹೇಳಿದರು. ನಗರದ ವಾರ್ತಾಭವನದಲ್ಲಿ ಬೆಳಗಾವಿ ಪತ್ರಕರ್ತರ (ಮುದ್ರಣ ಮಾಧ್ಯಮ) ಸಂಘವು ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಹಾಗೂ…

Read More

e-Aa *sthi Scandal* : “It’s not their property, yet the documents are in their hands!

*Do you know why the Commissioner gasped after tracking down the agents? Belagavi City Corporation Commissioner Shubh B. exposes the clout of agents In the general meeting of the Belagavi City Corporation, some members made serious allegations about the growing menace of agents in the “e-Aasthi” property registration process.They remarked, “If an agent submits a…

Read More

ಈ-ಆಸ್ತಿ ಹಗರಣ: “ಅವರದು ಆಸ್ತಿ ಅಲ್ಲ, ಆದರೂ ಅವರ ಕೈಯಲ್ಲಿ ಕಡತ!”

ಏಜೆಂಟರ ಪತ್ತೆಗಿಳಿದ ಆಯುಕ್ತೆ ಹೌಹಾರಿದ್ದು ಯಾಕೆ ಗೊತ್ರಾ? ಈ-ಆಸ್ತಿ ಹಗರಣ: “ಅವರದು ಆಸ್ತಿ ಅಲ್ಲ, ಆದರೆ ಅವರ ಕೈಯಲ್ಲಿ ಕಡತ!” ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಏಜೆಂಟರ ದಬ್ಬಾಳಿಕೆ ಬಯಲಾಗಿಸಿದ ಆಯುಕ್ತೆ ಶುಭಾ ಬಿ ಬೆಳಗಾವಿ . ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ “ಈ-ಆಸ್ತಿ” ಪ್ರಕ್ರಿಯೆಯಲ್ಲಿ ಏಜೆಂಟರ ಹಾವಳಿ ಬಗ್ಗೆ ಕೆಲ ಸದಸ್ಯರು ಗಂಭೀರ ಆರೋಪ ಹಾಕಿದ್ದರು.ಏಜೆಂಟರು ಹೇಳಿದ್ರೆ ಬೇಗ ಆಗುತ್ತೆ, ಜನ ಕೊಟ್ಟರೆ ನಾಳೆ ಬಾ ಎನ್ನುತ್ತಾರೆ ಎಂದು ಹೇಳಿದ್ದರು. ಗಮನಿಸಬೇಕಾದ ಸಂಗತಿ ಎಂದರೆ ಕೈಯ್ಯಲ್ಲಿ 20…

Read More

ಡಾ. ಡುಮ್ಮಗೋಳ ವಿರುದ್ಧ ಕೇಸ್..!

ಡುಮ್ಮಗೋಳ ವಿರುದ್ಧ ದೂರು ದಾಖಲು. ಕ್ಯಾಂಪ‌ ಠಾಣೆಯಲ್ಲಿ ದೂರು. ಗಂಭೀರ ಸ್ವರೂಪದ ಆರೋಪ. ನಕಲಿ ದಾಖಲೆ ಸೃಷ್ಟಿಬೆಳಗಾವಿ.‘ನಕಲಿ ದಾಖಲೆ ಸೃಷ್ಟಿ ಸಂಬಂಧ ಗೆಜೆಟೆಡ್ ಅಧಿಕಾರಿ ಸೇರಿದಂತೆ 5 ಜನರ ವಿರುದ್ಧ ಬೆಳಗಾವಿ ಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ತಾಲೂಕು ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡಿದ್ದ ಡಾ. ಸಂಜಯ ಡುಮ್ಮಗೋಳ. ಗೀತಾ ಪಾಂಡುರಂಗ ಕಾಟಗಾಳಕಾರ, ಪ್ರಕಾಶ ಮಾರುತಿ ಬೆತ್ತಗಾವಡೆ, ಸವಿತಾ ಪಾಂಡುರಂಗ ಕಾಟಗಾಳಕರ ಮತ್ತು ಅಶೋಕ ದೇವಪ್ಪ ನಾಗರಾಳ ವಿರುದ್ಧ ದೂರು ದಾಖಲಾಗಿದೆ.ಖಾನಾಪುರ ತಾಲೂಕಿನ…

Read More

ವಚನ ಬೆಳಕಲ್ಲಿ ಮಿಂಚಿದ ಬೆಳಗಾವಿ!

ಜಗಜ್ಯೋತಿ ಬಸವೇಶ್ವರ ಉತ್ಸವ ಮೆರವಣಿಗೆಯ ಶ್ರದ್ಧಾ ಶಕ್ತಿ ಪ್ರದರ್ಶನE belagavi spl: ಬೆಳಗಾವಿ: ತತ್ವ, ಭಕ್ತಿ, ಶ್ರದ್ಧಾ, ಹಾಗೂ ಸಂಸ್ಕೃತಿಯ ವೈಭವಭರಿತ ಜಗಜ್ಯೋತಿ ಬಸವೇಶ್ವರ ಜಯಂತಿಯ ಅದ್ದೂರಿ ಮೆರವಣಿಗೆಗೆ ಭಾನುವಾರ ಬೆಳಗಾವಿ ನಗರ ಸಾಕ್ಷಿಯಾಯಿತು. ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ನಡೆದ ಶೋಭಾ ಮೆರವಣಿಗೆಯು ಬಸವ ತತ್ತ್ವದ ಪ್ರತಿಧ್ವನಿಯಾಗಿ, ಭಕ್ತಿಯ ಜವಾಬ್ದಾರಿಯಾಗಿ, ಸಮಾಜದ ಒಗ್ಗಟ್ಟಿನ ಸಂಕೇತವಾಗಿ ಮೈಮೇಲಿಟ್ಟಿತ್ತು. ಮೆರವಣಿಗೆ, ನಗರದ ಕೇಂದ್ರವಾದ ಚೆನ್ನಮ್ಮ ವೃತ್ತದಲ್ಲಿ ಹರಗುರು ಚರಮೂರ್ತಿಗಳು ಹಾಗೂ ಲಿಂಗಾಯತ ಮುಖಂಡರ ಸಮೂಹದೊಂದಿಗೆ ಶ್ರದ್ಧಾ ಸಂಭ್ರಮದ ವಾತಾವರಣದಲ್ಲಿ…

Read More

“ಅಸ್ತು” ಸಾಕಾಗಲ್ಲ.. ಲೋಕಾಗೆ ಪತ್ರ ಬೇಕು

ತಪ್ಪು ಮಾಡಿದ ಅಧಿಕಾರಿಗಳ ಹೆಸರುಗಳೊಂದಿಗೆ ಅಧಿಕೃತ ಪತ್ರ ಯಾವಾಗ? ಲೋಕಾಯುಕ್ತ ತನಿಖೆಗೆ ಬೇಕಾದ ದಾಖಲೆಗಳ ಸಂಗ್ರಹಣೆ ಯಾವಾಗ? ಸಭೆಯ ತೀರ್ಮಾನಗಳು ಅನುಷ್ಠಾನಕ್ಜೆ ಬರೋದು ಯಾವಾಗ? ಪಾಲಿಕೆ ಕೌನ್ಸಿಲ್ ನಿರ್ಣಯ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಆಯುಕ್ತರು ಗಮನ ಹರಿಸಬೇಕಿದೆ. “ತೀರ್ಮಾನಕ್ಕಿಂತ ಅಧಿಸೂಚನೆ ಹೆಚ್ಚು ಮಹತ್ವಪೂರ್ಣ – ವೇಗಾ ತೆರಿಗೆ ವಂಚನೆ ಪ್ರಕರಣದ 5 ಅಂಶಗಳು!” ವೇಗಾ ಕಂಪನಿಗೆ 7 ಕೋಟಿ ರೂಪಾಯಿ ತೆರಿಗೆ ಬಾಕಿ; ಇದು ಬೆಳಗಾವಿ ಮಹಾನಗರ ಪಾಲಿಕೆಯ ಇತ್ತೀಚಿನ ಗಂಭೀರ ಪ್ರಕರಣ.. ಈ ಪ್ರಕರಣದ ಹೊರತಾಗಿ, ಪಾಲಿಕೆಯಲ್ಲಿ…

Read More
error: Content is protected !!