ಜನಿವಾರ ರಕ್ಷಣೆಗೆ ಪರಶುರಾಮನ ಘರ್ಜನೆ
ಜನಿವಾರಕ್ಕೆ ಕೈ ಹಾಕಿದರೆ ತಲವಾರ ಹಿಡಿಯಲು ನಮಗೆ ಕಷ್ಟವಿಲ್ಲ!” ಬೆಳಗಾವಿಯಲ್ಲಿ ಬ್ರಾಹ್ಮಣರ ಬೃಹತ್ ಪ್ರತಿಭಟನೆ – ಸಂಸ್ಕೃತಿಗೆ ತೋಳೂರಿಸಿದ ದನಿ ಬೆಳಗಾವಿ, :ಬ್ರಾಹ್ಮಣ ಸಮುದಾಯದ ಧರ್ಮ-ಸಂಸ್ಕೃತಿಯ ಸಂಕೇತವಾದ ಜನಿವಾರ ಕತ್ತರಿಸಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೆಳಗಾವಿಯಲ್ಲಿ ಸೋಮವಾರ ಸಮಾಜದ ಸದಸ್ಯರು ಸಾಮೂಹಿಕ ಶಕ್ತಿ ಪ್ರದರ್ಶನ ನಡೆಸಿದರು. “ಜನಿವಾರ ಉಳಿಸಿ – ಬ್ರಾಹ್ಮಣ್ಯ ಬೆಳೆಸಿ” ಎಂಬ ಘೋಷಣೆಯೊಂದಿಗೆ ಕಿತ್ತೂರು ಚನ್ನಮ್ಮ ವೃತ್ತವು ಧರ್ಮ ರಕ್ಷಣೆಯ ಕೇಂದ್ರಬಿಂದುವಾಗಿ ಪರಿವರ್ತಿತವಾಯಿತು. ಈ ಆಕ್ರೋಶ ಭರಿತ ಪ್ರತಿಭಟನೆಯಲ್ಲಿ ಶಾಸಕ ಅಭಯ ಪಾಟೀಲ…

