Headlines

ಶಾಸಕ ಅಭಯ ಸೈಕಲ್ ಫೇರಿ

ಶಾಸಕರ ಸೈಕಲ್ ಫೇರಿ ಆರಂಭ. ವಾರ್ಡ 29,43 ರಲ್ಲಿ ಸೈಕಲ್ ಮೇಲೆ ಸಂಚರಿಸಿದ ಶಾಸಕ. ಜನರ ಸಮಸ್ಯೆಗೆ ಸ್ಪಂದನೆ. ಶಾಸಕರ ಮುಂದೆ ಸಮಸ್ಯೆಗಳ ಸರಮಾಲೆ. ಕಸ, ಸಂಚಾರ ದಟ್ಟಣೆಯದ್ದೆ ಸಮಸ್ಯೆ. ಬೆಳಗಾವಿ.ರಾಜ್ಯದಲ್ಲಿ ತಮ್ಮದೇ ಆದ ವಿನೂತನ ಕಾರ್ಯದಿಂದ‌ ಹೆಸರು ಮಾಡಿರುವ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಈಗ‌ ಮತ್ತೇ ಅಂತಹುದೇ ಕಾರ್ಯದ ಮೂಲಕ ಸದ್ದು ಮಾಡುತ್ತಿದ್ದಾರೆ.ದಕ್ಷಿಣ ಕ್ಷೇತ್ರದ ವಾರ್ಡಗಳಲ್ಲಿ ಸೈಕಲ್ ಫೇರಿ ಮೂಲಕ ಸಂಚರಿಸಿ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿದರು. ಇಲ್ಲಿ ಸಂಬಂಧಿಸಿದ ಅಣದಿಕಾರಿಗಳು…

Read More

ಮತದಾರರ ಪಟ್ಟಿ ಬಂದ ನಂತರ ಮೇಯರ್ ಚುನಾವಣೆ ನಿಗದಿ

ಮತದಾರರ ಪಟ್ಟಿ ಬಂದ ನಂತರಮೇಯರ್ ಚುನಾವಣೆ ನಿಗದಿ ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗಕ್ಕೆ ಭರವಸೆ. ಪ್ರಾದೇಶಿಕ ಆಯುಕ್ತರನ್ನು ಭೆಟ್ಟಿ ಮಾಡಿದ ಅಭಯ ನೇತೃತ್ವದ ನಿಯೋಗ ಮತದಾರರ ಪಟ್ಟಿ ಕೈಸೇರಿದ ತಕ್ಷಣ ಚುನಾವಣೆ ನಿಗದಿ. , ಬೆಳಗಾವಿ.ಮಹಾನಗರ ಪಾಲಿಕೆ ಮೇಯರ್, ಉಪ ಕಮೇಯರ್ ಚುನಾವಣೆ ನಡೆಸಲು ತಮ್ಮದೇನು ಆಕ್ಷೇಪಣೆ ಇಲ್ಲ ಎಂದು ಪ್ರಾದೇಶಿಕ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.ಚುನಾವಣೆ ಬೇಗ ನಡೆಸಬೇಕು ಎಂದು ಆಗ್ರಹಿಸಿ ನಗರದಲ್ಲಿಂದು ಬೆಳಗಾವಿ ದಕ್ಷಿಣ ಕ್ಷೇತ್ರದಶಾಸಕ ಅಭಯ ಪಾಟೀಲರ ನೇತೃತ್ವದ ನಿಯೋಗಕ್ಕೆ ಈ ಭರವಸೆ ನೀಡಿದ್ದಾರೆ.ಮಹಾನಗರ…

Read More

ಕಂಡಕ್ಟರ್ ಮೇಲಿನ‌ ಹಲ್ಲೆ..ತಪ್ಪಿತಸ್ಥರಿಗೆ ಪಾಠ ಆಗಲಿ

ಬೆಳಗಾವಿ.ಕಂಡಕ್ಟರ್ ಮೇಲಿನ ಹಲ್ಲೆ ಮತ್ತು ನಂತರ ನಡೆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಬಾರದೇ ಇರದು. ಸರ್ಕಾರ ಅದರಲ್ಲೂ ಗೃಹ ಇಲಾಖೆ ಎನ್ನುವುದು ಜೀವಂತ ಇದ್ದಿದ್ದರೆ ಹಲ್ಲೆಗೊಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಕಂಡಕ್ಟರ್ ಮೇಲೆ ಪೋಸ್ಕೋ ದಾಖಲಿಸಿದ ಸಿಪಿಐ ಅವರನ್ನು ಮುಲಾಜಿಲ್ಲದೇ ಮನೆಗಟ್ಡುವ ಕೆಲಸ ಮಾಡುತ್ತಿತ್ತು. ಅಷ್ಟೇ ಅಲ್ಲ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಕೂಡ ಪೊಲೀಸರು ಇದನ್ನು ಲಘುವಾಗಿ ಪರಿಗಣಿಸಿದ್ದರು. ಅಂತದ್ದೇನಿಲ್ಲರಿ, ಸಣ್ಣ ಟಿಕೆಟ್ ಜಗಳ, ವಿನಾಕಾರಣ…

Read More

HAR HAR MAHADEV..!

The festival of Maha Shivaratri was celebrated with devotion across the country. In Belagavi, the festival was observed with reverence and enthusiasm, with special worship, abhisheka (ritual bathing), and night-long vigil programs held at Shiva temples. From early morning, devotees lined up at prominent Shiva temples in Belagavi to seek the blessings of Lord Shiva….

Read More

ಹರ ಹರ ಮಹಾದೇವ್..!

ಮಹಾ ಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಭಕ್ತಿಯಿಂದ ಆಚರಿಸಲಾಯಿತು. ಬೆಳಗಾವಿಯಲ್ಲಿಯೂ ಈ ಹಬ್ಬವನ್ನು ಶ್ರದ್ಧಾ ಮತ್ತು ಸಂಭ್ರಮದಿಂದ ಆಚರಿಸಲಾಗಿದ್ದು, ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಜಾಗರಣೆ ಕಾರ್ಯಕ್ರಮಗಳು ನಡೆದವು. ಬೆಳಗಾವಿಯ ಪ್ರಮುಖ ಶಿವ ದೇಗುಲಗಳಲ್ಲಿ ಮುಂಜಾನೆಯಿಂದಲೇ ಭಕ್ತರು ದರ್ಶನಕ್ಕಾಗಿ ಸಾಲಿನಲ್ಲಿ ನಿಂತು, ಶಿವನ ಕೃಪೆಗೆ ಪಾತ್ರರಾಗುವಂತೆ ಪ್ರಾರ್ಥಿಸಿದರು. ದೇಗುಲಗಳಲ್ಲಿ ಹಾಲು, ಬೆಲ್ಲ, ಬಿಲ್ವಪತ್ರೆ ಮತ್ತು ಇತರ ಪವಿತ್ರ ವಸ್ತುಗಳಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಲಾಯಿತು. ಸ್ಥಳೀಯ ಕಲಾವಿದರು ಶಿವನ ಭಜನೆ, ಕೀರ್ತನೆ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನಡೆಸಿ,…

Read More

1 ರಂದು ಪಾಲಿಕೆ ವಿಶೇಷ ಸಾಮಾನ್ಯ ಸಭೆ

ಮೇಯರ್ ಚುನಾವಣೆಗೆ ಕಾಲ ಸನ್ನಿಹಿತ’1 ರಂದು ಸಾಮಾನ್ಯ ವಿಶೇಷ ಸಭೆಬೆಳಗಾವಿ.ಹಂಗಾಮಿ ಮೇಯರ್ ಅಧ್ಯಕ್ಷತೆಯಲ್ಲಿಯೇ ಬೆಳಗಾವಿ ಮಹಾನಗರ ಪಾಲಿಕೆ ವಿಶೇಷ ಸಭೆ ನಡೆಸಲು ಸಕರ್ಾರ ಅನುಮತಿ ನೀಡಿದೆ.ಮಹಾನಗರ ಪಾಲಿಕೆ ಮೇಯರ್ ಅವಧಿ ಮುಗಿದಿದ್ದರಿಂದ ಬಜೆಟ್ ಸಭೆ ನಡಸಲು ಬರುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಪಾಲಿಕೆ ಸ್ಪಷ್ಟೀಕರಣ ಕೇಳಿತ್ತು, ಅಷ್ಟೇ ಅಲ್ಲ ಇಬ್ಬರು ನಗರಸೇವಕರ ಸದಸ್ಯತ್ವ ರದ್ದುಗೊಂಡಿದ್ದರಿಂದ ಮೇಯರ್ ಚುನಾವಣೆಗೆ ಒಂದು ರೀತಿಯ ಕಗ್ಗಂಟಾಗಿತ್ತು, ಈಗ ಸಕರ್ಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇದೇ ದಿ, 1 ರಂದು ಬೆಳಿಗ್ಗೆ 11…

Read More

Corporation Special Meeting on the 1st

‘Mayor Election Nears’ Belagavi The government has granted permission to hold a special meeting of the Belagavi City Corporation under the chairmanship of the interim mayor. As the tenure of the city corporation mayor had ended, there was uncertainty regarding the budget meeting. Additionally, the cancellation of membership of two corporators had created a sort…

Read More

ಮರಾಠಿ ಅನ್ನೋರ ಕೈಯ್ಯಲ್ಲಿ ಕನ್ನಡ ಧ್ವಜದ ಹಾಳೆಗಳು..!

ಇಲ್ಲಿ ಮರಾಠಿ‌ ದಾಖಲೆ ಕೇಳೊರೆ ಗಪ್ ಚುಪ್. ರಾಜ್ಯದ ಮಹಾನಗರ ಪಾಲಿಕೆಗಿಂತ ಬೆಳಗಾವಿಯಲ್ಲಿ ಮೊದಲ ಬಾರಿ ಪ್ರಯೋಗ ನಡೆಸಿದ ಆಯುಕ್ತೆ ಶುಭ. ಮರಾಠಿ ದಾಖಲೆ ಕೊಡಿ ಅನ್ನುವವರ ಕೈಯ್ಯಲ್ಲಿ ಕನ್ನಡ ಧ್ವಜದ ದಾಖಲಾತಿಗಳು ಗಡಿನಾಡಲ್ಲಿ‌ ಹಬ್ಬಿದ ಭಾಷಾ ಕಿಚ್ಚಿನ‌ ನಡುವೆ‌ ಸದ್ದಿಲ್ಲದೇ ಹಬ್ಬುತ್ತಿದೆ ಕನ್ನಡ ಕನ್ನಡ.. ಆಯುಕ್ತರ ಕ್ರಮಕ್ಕೆ ಕನ್ನಡಿಗರು‌ ಫಿದಾ… ಬೆಳಗಾವಿ.ಅಧಿಕಾರಿಗಳು ಸ್ವಲ್ಪ ಬುದ್ದಿ ಉಪಯೋಗಿಸಿದರೆ ಗಡಿನಾಡ ಬೆಳಗಾವಿಯಲ್ಲಿ ಕನ್ನಡವನ್ನು ಹೇಗೆ ಬೆಳೆಸಬಹುದು ಮತ್ತು ಅನ್ಯ ಭಾಷಿಕರೂ ಅದನ್ನು ಹೇಗೆ ಅಪ್ಪಿಕೊಳ್ಳಬಹುದು ಎನ್ನುವುದಕ್ಕೆ ಇಲ್ಲೊಂದು ಉತ್ತಮ…

Read More
error: Content is protected !!