Headlines

ಕೋರೆ ಮನೆಗೆ ಪವಾರ್.. ಮೇಜು ಮೇಲೆ ಊಟ. ಮನಸ್ಸಿನಲ್ಲಿ ರಾಜಕೀಯ ಲೆಕ್ಕ..!

ಗಡಿನಾಡಲ್ಲಿ ರಾಜಕೀಯ ಬಾಂಬ್?ಶರದ್ ಪವಾರ್, ಪ್ರಭಾಕರ್ ಕೋರೆ ಭೆಟ್ಟಿ ಗಡಿನಾಡಲ್ಲಿ ಕುತೂಹಲ ಸ್ಪೋಟ… ! ಪಕ್ಷರೇಖೆ ಮೀರಿ ನಡೆದ ಮಾತುಕತೆ ಮುಂದಿನ ಲೆಕ್ಕಾಚಾರ ಶುರುವಾಯಿತಾ? ಡಿನ್ನರ್ ಮಾತಿನ ಮರ್ಮವೇನು?ಭವಿಷ್ಯದ ರಾಜಕೀಯ ಲೆಕ್ಕಾಚಾರ ಒಂದೇ ಟೇಬಲ್ಲಿನಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ. .ಇದು ಕೇವಲ ಭೆಟ್ಟಿಯಲ್ಲ . ಇದು ಗಡಿ ಭಾಗದ ರಾಜಕೀಯದ ಹೊಸ ಲೆಕ್ಕದ ಶುಭಾರಂಭ ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯ.ಇನ್ನು ಮುಂದೆ ನಡೆಯಲಿರುವ ರಾಜಕೀಯ ಬದಲಾವಣೆಗಳಲ್ಲಿ ಈ ಭೆಟ್ಟಿ ಒಂದು ಮೈಲಿಗಲ್ಲು ಆಗಬಹುದೆಂಬ…

Read More

24×7 Pet Hospital in BELAGAVI

World-Class Pet Care Comes to Belagavi with Soulmates Veterinary HospitalBelagavi : Soulmates Veterinary Hospital, a state-of-the-art facility dedicated to comprehensive pet care, has officially opened its doors in Belagavi and will be inaugurated on Sunday, April 27. The hospital is located behind UK27 Hotel at Kayaka Towers, Ayodhyanagar, Belagavi. Founded by Dr. Vijayalakshmi & Dr…

Read More

ಮೇಣದ ಬತ್ತಿ ಹಿಡಿದ ಕೈ ತಲವಾರ ಹಿಡಿಯಲು ಸಜ್ಜು”

ಮೌನ ರ್ಯಾಲಿಯಲ್ಲಿ ಉಗ್ರತೆಯ ವಿರುದ್ಧ ಘೋಷಣೆ: ಬೆಳಗಾವಿ ದಕ್ಷಿಣ ಬಿಜೆಪಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮ ಹತ್ತು ಸಾವಿರಕ್ಕೂ ಹೆಚ್ಚು ಜನ‌ಭಾಗಿ. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಡೆದ ರ್ಯಾಲಿ “ಮೇಣದ ಬತ್ತಿ ಹಿಡಿದ ಕೈ ತಲವಾರ ಹಿಡಿಯಲು ಸಜ್ಜು” ಪಹಲ್ಗಾಮ ಹತ್ಯಾಕಾಂಡ ಖಂಡಿಸಿ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳ ಕ್ಯಾಂಡಲ್ ಮಾರ್ಚ್ ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಭಯಾನಕ ಹಿಂದೂಹತ್ಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಕ್ಷಿಣ ಬಿಜಿಪಿ ಕಾರಗಯಕರ್ತರು ಸಂಘಟನೆಗಳು ಬುಧವಾರ ಸಂಜೆ ಬೆಳಗಾವಿಯಲ್ಲಿ ಕ್ಯಾಂಡಲ್…

Read More

ಟಾರ್ಗೆಟ್ ಹಿಂದೂ…!

:ಟಾರ್ಗೆಟ್ ಹಿಂದೂ – ಯೋಧನ ಧರ್ಮ ನೋಡುವ ಜಿಹಾದಿ ಕಾವು, ಮೌನವಾಗಿರುವ ಧರ್ಮನಿರಪೇಕ್ಷತೆ! ಪೆಹಲ್ಗಾಮ್ ದಾಳಿಯ ರಕ್ತಪಾತ ಕೇವಲ ಉಗ್ರರ ಹಿಂಸಾಚಾರವಲ್ಲ, ಅದು ಆಲೋಚಿತ ಗುರಿ ಹೊಂದಿದ ಕ್ರೂರ ರಾಜಕೀಯ ಹಿಂಸೆ ಆಗಿದೆ. ಈ ದೇಶದ ರಕ್ಷಣಾ ಪಡೆಗಳಲ್ಲಿ ದೇಶಭಕ್ತ ಹಿಂದೂ ಯುವಕರನ್ನು ಗುರಿಯಾಗಿಸುವ ನಿರ್ದಿಷ್ಟ ವ್ಯೂಹ ಈಗ ಸ್ಪಷ್ಟವಾಗಿ ಬಿಂಬಿಸತೊಡಗಿದೆ. ದೇಶದ ಭದ್ರತೆಯ ಮೊದಲ ಸಾಲಿನಲ್ಲಿ ನಿಂತಿರುವವರು ಯಾರು? ಯುದ್ಧದಲ್ಲಿ, ಗಡಿಯಲ್ಲಿ, ಉಗ್ರ ದಾಳಿಯಲ್ಲಿ ಪ್ರಾಣ ಕಳೆದುಕೊಳ್ಳುವವರು ಹೆಚ್ಚಾಗಿ ಯಾರು? ಉತ್ತರ ಒಂದೇ – ಹಿಂದೂ…

Read More

ಪಾಪಿಗಳಿಗೆ ಉತ್ತರ ಕೊಡುವ ಕಾಲವಿದು..!

ಈ ದಾಳಿ ಒಂದು ಕಣ್ಣು ಕಳೆಯುವ ಘಟನೆಯಾಗಿದ್ದರೆ, ದೇಶ ಶತ್ರುವಿನ ಎರಡೂ ಕಣ್ಣುಗಳನ್ನು ಕಿತ್ತು ಹಾಕುವ ಕೆಲಸ ಮಾಡಬೇಕು. . ಶಕ್ತಿ ಇದೆಯೆಂದು ತೋರಿಸಬೇಕಾದ ಸಮಯ ಈಗ. ನಡವಳಿಕೆ ಇಲ್ಲದ ನಡತೆ ದೇಶಕ್ಕೆ ದ್ರೋಹದಷ್ಟೇ ಅಪಾಯಕಾರಿಯಾಗಿರುತ್ತದೆ! ಪೆಹಲ್ಗಾಮದ ದಾಳಿ – ದೇಶದ ಹೃದಯಕ್ಕೆ ಹೊಡೆಯಲಾದ ಕುಣಿಗೆ ತಿರುಗೇಟು ಬೇಕು! ಪೆಹಲ್ಗಾಮದಲ್ಲಿ ಅಮರ್‌ನಾಥ್ ಯಾತ್ರಿಕರ ಮೇಲೆ ನಡೆದ ಭೀಕರ ದಾಳಿ, ಇದು ಕೇವಲ ಒಂದು ಭಯೋತ್ಪಾದಕ ಕೃತ್ಯವಲ್ಲ — ಇದು ಭಾರತೀಯ ರಾಷ್ಟ್ರದ ಮನಸ್ಸಿನ ಮೇಲೆ ಹೊಡೆದ ಬಾರಿಯಾಗಿದೆ….

Read More

ರಾಜೀನಾಮೆಗೆ ಮುಂದಾಗಿದ್ದ R I ? ಕಾರಣ ಏನ್ ಗೊತ್ತೆ?

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯಲ್ಲಿ ನಿತ್ಯ ನಡೆಯುತ್ತಿರುವ ಕಿರುಕುಳದಿಂದ ಕಂದಾಯ ನಿರೀಕ್ಷಕರು ರಾಜೀನಾಮೆಗೆ ಮುಂದಾಗುತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಶ್ರೀಕಾಂತ ಇರಾಳೆ ಎಂಬುವರೇ ಇಂದು ರಾಜೀನಾಮೆಗೆ ಮುಂದಾದ ಕಂದಾಯ ನಿರೀಕ್ಷಕ. ಕಳೆದ ಕೆಲ ದಿನಗಳಿಂದ ಇವರಿಗೆ PID ಸಂಬಂಧ ಕೆಲ ನಗರಸೇವಕರು ಕಿರಿಕಿರಿ ಮಾಡುತ್ತಿದ್ದಾರೆ. ಇದರಿಂದ ಮಾನಸಿಕ ನೆಮ್ಮದಿ ಇಲ್ಲದಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಕಾಂತ ಅವರು ಆಯುಕ್ತರನ್ನು ಭೆಟ್ಟಿ ಮಾಡಿ ರಾಜೀನಾಮೆ ಪತ್ರ ಕೊಡಲು…

Read More

ಐಪಿಎಲ್ ಟಿಕೆಟ್ ಮಾಫಿಯಾ…?

ಅಭಯ ಪಾಟೀಲರ ಆರೋಪದ ಪ್ರಮುಖ ಅಂಶಗಳು: ಕ್ರಿಕೆಟ್ ಮಂಡಳಿಯೇ ಈ ಅಕ್ರಮಕ್ಕೆ ಬೆನ್ನು ತಟ್ಟುತ್ತಿದೆ. ಸರ್ಕಾರದ ಮಟ್ಟದಿಂದ ಸಹ ಟಿಕೆಟ್ ಕೋರಿದರೂ ಸ್ಪಷ್ಟ ಉತ್ತರವಿಲ್ಲ. ಗೃಹ ಸಚಿವರಿಗೆ ಪತ್ರ: ಸಮಗ್ರ ತನಿಖೆ ಅಗತ್ಯ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಕೂಡ ಟಿಕೆಟ್ ಹರಾಜು ಪ್ರಕರಣ ಪಂದ್ಯದ ವಿವರ: ದಿನಾಂಕ: ಮೇ 3, 2025 ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಪಂದ್ಯ: RCB vs CSK ಮೇ 3ರ ಮ್ಯಾಚ್‌ಗೆ ಟಿಕೆಟ್ ಮಾರಾಟದಲ್ಲಿ ಭಾರಿ ಗೊಂದಲ!ಕಾಳಸಂತೆಗೆ ಕ್ರಿಕೆಟ್ ಮಂಡಳಿ ಬೆನ್ನು…

Read More

ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ

ಏ. 27,28 ರಂದು ಕೇಂದ್ರದ ವಿರುದ್ಧ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್‌ ವತಿಯಿಂದ ಏ. 27, 28 ರಂದು ಬೃಹತ್‌ ಪ್ರತಿಭಟನೆಯನ್ನು ಸಿಪಿಎಡ್‌ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅದರಂತೆ,…

Read More

जनेऊ वाचवा’ घोषणेने बेलगावात ब्राह्मणांचा शक्तीप्रदर्शन

‘जनेऊ वाचवा’ घोषणेने बेलगावात ब्राह्मणांचा शक्तीप्रदर्शन बेलगाव:जनेऊ काढण्याच्या घटनेच्या पार्श्वभूमीवर सीमेवरील बेलगाव शहरात सोमवारी ब्राह्मण समाजाने मोठ्या प्रमाणात शक्तीप्रदर्शन केलं.जनेऊ कापणाऱ्यांना केवळ निलंबित करणे पुरेसे नाही, त्यांच्यावर फौजदारी खटला दाखल करावा, अशी जोरदार मागणी करण्यात आली. ही निदर्शने बेलगाव दक्षिणचे आमदार अभय पाटील आणि ब्राह्मण समाजाचे नेते अनिल पोतदार यांच्या नेतृत्वाखाली झाली.कित्तूर चन्नम्मा चौकात एकत्र…

Read More

Brahmins Stage Show of Strength in Belagavi with ‘Save the Janivara’ Slogan

Brahmins Stage Show of Strength in Belagavi with ‘Save the Janivara’ SloganBelagavi In response to a recent incident involving the removal of the Janivara (sacred thread), the Brahmin community held a show of strength in the border city of Belagavi on Monday. Protesters demanded not only suspension of those involved but also criminal cases against…

Read More
error: Content is protected !!