Headlines

ಬೆಳಗಾವಿ ನಗರಕ್ಕೆ Citiis-2 ಯೋಜನೆಯಡಿ ₹135 ಕೋಟಿ ಅನುದಾನ

ಬೆಳಗಾವಿ ನಗರಕ್ಕೆ Citiis-2 ಯೋಜನೆಯಡಿ ₹135 ಕೋಟಿ ಅನುದಾನ ಬೆಳಗಾವಿ: ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಉಪಸ್ಥಿತಿಯಲ್ಲಿ, Citiis-2 ಯೋಜನೆಯಡಿ ಬೆಳಗಾವಿ ನಗರಕ್ಕೆ ₹135 ಕೋಟಿ ಅನುದಾನದ ಚತುರ್ಭುಜ ಒಪ್ಪಂದಕ್ಕೆ ಸಹಿ ಹಾಕಲಾಯಿತು. ರಾಜಸ್ಥಾನ ಜೋಧಪುರದಲ್ಲಿ ಈ ಕಾರ್ಯಕ್ರಮ‌ ನಡೆದಿದೆ ಈ ಒಪ್ಪಂದಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತೆ Shubh B ಮತ್ತು ಸ್ಮಾರ್ಟ್ ಸಿಟಿ ಎಂ.ಡಿ. ಅವರು ಸಹಿ ಹಾಕಿದರು. ಶರತ್, ಐಎಎಸ್, ವ್ಯವಸ್ಥಾಪಕ ನಿರ್ದೇಶಕ, KUIDFC, ಬೆಂಗಳೂರು ಅವರ ಉಪಸ್ಥಿತಿಯಲ್ಲಿ ಈ ಯೋಜನೆಗೆ ಚಾಲನೆ…

Read More

ಕಾನೂನು, ಧರ್ಮ ಮತ್ತು ಸಮಾಜ ಪರಿವರ್ತನೆಯ ದಿಕ್ಕು ತೋರಿಸುವ ದಿಗ್ಗಜ

ಅಶೋಕ ಹಾರನಹಳ್ಳಿ ಎಕೆಬಿಎಂಎಸ್ ಅಧ್ಯಕ್ಷರು. ಇಡೀ ರಾಜ್ಯ ಅಷ್ಟೇ ಅಲ್ಲ ಹೊರ ರಾಜ್ಯಕ್ಕೂ ಬ್ರಾಹ್ಮಣ ಸಮಾಜ ಪರಿಚಯಿಸಿದ ಕೀರ್ತಿ ಅವರದ್ದು. ಬ್ರಾಹ್ಮಣ ನಿಂದಕರ ವಿರುದ್ಧ ಗುಡುಗು ಹಾಕಿ ಸದ್ದಡಗಿಸಿದ ಹೆಗ್ಗಳಿಕೆ ಎಕೆಬಿಎಂಎಸ್ಗೆ ಹೆಸರು ತಂದು ಕೊಟ್ಟ ಅಶೋಕ ಹಾರನಹಳ್ಳಿ. ಸಮಾಜ ಸಂಘಟನೆಗೆ ಸ್ಪೂರ್ತಿ ತಂದ ಹಾರನಹಳ್ಳಿ ✍️ Ebelagavi ವಿಶೇಷ ನ್ಯಾಯದ ಹಾದಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ವ್ಯಕ್ತಿಗಳು ಕೆಲವರಿದ್ದರೆ, ಧರ್ಮ ಮತ್ತು ಸಮಾಜ ಪರಿವರ್ತನೆಯ ದಿಕ್ಕು ತೋರುವವರು ಕೆಲವರಿದ್ದಾರೆ. ಆದರೆ, ಕಾನೂನು, ಧರ್ಮ, ಮತ್ತು ಸಮಾಜ ಸೇವೆ…

Read More

‘ಫೊಟೊ’ ಜೊತೆ ಮೆರೆದಾಡುವವರ ಬಗ್ಗೆ ಹುಷಾರು..!

ಆದರೆ ಇಂತಹ ಘಟನೆಗಳು ನಡೆದಾಗ ಎಲ್ಲರೂ ತೆಲೆಕೆಳಗೆ ಮಾಡಬೇಕಾದ ಅನಿವಾರ್ಯತೆ ಬರುತ್ತದೆ ಎನ್ನುವುದು ಸುಳ್ಳಲ್ಲ. ಮೂಡಲಗಿ ಅಪಹರಣ ಪ್ರಕರಣಮೂಡಲಗಿಯ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅಪಹರಣ ಪ್ರಕರಣದಲ್ಲೂ ಆರೋಪಿ ತೆಗೆಸಿಕೊಂಡ ಕೂಡ ಆ ಫೊಟೊಗಳು ಪ್ರಭಾವಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಗತ್ತು ಗೈರತ್ತು ಇದೆ, ಅಷ್ಟೇ ಅಲ್ಲ ರಾಜಕಾರಣದಲ್ಲಿ ಪ್ರಭಾವಿ ಕುಟುಂಬ ಎನ್ನುವ ಖ್ಯಾತಿ ಇದೆ.ಈಗ ಅಪಹರಣ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿ ಫೊಟೊ ಸಚಿವ ಸತೀಶ ಜಾರಕಿಹೊಳಿ ಮತ್ತು ಸಂಸದೆ…

Read More

ಕಾರು ವಂಚಕನ‌ ಬಂಧನ

ನಂಬಿಕೆ ದ್ರೋಹವೆಸಗಿದ ಕಾರು ವಂಚಕನ ಬಂಧನ ಬೆಳಗಾವಿ, : ನಂಬಿಕೆ ದ್ರೋಹವೆಸಗಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮಹೇಶ ಜಗದೀಶ ಪಾಟೀಲ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜ್ಯೋತಿನಗರ, ಕಂಗ್ರಾಳಿ ಕೆ.ಎಚ್. ಬೆಳಗಾವಿಯ ನಿವಾಸಿಯಾಗಿದ್ದಾನೆ.ಮಹೇಶ ಪಾಟೀಲ ಕಾರು ಮಾಲೀಕರ ವಿಶ್ವಾಸ ಗಳಿಸಿ, ವಾಹನವನ್ನು ಬಳಸುವ ನೆಪದಲ್ಲಿ ಪಡೆದು, ನಂತರ ಅದನ್ನು ಹಿಂದಿರುಗಿಸದೆ ಮೊಬೈಲ್ ಸ್ವಿಚ್‌ಆಫ್ ಮಾಡಿದ್ದನು. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪೊಲೀಸರ ಕಾರ್ಯಾಚರಣೆ: ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು…

Read More

Photos with ministers misused by criminal minded individuals, a dangerous trend

Belagavi It’s not uncommon for influential political leaders, religious heads, and senior officials to have their photos misused by others. There have been multiple instances where people took photos with such dignitaries and later exploited them for their own benefit. This issue hasn’t spared even the Prime Minister or Chief Ministers. Recently, a case has…

Read More

आमच्या मागण्यांना किंमतच नाही!

“आमच्या मागण्यांना किंमतच नाही! पालिकेसमोर आंदोलन करणारे नगरसेवक” बेळगाव: सार्वजनिक समस्यांचे निराकरण पालिका सभेत होणे अपेक्षित असताना, सत्ताधारी गटातील नगरसेवक डॉ. शंकर पाटील यांनी आज बेळगाव महानगरपालिकेसमोर धरणे आंदोलन करून आपला रोष व्यक्त केला. महानगरपालिकेमध्ये गटबाजीमुळे कोणतीही समस्या सोडवली जात नाही. “सामान्य सभांमध्ये केवळ काही नेत्यांनाच बोलण्याची संधी मिळते, तर आमच्यासारख्यांना बोलण्याची संधीच दिली जात…

Read More

Our Plea Has No Value!”

“Our Plea Has No Value!” – Corporator Stages Protest in Front of the Municipality Belagavi: In a significant incident today, Dr. Shankar Patil, a corporator from the ruling party, staged a protest in front of the Belagavi City Corporation instead of addressing public issues in the council meeting. He expressed strong dissatisfaction, stating that factionalism…

Read More

ಅಶೋಕ ಹಾರನಹಳ್ಳಿಯವರಿಗೆ ಅಭಿನಂದನೆ

ಬೆಂಗಳೂರು. ಸಂಯುಕ್ತ‌ ಕರ್ನಾಟಕ, ಕರ್ಮವೀರ ಮತ್ತು ಕಸ್ತೂರಿ ಪ್ರಕಟನೆಗಳ ಲೋಕ ಶಿಕ್ಷಣ ಟ್ರಸ್ಟ ಅಧ್ಯಕ್ಷರಾಗಿ ನೇಮಕಗೊಂಡ ಅಶೋಕ ಹಾರನಹಳ್ಳಿ ಅವರನ್ಬು ಸಂಯುಕ್ತ ಕರ್ನಾಟಕ ನೌಕರ ಸಂಘ ಅಭಿನಂದಿಸಿತು. ಬೆಂಗಳೂರಿನ ಅವರ ನಿವಾಸದಲ್ಲಿ ನೌಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪತ್ರಿಕೆ ಬೆಳವಣಿಗೆ ದೃಷ್ಟಿಯಿಂದ ಗಂಭೀರ ಚರ್ಚೆ ಕೂಡ ನಡೆಯಿತು. ಜೊತೆಗೆ ಸಂಯುಕ್ತ ಕರ್ನಾಟಕ ನೌಕರ ಸಂಘದ. 25 ನೇ ವಾರ್ಷಿಕೋತ್ಸವ ಬಗ್ಗೆನೂ ಚರ್ಚೆ ಮಾಡಲಾಯಿತು. ಶೀಘ್ರದಲ್ಲಿ ಹುಬ್ಬಳ್ಳಿ ಯಲ್ಲಿ ಕೂಡ ಸಭೆ ನಡೆಸುವುದಾಗಿ ಅವರು ತಿಳಿಸಿದರು….

Read More
error: Content is protected !!