Headlines

विकास कामांना प्रारंभ”

बेळगाव:महानगरपालिकेच्या वॉर्ड क्रमांक 43 मध्ये विकासकामांना प्रारंभ करण्यात आला आहे. अनगोळ स्मशानभूमीसह टिळकवाडी दुसऱ्या गेटजवळील हेरवाडकर शाळेच्या रस्त्याच्या कडेला स्ट्रीट लाईट बसवण्याचे काम सुरू आहे. आमदार अभय पाटील यांच्या मार्गदर्शनाखाली नगरसेविका वाणी जोशी यांच्या नेतृत्वाखाली विकासकामे सुरू आहेत. अनगोळ स्मशानभूमीच्या संपूर्ण विकासासाठी टेंडर प्रक्रिया सुरू असून तातडीने करावयाच्या कामांची अंमलबजावणी होत आहे. तसेच, बेळगाव टिळकवाडी…

Read More

ವಾರ್ಡ್ 43 ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಬೆಳಗಾವಿ. ಮಹಾನಗರ ಪಾಲಿಕೆ ವಾರ್ಡ 43 ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡಲಾಗಿದೆ. ಅನಗೋಳ ಸ್ಮಶಾನ ಸೇರಿದಂತೆ ಟಿಳಕವಾಡಿ ಎರಡನೇ ಗೇಟ್ ಬಳಿಯಿರುವ ಹೆರವಾಡ್ಕರ ಶಾಲೆ ರಸ್ತೆ ಬದಿಗೆ ಬೀದಿ ದೀಪ ಅಳವಡಿಸುವ ಕೆಲಸ ಚಾಲ್ತಿಯಲ್ಲಿದೆ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ನಗರಸೇವಕಿ ವಾಣಿ ಜೋಶಿ ಅವರ ನೇತೃತ್ವದ ಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅನಗೋಳ ಸ್ಮಶಾನದ ಸಮಗ್ರ ಅಭಿವೃದ್ಧಿ ಗಾಗಿ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದರ ಜಿತೆಗೆ ಈಗ ತುರ್ತಾಗಿ ಆಗಬೇಕಾದ ಕಾಮಗಾರಿಗಳು ನಡೆದಿವೆ ಇನ್ನು…

Read More

Lokayukta Raid on BIMS

Belagavi:Lokayukta officials conducted a raid on Belagavi’s BIMS (Belagavi Institute of Medical Sciences) hospital and college, thoroughly examining important documents. Under the leadership of Belagavi Lokayukta SP Hanumantharay, officials scrutinized documents in the office of BIMS Director Dr. Ashok Kumar Shetty. It is reported that they gathered information related to irregularities in medicine procurement, negligence…

Read More

BIMS ಮೇಲೆ RAID

ಬೀಮ್ಸ್ ಮೇಲೆ ಲೋಕಾ ದಾಳಿಬೆಳಗಾವಿ:ಬೆಳಗಾವಿಯ ಬೀಮ್ಸ್ ಆಸ್ಪತ್ರೆ ಹಾಗೂ ಕಾಲೇಜಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.ಬೆಳಗಾವಿ ಲೋಕಾಯುಕ್ತ ಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ ಅಧಿಕಾರಿಗಳು ಬೀಮ್ಸ್ ನಿದರ್ೇಶಕ ಡಾ. ಅಶೋಕ ಕುಮಾರ್ ಶೆಟ್ಟಿ ಅವರ ಕೊಠಡಿಯಲ್ಲಿ ಕುಳಿತು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಔಷಧಿ ಖರೀದಿಯಲ್ಲಿ ಅವ್ಯವಹಾರ, ಕರ್ತವ್ಯ ಪಾಲನೆಯಲ್ಲಿ ವೈದ್ಯರ ಲೋಪ, ಬಾಣಂತಿಯರ ಸಾವಿನ ಮಾಹಿತಿ ಸೇರಿದಂತೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ…

Read More

Smart City Towards a Green City’

₹135 Crore Grant under CITIIS-2 Project – ‘Smart City Towards a Green City’ Belagavi:Known as Kundanagari and a Smart City, Belagavi is now set to transform into a Green City. The city has been selected under the CITIIS-2 project, paving the way for sustainable urban development. Under this project, a Quadripartite Agreement worth ₹135 crore…

Read More

ಸರ್ಕಾರಕ್ಕೆ ಟೋಪಿ ಹಾಕಿದ ವೈದ್ಯರು !?

ಆಹಾರ ಸುರಕ್ಷಾ & ಗುಣಮಟ್ಟ ಇಲಾಖೆ ಭ್ರಷ್ಟಾಚಾರ!? ಭತ್ಯೆಗಳ ಹೆಸರಲ್ಲಿ 350 ಲಕ್ಷ ರೂ. ನಷ್ಟ!ಸರ್ಕಾರಕ್ಕೆ ಟೋಪಿ ಹಾಕಿದ ವೈದ್ಯರು – ಕ್ರಿಮಿನಲ್ ಮೊಕದ್ದಮೆ ದಾಖಲಿಸದ ಅಧಿಕಾರಿಗಳುP.I.L ಕುರಿತು ಉಚ್ಚ ನ್ಯಾಯಾಲಯದಲ್ಲಿ ಚಿಂತನೆ – ಸರ್ಕಾರಕ್ಕೆ ಪತ್ರ ಬೆಳಗಾವಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಭ್ರಷ್ಟಾಚಾರದ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಂಕಿತಾಧಿಕಾರಿ ಮತ್ತು ಆಹಾರ ಸುರಕ್ಷಾಧಿಕಾರಿಗಳ ಹುದ್ದೆಗಳಿಗೆ ನಿಯೋಜನೆಯಾದ 36 ಮಂದಿ ವೈದ್ಯರು, ಸರ್ಕಾರದ ಖಜಾನೆಯಿಂದ ₹3,50,18,800 (ಮೂರು ಕೋಟಿ ಐವತ್ತು ಲಕ್ಷ ಹದಿನೆಂಟು…

Read More

15 ಕ್ಕೇ ಮೇಯರ್ ಚುನಾವಣೆ ಪಕ್ಕಾ..!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ 23 ನೇ ಮೇಯರ್ ಮತ್ತು ಉಪಮೇಯರ್ ಚುನಾವಣೆ ಬರುವ ಮಾರ್ಚ ದಿ. 15 ರಂದು ನಡೆಯುವುದು ಬಹುತೇಕ ಫಿಕ್ಸ್ ಆಗಿದೆ. ಈಗಾಗಲೇ ಈ ಬಗ್ಗೆ ಕಡತ ಸಿದ್ಧಗೊಂಡು ಪ್ರಾದೇಶಿಕ ಆಯುಕ್ತರ ಸಹಿಗೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಸಂಜೆಯೊಳಗೆ ದಿನಾಂಕ ಘೋಷಣೆ ಆಗಲಿದೆ. ಆದರೆ ಈ ಭಾರಿ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ್ ಪವಾರ ಅವರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮೇಯರ್…

Read More

बेळगाव शहराला Citiis-2 योजनेअंतर्गत ₹135 कोटी अनुदान

बेळगाव शहराला Citiis-2 योजनेअंतर्गत ₹135 कोटी अनुदान बेळगाव: नगरविकास मंत्री मनोहर लाल यांच्या हस्ते, Citiis-2 योजनेअंतर्गत बेळगाव शहरासाठी ₹135 कोटी अनुदानाच्या चतुर्भुज करारावर सह्या झाल्या. राजस्थानच्या जोधपूर येथे हा कार्यक्रम पार पडला. या करारावर बेळगाव महानगरपालिकेच्या आयुक्त शुभ बी. आणि स्मार्ट सिटीचे एम.डी. यांनी सह्या केल्या. केयूआयडीएफसी, बंगळूर यांचे व्यवस्थापकीय संचालक शरत, आय.ए.एस. यांच्या उपस्थितीत…

Read More

ಏಷ್ಯಾದ ದೊಡ್ಡ ಸಾಹಿತ್ಯೋತ್ಸವಕ್ಕೆ ರವಿ ಕೋಟಾರಗಸ್ತಿ ಆಯ್ಕೆ

ಬೆಳಗಾವಿ: ಕೇಂದ್ರಸಾಂಸ್ಕೃತಿಕ ಮಂತ್ರಾಲಯದ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಮಾರ್ಚ್ 7ರಿಂದ 12ರವರೆಗೆ ನವದೆಹಲಿಯಲ್ಲಿ ಆಯೋಜಿಸಿರುವ ಸಾಹಿತ್ಯ ರಂಗದಲ್ಲೇ ಪ್ರತಿಷ್ಠಿತ ಕಾರ್ಯಕ್ರಮವಾದ‘ಏಷ್ಯಾದ ಅತಿದೊಡ್ಡ ಸಾಹಿತ್ಯೋತ್ಸವ’ಕ್ಕೆ ಬೆಳಗಾವಿಯ ಹಿರಿಯ ಸಾಹಿತಿ, ಕವಿ ಮತ್ತು ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ (ಎಸ್.ಸಿ.ಕೋಟಾರಗಸ್ತಿ) ಆಯ್ಕೆಯಾಗಿದ್ದಾರೆ. ಮಾರ್ಚ್ 8ರಂದು ಬೆಳಿಗ್ಗೆ 10ಕ್ಕೆ ನಡೆಯುವ ‘ಎಸೆಂಬಲ್ ಆಫ್ ಇಮೇಜ್, ರಿದಮ್ ಆ್ಯಂಡ್ ಬ್ಯೂಟಿ: ಮಲ್ಟಿಲಿಂಗ್ವಲ್ ಪೋಯಿಟ್ರಿ ರೀಡಿಂಗ್ಸ್’ ವಿಷಯ ಕುರಿತ ಕವಿಗೋಷ್ಠಿಯಲ್ಲಿ ಕನ್ನಡ ವಿಷಯದಲ್ಲಿ ಅವರು ಕಾವ್ಯ ವಾಚಿಸಲಿದ್ದಾರೆ. ಅವರೊಂದಿಗೆ ಡೊಗ್ರಿ, ಗುಜರಾತಿ, ಹಿಂದಿ,…

Read More
error: Content is protected !!