Headlines

ಅಟಲ್ ಜೀ ನೆನಪು ಅಜರಾಮರ..!

ಬೆಳಗಾವಿ.ಮಾಜಿ ಪ್ರಧಾನಿ ಅಟಲ್ ಜೀ ಅವರ ನೆನಪುಗಳ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಜಿಲ್ಲೆಯ 70 ಕ್ಕೂ ಹೆಚ್ಚು ಹಿರಿಯ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮ ಇಂದಿಲ್ಲಿ ನಡೆಯಿತು.ಜಿಲ್ಲಾ ಬಿಜೆಪಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಎಲ್.ಇ.ಡಿ ಪರದೆ ಮೂಲಕ ಅಟಲ್ ಜೀ ರವರ ಬಾಲ್ಯಜೀವನ ದಿಂದ ರಾಜಕೀಯ ಜೀವನ ವರೆಗಿನ ಕಿರುಚಿತ್ರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಿರಾಸತ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ,…

Read More

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು..!

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು ಪತ್ರಕರ್ತರ ಮಕ್ಕಳ ಸಾಧನೆ. ಕಾರ್ಮಿಕನ‌ ಮಕ್ಕಳ ಅದ್ಭುತ ಸಾಧನೆ. ಬೆಳಗಾವಿ,ಪಿಯುಸಿ ದ್ವಿತೀಯ ವರ್ಷದ ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ ಗಡಿನಾಡ ಬೆಳಗಾವಿ ಜಿಲ್ಲೆ ಬಹಳ ಹಿಂದಿದೆ. ಅಂದರೆ 26 ನೇ ರ್ಯಾಂಕ್ಗೆ ಬಂದು ನಿಂತಿದೆ,.ಆದರೆ ಇಲ್ಲಿನ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬೆಳಗಾವಿಗೆ ಕೀರ್ತ ತಂದಿದ್ದಾರೆ, ರಾಜ್ಯಕ್ಕೆ ಮೂರನೇ ರ್ಯಾಂಕ್ ತೆಗೆದುಕೊಂಡ ವಿದ್ಯಾರ್ಥಿನಿ ಕೂಡ ಬೆಳಗಾವಿ ಜಿಲ್ಲೆಯವಳು,. ಇಲ್ಲಿ ಒಟ್ಟಾರೆ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬಹುತೇಕರು ಶೇ,…

Read More

शक्ती, भक्ती, संस्कृतीचा महासागर – सावदत्तीची यल्लम्मा माऊली

केवळ शब्दांनी वर्णन करता न येणारी आईची करुणा, तिचं तेज, तिचं भक्तीमय रूप – हे सर्व अनुभवायचं असेल, तर एक यात्रा हवी – ती सावदत्तीच्या दिशेने, यल्लम्मा माऊलीच्या दर्शनासाठी! पवित्रतेच्या शिखरावर – शक्तीचे मंदिर बेलगाव जिल्ह्यातील डोंगरावर वसलेले सावदत्तीचे यल्लम्मा देवीचे मंदिर प्राचीन काळापासून भक्तीचा अमृतवर्षा करत आहे. रेणुका यल्लम्मा देवी इथे पवित्र चैतन्याच्या रूपात…

Read More

ಶಕ್ತಿ, ಭಕ್ತಿ, ಸಂಸ್ಕೃತಿಯ ಸಿಂಧು – ಸವದತ್ತಿಯ ಯಲ್ಲಮ್ಮ ತಾಯಿ

ಶಕ್ತಿ, ಭಕ್ತಿ, ಸಂಸ್ಕೃತಿಯ ಸಿಂಧು – ಸವದತ್ತಿಯ ಯಲ್ಲಮ್ಮ ತಾಯಿ ಕೇವಲ ಮಾತುಗಳಿಂದ ಬರೆದು ಮುಗಿಸಲು ಸಾಧ್ಯವಿಲ್ಲದ ತಾಯಿಯ ಆ ಕರುಣೆ, ಆ ಮಹಿಮೆ, ಆ ಭಕ್ತಿ – ಇವೆಲ್ಲವನ್ನೂ ಸ್ಪಷ್ಟವಾಗಿ ಅನುಭವಿಸಬೇಕೆಂದರೆ, ನಿಮಗೆ ಒಂದು ಪ್ರಯಾಣ ಬೇಕು – ಅದು ಸವದತ್ತಿಯ ದಾರಿಯಲ್ಲಿ, ಯಲ್ಲಮ್ಮ ತಾಯಿಯ ದರ್ಶನದ ಕಡೆಗೆ! ಪವಿತ್ರತೆಯ ಪರ್ವತದ ಮೇಲೆ – ಶಕ್ತಿಯ ಮಂದಿರ ಬೆಳಗಾವಿ ಜಿಲ್ಲೆಯ ಶೃಂಗದಲ್ಲಿ ನೆಲೆಗೊಂಡಿರುವ ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನ, ಪುರಾತನ ಕಾಲದಿಂದಲೂ ಶಕ್ತಿಯ ತೀರದಂತೆ ಹರಿದುಬರುತ್ತಿರುವ ಭಕ್ತಿಯ…

Read More

ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಚಿವ ಜಾರಕಿಹೊಳಿ

ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ಐದು ವರ್ಷಗಳಲ್ಲಿ ಯಮಕನಮರಡಿ ಮತ ಕ್ಷೇತ್ರದಲ್ಲಿ ಸುಮಾರು 250 ಸರ್ಕಾರಿ ಶಾಲೆಯ ನೂತನ ಕಟ್ಟಡಗಳನ್ನು ಕಟ್ಟಬೇಕೆಂದು ನಿರ್ಧರಿಸಿದ್ದು, ಈಗಾಗಲೇ ಹುಕ್ಕೇರಿ ತಾಲೂಕಿನ ಗ್ರಾಮದಲ್ಲಿ 50 ಕಟ್ಟಡಗಳನ್ನು ಕಟ್ಟಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಬೆಳಗಾವಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಎರಡನೇ…

Read More

ಸಂಯುಕ್ತ ಕರ್ನಾಟಕ ಜನಪ್ರಿಯ ಪತ್ರಿಕೆ

ಸಚಿವ ಸತೀಶ್ ಜಾರಕಿಹೊಳಿ ಗುಣಗಾನ`ಟಿವಿ ಮಿಡಿಯಾ ಅಸೋಸಿಯೇಷನ್ ಉದ್ಘಾಟನೆ ಸಮಾರಂಭದಲ್ಲಿ ಸತೀಶ್ ಮಾತು. ಬೆಳಗಾವಿ.ಸಂಯುಕ್ತ ಕರ್ನಾಟಕ ದಿನ ಪತ್ತಿಕೆ ಜನಪ್ರಿಯತೆಯ ಪತ್ರಿಕೆಯಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು,ನಗರದಲ್ಲಿಂದು ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ ಅವರು ಮಾತನಾಡಿದರು.ಈ ಹಿಂದೆ ನಮಗೆ ಸಂಯುಕ್ತ ಕರ್ನಾಟಕ ಮತ್ತು ಬೆಳಗಾವಿಗೆ ಬಂದರೆ ಮತ್ತೊಂದು ಸ್ಥಳೀಯ ಪತ್ರಿಕೆ ನೋಡಲು ಸಿಗುತ್ತಿತ್ತು, ಸಂಯುಕ್ತ ಕರ್ನಾಟಕ ಬಹಳ ಜನಪ್ರಿಯತೆ ಗಳಿಸಿತ್ತು. ಚನ್ನಾಗಿ ಬರುತ್ತಿದೆ ಎಂದರು, ಆಗ ಲಂಕೇಶ ಪತ್ರಿಕೆ ಯಾವಾಗ…

Read More

ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ನೂತನ ಸಂಘದ ಉದ್ಘಾಟನೆ

ಏಪ್ರಿಲ್6 ರಂದು ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ನೂತನ ಸಂಘದ ಉದ್ಘಾಟನೆ ಬೆಳಗಾವಿ: ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ನೂತನ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಂದು (ಏಪ್ರಿಲ್ 6 ರಂದು) ಬೆಳಗ್ಗೆ 10.30 ಕ್ಕೆ ಬೆಳಗಾವಿಯ ಶಿವಬಸವ ನಗರದ ಎಸಜಿಬಿಐಟಿ ಕಾಲೇಜ್ ಸಭಾಂಗಣದಲ್ಲಿ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ. ನೂತನ ಸಂಘಟನೆಯನ್ನ ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ‌ ಉದ್ಘಾಟನೆ ಮಾಡಲಿದ್ದಾರೆ. ಸಂಘದ ಗುರುತಿನ ಚೀಟಿ ಹಸ್ತಾಂತರ…

Read More

Beyond politics, Belagavi journalists unite for city’s progress

Belagavi Speaks Up: Dialogue That Redefined Development” Belagavi:From early Saturday morning, Belagavi’s Vartabhavan was abuzz with excitement. The felicitation and dialogue program organized by the Belagavi Journalists’ Association brought together people’s representatives, journalists, and citizens on a single platform, united in the vision that development must be the shared goal, above differing opinions. The main…

Read More

ಅಭಿವೃದ್ಧಿಗೆ ಹೊಸ ದಿಕ್ಕು ಕೊಟ್ಟ ಸಂವಾದ

ಸಂಭಾಷಣೆಯ ಸಪ್ತಸ್ವರ: ಬೆಳಗಾವಿಯಲ್ಲಿ ಅಭಿವೃದ್ದಿಗೆ ನವಚಿಂತನ. ನೀರು, ನಗರಾಭಿವೃದ್ಧಿ ಮತ್ತು ನೈಜ ಸಂವಾದ – ಬೆಳಗಾವಿಯ ಜನಪ್ರತಿನಿಧಿಗಳ ಜವಾಬ್ದಾರಿ ಭಾಷಣ” ಬೆಳಗಾವಿ, ಸುದ್ದಿ ಮಡುಗಟ್ಟಿದ ಬೆಳಗಾವಿ ವಾರ್ತಾಭವನದಲ್ಲಿ ಶನಿವಾರ ಬೆಳಗಿನ ಜಾವದಿಂದಲೇ ಉತ್ಸಾಹದ ಹರವಿತ್ತು. ಬೆಳಗಾವಿ ಪತ್ರಕರ್ತರ ಸಂಘ ಆಯೋಜಿಸಿದ್ದ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮದ ಸಂಭ್ರಮದಲ್ಲಿ ಜನಪ್ರತಿನಿಧಿಗಳು, ಪತ್ರಕರ್ತರು ಮತ್ತು ನಾಗರಿಕರು ಒಂದೇ ವೇದಿಕೆಯ ಮೇಲೆ ಭಿನ್ನಾಭಿಪ್ರಾಯಗಳಿಗಿಂತ ಅಭಿವೃದ್ಧಿಯೊಂದೇ ಗುರಿಯಾಗಬೇಕೆಂಬ ದೃಷ್ಟಿಕೋಣವನ್ನು ಹಂಚಿಕೊಂಡರು. ಸಭೆಯ ಪ್ರಮುಖ ಆಕರ್ಷಣೆಯಾದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ…

Read More
error: Content is protected !!