ಬೆಳಗಾವಿ ಮೇಯರ್ ಚುನಾವಣೆಗೆ ನಾಳೆ ಬಾ..!

ಪಾಲಿಕೆ ಇಬ್ಬರ ಸದಸ್ಯತ್ವ ರದ್ದತಿ ಆಯಿತು. ಇನ್ಮೂ ನಾಲ್ಕು‌ ಜನ‌ ನಗರಸೇವಕರ ವಿರುದ್ಧವೂ ಪ್ರಾದೇಶಿಕ ಆಯುಕ್ತರಿಗೆ ದೂರು ಅದರಲ್ಲಿ ಬಿಜೆಪಿಯ ಮೂವರು ಮತ್ತು ಕಾಂಗ್ರೆಸ್ ನ‌ ಒಬ್ಬರ ಹೆಸರು ಪ್ರಸ್ತಾಪ. ದಾಖಲೆ ಸಂಗ್ರಹವಾಗಿದೆ ಎಂದ ದೂರುದಾರರು. ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಯರ, ಉಪಮೇಯರ್ ಚುನಾವಣೆ ಸಧ್ಯಕ್ಕೆ ನಡೆಯುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಈಗಿನ ಮೇಯರ್ ಅವಧಿ ಕಳೆದ ದಿ.‌14 ರಂದು ಮುಗಿದಿದೆ. ಆದರೆ ಈಗಾಗಲೇ ಪ್ರಾದೇಶಿಕ ಆಯುಕ್ತರು ಈ ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಬೇಕಿತ್ತು.‌ಆದೃ ತಾಂತ್ರಿಕ…

Read More

AKBMS Election Competition is certain. Victory is assured…!

Bengaluru: In response to widespread requests, the current president of the Akhila Karnataka Brahmana Mahasabha (AKBMS), Ashok Haranahalli, has agreed to contest for the presidency again in the upcoming elections scheduled for this April. During the Sneha Sambhrama (Friendship Celebration) event organized in Basavanagudi, following the successful Maha Sammelana (Grand Convention) by AKBMS, Haranahalli gave…

Read More

AKBMS ಗೆ ಸ್ಪರ್ಧೆಗೆ ಹಾರನಹಳ್ಳಿ ಒಪ್ಪಿಗೆ

ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ‌ಮಾಡಲು ಕೊನೆಗೂ ಒಪ್ಪಿದ ಅಶೋಕ ಹಾರನಹಳ್ಳಿ. ಸ್ಪರ್ಧೆಗೆ ಒಪ್ಪುವಂತೆ ಅವರ ಸಮ್ನುಖದಲ್ಲಿಯೇ ಧರಣಿ ಕುಳಿತ ರಾಜ್ದದ ಸಮಾಜದ ಜನ. ಸ್ನೇಹ ಸಂಭ್ರಮ ದಲ್ಲಿ ಸ್ಪರ್ಧೆಗೆ ಸಮ್ಮತಿ ಸೂಚಿಸಿದ ಅಶೋಕ ಹಾರನಹಳ್ಳಿ. ಮನಸ್ಸು ಬದಲಿಸುವಂತೆ ಮಾಡಿದ ಮಹಾಸಭಾ ಪದಾಧಿಕಾರಿಗಳು, ಹಿತೈಷಿಗಳು. Akbms ಗೆ ಹಾರನಹಳ್ಳಿ ಹೆಸರೇ ಒಂದು ಶಕ್ತಿ. ಶನೆ ಬಲ. ಬೆಂಗಳೂರು.ಇದೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸರ್ವರ ಆಗ್ರಹದ ಮೇರೆಗೆ ಹಾಲಿ ಅಧ್ಯಕ್ಷ ಅಶೋಕ…

Read More

ಮೇಯರ್ ಅವಧಿ ಮುಕ್ತಾಯ..!

ಬೆಳಗಾವಿ.ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ ಮತ್ತು ಉಪಮೇಯರ್ ಆನಂದ ಚವ್ಹಾಣ ಅಧಿಕಾರವಧಿ ದಿ.‌14 ಕ್ಕೆ ಕೊನೆಗೊಂಡಿದೆ. ಮುಂದಿನ ಮೇಯರ್, ಉಪಮೇಯರ್ ಗೆ ಚುನಾವಣೆ ದಿನಾಂಕವನ್ನು ಪ್ರಾದೇಶಿಕ ಆಯುಕ್ತರು ನಿಗದಿ ಮಾಡಬೇಕು. ಕಳೆದ ದಿನವಷ್ಟೆ.ಮಹಾನಗರ ಪಾಲಿಕೆಯವರು ಸದಸ್ಯತ್ವ ರದ್ದತಿಗೊಂಡ ಇಬ್ಬರ ಹೆಸರನ್ನು ಕಡಿಮೆ ಮಾಡಿ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸಿದ್ದಾರೆಂದು ಗೊತ್ತಾಗಿದೆ.ಹೀಗಾಗಿ ಒಂದೆರಡು ದಿನಗಳಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡುವ ಸಾಧ್ಯತೆಗಳಿವೆ.

Read More

RC ವಿರುದ್ಧ ಗೌರ್ನರ್ ಅಸಮಾಧಾನ?

ಬೆಂಗಳೂರು. ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ನಗರಸೇವಕರ ಸದಸ್ಯತ್ವ ರದ್ದತಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡ ಪ್ರಾದೇಶಿಕ ಆಯುಕ್ತರ ಕ್ರಮದ ಬಗ್ಗೆ ರಾಜ್ಯಪಾಲರು ಅಸಮಾಧಾನ ಹೊರಹಾಕಿದರು ಎಂದು ಗೊತ್ರಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಪ್ರಾದೇಶಿಕ ಆಯುಕ್ತರು ಕೈಗೊಂಡ ನಿರ್ಞಯದ ವಿರುದ್ಧ ಗೌರ್ನರ್ ಗೆ ದಾಖಲೆ ಸಮೇತ ದೂರು ನೀಡಿದರು. ಈ ದೂರನ್ನು ಗಂಭೀರವಾಗಿ ಆಲಿಸಿದ ಗೌರ್ನರ ಅವರು ತಕ್ಷಣ ತಮ್ಮ ಅಧಿಕಾರಿಗಳನ್ನು ಕರೆಯಿಸಿ ಚರ್ಚೆ ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರು…

Read More

ಆರ್ಸಿ ವಿರುದ್ಧ ದೂರು- ರಾಜ್ಯಪಾಲರ ಭೆಟ್ಟಿಗೆ ಅಭಯ

ಬೆಳಗಾವಿಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಧ್ಯ ನಡೆಯುತ್ತಿರುವ ಸಮಗ್ರ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರ ಭೆಟ್ಟಿಗೆ ಶಾಸಕ ಅಭಯ ಪಾಟೀಲರು ಬೆಂಗಳೂರಿಗೆ ದೌಡಾಯಿಸಿದ್ದಾರೆ.ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ಇಬ್ಬರು ನಗರಸೇವಕರ ಸದಸ್ಯತ್ವ ರದ್ದು ಮಾಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರು, ಇದರಿಂದ ಕೆರಳಿದ ಶಾಸಕ ಅಭಯ ಪಾಟೀಲರು ಪ್ರಾದೇಶಿಕ ಆಯುಕ್ತರ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲ ಅವರ ಕಾರ್ಯವೈಖರಿ ವಿರುದ್ಧ ಕೇಂದ್ರಕ್ಕೆ ಅಷ್ಟೇ ಅಲ್ಲ ರಾಜ್ಯಪಾಲರಿಗೂ ದೂರು ನೀಡುವುದಾಗಿ ಹೇಳಿದ್ದರು, ಹೀಗಾಗಿ ನಾಳೆ…

Read More

ಪಾಲಿಕೆ ನಗರಸೇವಕರ ಸದಸ್ಯತ್ವ ರದ್ದತಿ- RC ಆದೇಶ ಎತ್ತಿ ಹಿಡಿದ ಹೈಕೋರ್ಟ

ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ಇಬ್ಬರು ನಗರ ಸೇವಕರ ಸದಸ್ಯತ್ವ ರದ್ದತಿ ಮಾಡಿದ ಪ್ರಾದೇಶಿಕ ಆಯುಕ್ತರ ಆದೇಶವನ್ನು ಧಾರವಾಡ ಹೈಕೋರ್ಟ ಎತ್ತಿ ಹಿಡಿದಿದೆ. ನಗರಸೇವಕ ಜಯಂತ ಜಾಧವ ಮತ್ತು ಮಂಗೇಶ ಪವಾರ ಅವರು ಪ್ರಾದೇಶಿಕ ಆಯುಕ್ತರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ ಮೆಟ್ಟಿಲು ಹತ್ತಿದ್ದರು.ಈ ಸಂದರ್ಭದಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ ಈ ಸಮಸ್ಯೆಗೆ ಸರ್ರ್ಕಾರವನ್ನು ಮಾಡಿ ಪರಿಹಾರ ಕಂಡುಕೊಳ್ಳಿ ಎಂದು ಹೇಳಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿತು. ಇದರಲ್ಲಿ ರಾಜ್ಯ ಸರ್ಕಾರ, ಪ್ರಾದೇಶಿಕ ಆಯುಕ್ತರು,…

Read More

ಬೆಳಗಾವಿ ಪಾಲಿಕೆಯಲ್ಲಿ ನೋಟೀಸ್ ಗಿಲ್ಲ ಕವಡೆ ಕಾಸಿನ ಬೆಲೆ..!

ಎರಡೆರಡು ನೋಟೀಸ್ ಕೊಟ್ಟರೂ ಸಿಬ್ಬಂದಿ ಡೋಂಟಕೇರ್. ಕಿಮ್ಮತ್ತು ಕಳೆದುಕೊಂಡ ಆಯುಕ್ತರ ನೋಟೀಸ್. ಲಂಚ ತಗೊಂಡು ವಾಪಸ್ಸು ಕೊಟ್ಟವರ ಮೇಲಿಲ್ಲ ಕ್ರಮ. ಪಾಲಿಕೆ ತೆರಿಗೆಗೆ ದೋಖಾ ಮಾಡಿದವರ ಮೇಲೆ ಕ್ರಮಕ್ಕೆ ಹಿಂಜರಿಕೆ ಏಕೆ? ಬೆಳಗಾವಿ ಪಾಲಿಕೆಯಲ್ಲಿ ಹೆಸರಿಗೆ ಮಾತ್ರ ಪಿಕೆಗಳು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಅವ್ಯವಸ್ಥೆಗೆ ಸಮಗ್ರ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ. ಈ ಪಾಲಿಕೆಗೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಆದೇಶ ಲೆಕ್ಕಿಕ್ಕಿಲ್ಲ. ಒಂದು ರೀತಿಯಲ್ಲಿ ಕಾಲು ಕಸ. ಇನ್ನು ಪಾಲಿಕೆಯ ಖರ್ಚು ಮಾಡಿದ ಹಣಕ್ಕೆ…

Read More

ಪಾಲಿಕೆ ರಾಜಕಾರಣಕ್ಕೆ ಹೊಸ ರಂಗು…!

ಬೆಳಗಾವಿ ಪಾಲಿಕೆ ರಾಜಕಾರಣದಲ್ಲಿ ಗೋಕಾಕ ಸಾಹುಕಾರ ರಮೇಶ್ ಜಾತಕಿಹೊಳಿ ಎಂಟ್ರಿ. ಪಾಲಿಕೆ ಬೆಳವಣಿಗೆಗಳ ಬಗ್ಗೆ ಚರ್ಚೆ. ಮೇಯರ್ ಮಾಡಿ ಎಂದು ರಮೇಶ್ ಮೇಲೆ ಒತ್ತಡ ಹಾಕಿದವರು ಯಾರು? ಈಗಿನಿಂದಲೇ ಮೇಯರ್ ಹುದ್ದೆ ಮೇಲೆ ಕಣ್ಣು. ಈಗ ಮೇಯರ್. ನೆಕ್ಸ್ಟ MLA ಅಂತ ಅಂದ‌ ನಗರಸೇವಕ ಯಾರು? ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ರಾಜಕಾರಣಕ್ಕೆ ಈಗ ಗೋಕಾಕ ಸಾಹುಕಾರ್ ಎಂದೇ ಕರೆಯಿಸಿಕೊಳ್ಳುವ ರಮೇಶ್ ಜಾರಕಿಹೊಳಿ ಎಂಟ್ರಿ ಹೊಡೆದಿದ್ದಾರೆ. ಕಳೆದ ದಿನ ಬೆಳಗಾವಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಅವರು…

Read More

ಪಾಲಿಕೆ ಜಂಗೀ ಕುಸ್ತಿಗೆ ಅಭಯ- ಸತೀಶ್ ರೆಡಿ?

ಮತ್ತೇ ಸಚಿವ- ಶಾಸಕರ ಜಂಗಿಕುಸ್ತಿ ಶುರು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಮತ್ತೊಂದು ರೀತಿಯ ಜಂಗೀ ಕುಸ್ತಿಗೆ ಅಖಾಡಾ ಸಜ್ಜಾಗುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಕಿಂಗ್ ಮೇಕರ‌ ಎನಿಸಿಕೊಂಡ ಶಾಸಕ ಅಭಯ ಪಾಟೀಲರು ಬರೀ ಜಂಗೀ ಕುಸ್ತಿ ಹಿಡಿಯುವುದರಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಪಾಲಿಕೆಯಲ್ಲಿ ಅಧಿಕಾರಿಗಳ ನಡುವೆ ಕುಸ್ತಿ ನಡುವೆ ರಾಜಕಾರಣಿಗಳ ಈ‌ ಕುಸ್ತಿ ಅಖಾಡಾವನ್ನು ಮತ್ತಷ್ಟು ಕಾವೇರುವಂತೆ ಮಾಡಿದೆ. 138 ಪಿಕೆಗಳ ವಿಷಯ, ಆಸ್ತಿ ತೆರಿಗೆ…

Read More
error: Content is protected !!