Headlines

ಜನಿವಾರ ರಕ್ಷಣೆಗೆ ಪರಶುರಾಮನ ಘರ್ಜನೆ

ಜನಿವಾರಕ್ಕೆ ಕೈ ಹಾಕಿದರೆ ತಲವಾರ ಹಿಡಿಯಲು ನಮಗೆ ಕಷ್ಟವಿಲ್ಲ!” ಬೆಳಗಾವಿಯಲ್ಲಿ ಬ್ರಾಹ್ಮಣರ ಬೃಹತ್ ಪ್ರತಿಭಟನೆ – ಸಂಸ್ಕೃತಿಗೆ ತೋಳೂರಿಸಿದ ದನಿ ಬೆಳಗಾವಿ, :ಬ್ರಾಹ್ಮಣ ಸಮುದಾಯದ ಧರ್ಮ-ಸಂಸ್ಕೃತಿಯ ಸಂಕೇತವಾದ ಜನಿವಾರ ಕತ್ತರಿಸಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೆಳಗಾವಿಯಲ್ಲಿ ಸೋಮವಾರ ಸಮಾಜದ ಸದಸ್ಯರು ಸಾಮೂಹಿಕ ಶಕ್ತಿ ಪ್ರದರ್ಶನ ನಡೆಸಿದರು. “ಜನಿವಾರ ಉಳಿಸಿ – ಬ್ರಾಹ್ಮಣ್ಯ ಬೆಳೆಸಿ” ಎಂಬ ಘೋಷಣೆಯೊಂದಿಗೆ ಕಿತ್ತೂರು ಚನ್ನಮ್ಮ ವೃತ್ತವು ಧರ್ಮ ರಕ್ಷಣೆಯ ಕೇಂದ್ರಬಿಂದುವಾಗಿ ಪರಿವರ್ತಿತವಾಯಿತು. ಈ ಆಕ್ರೋಶ ಭರಿತ ಪ್ರತಿಭಟನೆಯಲ್ಲಿ ಶಾಸಕ ಅಭಯ ಪಾಟೀಲ…

Read More

ನಾಳೆ ಬ್ರಾಹ್ಮಣ ಸಮಾಜದವರ ಪ್ರತಿಭಟನೆ..!

ಬೆಳಗಾವಿ. ಜನಿವಾರ ತೆಗೆಸಿದ ವಿಷಯ‌ ಮುಂದಿಟ್ಟುಕೊಂಡು ನಾಳೆ ದಿ. 21 ರಂದು ಬೆಳಗಾವಿಯಲ್ಲಿ ಸಮಸ್ತ ಬ್ರಾಹ್ಮಣರ ವತಿಯಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ನಗರದ ಕೃಷ್ಣಮಠದಲ್ಲಿಂದು ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. ಬೆಳಿಗ್ಗೆ ಕನ್ನಡ ಸಾಹಿತ್ಯ ಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಾಗುವುದು ಎಂದು‌ ತಿಳಿಸಲಾಗಿದೆ. ಸಮಾಜದ ಸಭೆಗೆ ಹಾಜರಾದ ವಿಪ್ರ ಬಳಗದವರು ಇಂದಿಲ್ಲಿ ನಡೆದ ಸಭೆಯಲ್ಲಿ ನಗರದ ಬೇರೆ ಬೇರೆ ಭಾಗಗಳಿಂದ ನೂರಾರು ಜನ‌ ಭಾಗವಹಿಸಿದ್ದರು. ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಅಧ್ಯಕ್ಷ…

Read More

ಒಂದು ಹನಿ ನೀರಿಗಾಗಿ ಹಾಹಾಕಾರ!”

ಬಿಸಿಲಿನಲ್ಲಿ ಬಾಕಿ ಬದುಕು – ಬೆಳಗಾವಿಯಲ್ಲಿ ನೀರಿಲ್ಲದೇ ತವಕಿಸುವ ಮಂಗಗಳ ತೀವ್ರ ಹೋರಾಟ ಬೆಳಗಾವಿಯ ಮಂಗಗಳು ಬಿಸಿಲಿನಲ್ಲಿ ಬರಿದಾದ ತೊಟ್ಟಿಗಳ ಮುಂದೆ ನಿಂತಿರುವ ನೋವಿನ ಚಿತ್ರಣ – ವಿಶೇಷ ವರದಿ | ಬೆಳಗಾವಿಯ ಬೀದಿಗಳಲ್ಲಿ, ಗೋಡೆ ಮೇಲೆ ನಿಂತು ಮೇಲೆ ಮೇಲ್ಗೆ ನೋಡುತ್ತಾ, ನೀರಿನ ಬಕೆಟ್ ಕಡೆ ಕೈ ಚಾಚುತ್ತಿರುವ ಮಂಗಗಳ ದೃಶ್ಯ ಇತ್ತೀಚೆಗೆ ಮನಸ್ಸು ಹಿಂಡುತ್ತಿರುವಂತಹದ್ದು. ಬಿಸಿಲಿನಲ್ಲಿ ಅತ್ತ ಬಡ ಕುಟುಂಬಗಳಷ್ಟೇ ಅಲ್ಲ, ಇಂದು ನಮ್ಮ ನಗರದಲ್ಲಿ ವಾಸವಿರುವ ಜೀವಿಗಳೂ ನೀರಿಗಾಗಿ ಪರಿತಪಿಸುತ್ತಿವೆ . ಇವು…

Read More

ವಿವಾದದ ನಡುವೆ ಕಲಾಮಂದಿರ ಲೋಕಾರ್ಪಣೆ

ವಿವಾದದ ನಡುವೆಯೇ ಇಂದು ಸಿಎಂ ಲೋಕಾರ್ಪಣೆಕಲಾಮಂದಿರ ಉದ್ಘಾಟನೆಮುನ್ನವೇ 10 ಕೋಟಿ ಹಗರಣ..!ಬೆಳಗಾವಿ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಳೆ ರವಿವಾರ ಬೆಳಗಾವಿಯಲ್ಲಿ ಬಹುಕೋಟಿ ವೆಚ್ಚದ ‘ಕಲಾಮಂದಿರ’ವನ್ನು ಉದ್ಘಾಟಿಸಲು ಸಜ್ಜಾಗಿದ್ದಾರೆ. ಆದರೆ ಈ ಸಂಭ್ರಮದ ಮುನ್ನವೇ ಬೆಳಗಾವಿ ಲೋಕಾಯುಕ್ತದ ಕಚೇರಿಗೆ ತಲಪಿರುವ ಗಂಭೀರ ದೂರು ಒಂದು ಈಗ ಭಾರೀ ಚಚರ್ೆಗೆ ಎಡೆಮಾಡಿಕೊಟ್ಟಿದೆ. ಇದು ಸ್ಮಾಟರ್್ ಸಿಟಿ ಯೋಜನೆಯಡಿ ನಿಮರ್ಿಸಲಾದ ಕಲಾಮಂದಿರ ನಿಮರ್ಾನದಲ್ಲಿ ಸುಮಾರು 10 ಕೋಟಿಗೂ ಅಧಿಕ ಹಣದ ದುರ್ಬಳಕೆಯ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರ ಮಂಜುನಾಥ ಬನಶಂಕರಿ ಅವರ ಈ…

Read More

Amidst controversy, CM to inaugurate today Kala Mandira inauguration Rs 10 crore scandal already…!

Belagavi.Chief Minister Siddaramaiah is set to inaugurate the multi-crore ‘Kala Mandira’ in Belagavi tomorrow, Sunday. However, just ahead of this celebration, a serious complaint submitted to the Belagavi Lokayukta office has sparked major controversy. RTI activist Manjunath Banashankari has lodged a complaint with the Lokayukta alleging misuse of over Rs 10 crore in the construction…

Read More

ಜನಿವಾರ ಪ್ರಕರಣ- ಬ್ರಾಹ್ಮಣರ ಸಭೆ ಇಂದು

RPD COLLEGE ಬಳಿಯಿರುವ ಕೃಷ್ಣಮಠದಲ್ಲಿ ಸಭೆ. ಮಹತ್ವದ ನಿರ್ಧಾರ ಸಾಧ್ಯತೆ. ಮುಂದಿನ ಹಂತದ ಹೋರಾಟದ ಬಗ್ಗೆ ಚರ್ಚೆ. ಸಮಾಜದ ಪ್ರಮುಖರು ಭಾಗಿ ಬೆಳಗಾವಿ.ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಬ್ರಾಹ್ಮಣ ಸಮಾಜದ ಆಕ್ರೋಶ ಭುಗಿಲೇಳುತ್ತಿದೆ.ಈ ಹಿನ್ನೆಲೆಯಲ್ಲಿ ನಾಳೆ ದಿ,20 ರಂದು ಬೆಳಿಗ್ಗೆ 11.30 ಕ್ಕೆ ಆರ್ಪಿಸಿ ಕ್ರಾಸ್ ಬಳಿ ಇರುವ ಕೃಷ್ಣ ಮಠದಲ್ಲಿ ಸಮಸ್ತ ಬ್ರಾಹ್ಮಣರ ಸಮಾಜದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜನಿವಾರ ಧರಿಸುವ ಮತ್ತು ್ತಕಾಶೀಧಾರವನ್ನು ಕಟ್ಟಿಕೊಳ್ಳುವ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ….

Read More

Sacred janivara Removal Incident: ‘Brahmin Community Meeting Today’*

Belagavi:The incident involving the removal of the janivara has sparked statewide outrage among the Brahmin community.In this context, a meeting of the entire Brahmin community is scheduled to be held tomorrow, the 20th, at 11:30 AM at the Krishna Math near R.P.D Cross.—“ *Take Strict Action!”* AKBMS district president Akshay Kulakarni has alleged that acts…

Read More

‘ಬಿ ಖಾತೆ’ ಬದಲಿಸಿದ ಪಾಲಿಕೆ ಚಿತ್ರ..!

ಶಿಸ್ತಿನಿಂದ 4 ಕೋಟಿ!” ಬೆಳಗಾವಿವಿವಾದಗಳ ಮಡಿಲಲ್ಲಿ ಅನೇಕ ವರ್ಷಗಳಿಂದ ಕಂಗಾಲಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ, ಇದೀಗ ಶಿಸ್ತಿನ ಶಕ್ತಿ, ಪಾರದರ್ಶಕ ಆಡಳಿತ ಮತ್ತು ಸರಿಯಾದ ಯೋಜನೆಗಳಿಂದ ಮತ್ತೆ ಬದುಕುಳಿದಂತಾಗಿದೆ. ಇತ್ತೀಚಿಗೆ ಬಿ ಖಾತೆ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಪಾಲಿಕೆಗೆ ಬರೊಬ್ಬರಿ 4 ಕೋಟಿ ರೂ. ಆದಾಯ ಹರಿದು ಬಂದಿದೆ. ಇನ್ನೂ 10 ಕೋಟಿ ರೂ. ಆದಾಯ ನಿರೀಕ್ಷೆಯಲ್ಲಿದೆ! ಯೋಜನೆಗೆ ಜೀವ: ಬಿ ಖಾತೆ ಎದ್ದು ನಿಂತ ಶಕ್ತಿ ಕಾಗದದ ಲೆಕ್ಕಾಚಾರಗಳಲ್ಲಿ ಮಾತ್ರ ಜೀವಿಸಿದ್ದ ಬಿ ಖಾತೆ ಇದೀಗ…

Read More

ಜನಿವಾರಕ್ಕೆ ಅಪಚಾರ- ಕ್ರಮಕ್ಕೆ ಆಗ್ರಹ

ಜನೀವಾರಕ್ಕೆ ಅಪಚಾರ ಎಸಗಿದ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಜರುಗಿಸಬೇಕು, ಜನವಾರಧಾರಿಗಳ ಆಗ್ರಹ. ಅಥಣಿ. ಎಪ್ರಿಲ್ 17 ರಂದು ನಡೆದ ಸಿ.ಇ.ಟಿ ಪರೀಕ್ಷೆ ಸಮಯದಲ್ಲಿ ಜನೀವಾರಕ್ಕೆ ಅಪಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಶಾಶ್ವತವಾಗಿ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಅಥಣಿಯ ಜನವಾರಧಾರಿಗಳು ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿ ರಾಜ್ಯ ಸರಕಾರವನ್ನು ಆಗ್ರಹಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಅಥಣಿ ಘಟಕ, ಜೈನ್ ದಿಗಂಬರ ಸಮಾಜ ಸಂಘಟನೆ, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘಟನೆ, ಮರಾಠಾ ಕ್ಷತ್ರೀಯ…

Read More

ಕುಟುಂಬ ರಾಜಕಾರಣಕ್ಕೆ ಡಿಸಿಸಿ ವೇದಿಕೆ..!

ಡಿಸಿಸಿ ಬ್ಯಾಂಕ್‌ ಕಟ್ಟೆಗೆ ಕಣ್ಣು ಹಾಕಿದ ಸಕರು: ಕುಟುಂಬ ರಾಜಕಾರಣಕ್ಕೆ ಮತ್ತೊಂದು ವೇದಿಕೆ ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್‌ ಚುನಾವಣೆಗೆ ಇನ್ನೂ ಅಧಿಕೃತ ವೇಳಾಪಟ್ಟಿ ಪ್ರಕಟವಾಗದಿದ್ದರೂ, ಹಲವಾರು ಶಾಸಕರು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಶಾಸಕರು ಮಾತ್ರವಲ್ಲ, ಅವರ ಕುಟುಂಬಸ್ಥರೂ ಸಹ ಡಿಸಿಸಿ ನಿರ್ದೇಶಕ ಸ್ಥಾನಗಳಿಗಾಗಿ ಮೈದಾನಕ್ಕಿಳಿದಿದ್ದು, ಈ ಬಾರಿ ಸಹಕಾರ ಕ್ಷೇತ್ರವೇ ಕುಟುಂಬ ರಾಜಕಾರಣದ ಹಗ್ಗಜಗ್ಗಾಟಕ್ಕೆ ವೇದಿಕೆಯಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ಡಿಸಿಸಿ ಬ್ಯಾಂಕ್‌ ರೈತರಿಗೂ ಸದಸ್ಯರಿಗೂ ನೇರವಾಗಿ…

Read More
error: Content is protected !!