ಶ್ರೀಗಳು ನಿರ್ದೋಷಿ..!

ಅಡವಿ ಸಿದ್ದೇಶ್ವರ ಮಠದ ವಿವಾದ ಸುಖಾಂತ್ಯ’ಗೋಕಾಕ:ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದ ಪ್ರಸಿದ್ಧ ಅಡವಿ ಸಿದ್ದೇಶ್ವರ ಮಠದ ಶ್ರೀ ಅಡವಿ ಸಿದ್ದರಾಮ ಸ್ವಾಮೀಜಿಯವರ ಕುರಿತಂತೆ ಭಕ್ತರಲ್ಲಿ ಉಂಟಾದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.ಗೋಕಾಕ ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಡೆದ ಮಹತ್ವದ ಸಭೆಯಲ್ಲಿ ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿದ್ದರು.ಈ ಸಭೆಯಲ್ಲಿ ವಿವಿಧ ಮಠಗಳ ಶ್ರೀಗಳು ಹಾಗೂ ಗ್ರಾಮ ಮುಖಂಡರು ಭಾಗವಹಿಸಿದ್ದರು. ಆಂತರಿಕ ತನಿಖಾ ವರದಿ ಹಾಗೂ ಪೊಲೀಸ್…

Read More

ಸಣ್ಣ ಬದಲಾವಣೆ ಮಾತ್ರ ಸಾಧ್ಯ– ಸಚಿವ ಜಾರಕಿಹೊಳಿ

ಬೆಳಗಾವಿ:ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಊಹಾಪೋಹಗಳು, ಸುಳಿವುಗಳು ಮತ್ತು ಗಾಸಿಪ್‌ಗಳ ನಡುವೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಈಗ ಚರ್ಚೆಯ ವಸ್ತುವಾಗಿದೆ. “ವರ್ಷಾಂತ್ಯದೊಳಗೆ ದೊಡ್ಡ ಮಟ್ಟದ ಮಂತ್ರಿಮಂಡಲ ಮರುಹಂಚಿಕೆ ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದ ಅವರು, “ಸಣ್ಣ ಪ್ರಮಾಣದ ಜಗಳದ ಬದಲಾವಣೆಗಳು ಮಾತ್ರ ಸಾಧ್ಯ” ಎಂದು ತಾಕೀದು ಮಾಡಿದರು. “ಕೆಪಿಸಿಸಿ ಅಧ್ಯಕ್ಷತೆ ನನ್ನ ಗುರಿಯಲ್ಲ” ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ತಮ್ಮ ಹೆಸರು ಸೇರಿಸಿಕೊಳ್ಳುತ್ತಿರುವ ವದಂತಿಗಳನ್ನು ನಿರಾಕರಿಸಿದ ಜಾರಕಿಹೊಳಿ, “ನಾನು ಯಾರ ಮೇಲೂ ಒತ್ತಡ ಹಾಕಿಲ್ಲ. ಬಯಸಿದರೆ,…

Read More

ರಾಯಬಾಗಕ್ಕೆ ಹೊಸ ಕ್ರೀಡಾಂಗಣದ ಭರವಸೆ: ಸಂಸದೆ ಪ್ರಿಯಂಕಾ

ರಾಯಬಾಗಕ್ಕೆ ಹೊಸ ಕ್ರೀಡಾಂಗಣದ ಭರವಸೆ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಧೃಡ ನಿಲುವು– 25 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ; ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಹೊಸ ವೇದಿಕೆ ರಾಯಬಾಗ:“ಕೇವಲ ಒಂದು ವರ್ಷದಲ್ಲಿ ಅಭಿವೃದ್ಧಿಗೆ ನಂಬಿಕೆ ತುಂಬಿದ ಪ್ರಥಮ ಹೆಜ್ಜೆಗಳು ಇಡಲಾಗಿದೆ. ಮುಂದಿನ ಹಂತಗಳಲ್ಲಿ ಇದು ಬಹುಮುಖ್ಯ ಮಾದರಿಯ ಪ್ರಗತಿಪಥವಾಗಲಿದೆ,” ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮಂಗಳವಾರ ರಾಯಬಾಗ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಹೇಳಿದರು. ಎಸ್ಸಿ ಕಾಲೋನಿಗಳಲ್ಲಿನ ರಸ್ತೆಗಳ…

Read More

ಮಳೆಯಲ್ಲೇ ಆಯುಕ್ತರ ಸಿಟಿ ರೌಂಡ್..!

ಬೆಳಗಾವಿ, ಗಡಿನಾಡ ಬೆಳಗಾವಿಯಲ್ಲಿ ಮಳೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ, ಮಹಾನಗರ ಪಾಲಿಕೆಯ ಆಯುಕ್ತೆ ಶುಭಾ ಬಿ ಅವರ ಕಾರ್ಯಶೈಲಿ ಸಾರ್ವಜನಿಕ ಶ್ಲಾಘೆಗೆ ಪಾತ್ರವಾಗುತ್ತಿದೆ. ಆಯುಕ್ತರು ರೇನಕೋಟ್ ಧರಿಸಿ ಮಳೆಯಲ್ಲಿಯೇ ಶಾಂತಿನಗರದಿಂದ ಶಹಾಪುರದವರೆಗೆ ವಿವಿಧ ತಗ್ಗು ಪ್ರದೇಶಗಳಲ್ಲಿ ಭೇಟಿ ನೀಡಿ ವೈಯಕ್ತಿಕವಾಗಿ ವೀಕ್ಷಣೆ ನಡೆಸಿದರು. ಭಾರೀ ಮಳೆಯಿಂದಾಗಿ ಹಲವೆಡೆ ಚರಂಡಿಗಳು ಹರಿದೋಡದೆ ನೀರು ನಿಂತಿದ್ದು, ಕೆಲ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಾಂತಿನಗರ, ಮರಾಠಾ ಕಾಲೋನಿ, ನಾನಾವಾಡಿ, ಕೊನವಾಳ ಗಲ್ಲಿ ಮುಂತಾದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ…

Read More

ಸೀಟ್ ಬಿಟ್ಟು, ಸಿಗ್ನಲ್ ಕೊಟ್ಟರು..!

30 ವರ್ಷಗಳ ಸಹಕಾರಿ ಸೇವೆಗೆ ಕಟ್ಟಿದ ಮುಕುಟವನ್ನು ಇಟ್ಟು, ರಾಜಕೀಯ ಗುರುತರ ನಿರ್ಧಾರಕ್ಕೆ ಕೈಹಾಕಿದ ಅಂಕಲಗಿ – ಇದು ನಿಷ್ಠೆಯ ನೀತಿ ಬ್ಯಾಂಕಿಂಗ್ ವಲಯದ ‘ಲೀಜೆಂಡ್’ ಈಗ ರಾಜಕೀಯ ಚದುರಂಗದಲ್ಲಿ ಚಾಲಿ! ಗ್ರಾಮೀಣ ಬೆಂಬಲದ ‘ಕಿಂಗ್ಮೇಕರ್’ ಆಗಲು ತಯಾರಿ. ಬೆಳಗಾವಿ: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವಿ ನಾಯಕರಾಗಿ, ರಾಜಕೀಯದಲ್ಲಿ ಬಾಲಚಂದ್ರ ಜಾರಕಿಹೊಳಿಯ ವಿಶ್ವಾಸ ಪಾತ್ರರಾಗಿ ಕಾರ್ಯನಿರ್ವಹಿಸಿದ ಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜೇಂದ್ರ ಅಂಕಲಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡುವ ಅಪರೂಪದ ನಿರ್ಧಾರಕ್ಕೆ ಬಂದಿದ್ದಾರೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿನಿಧಿಯಾಗಿ…

Read More

DCC ಮೂಲಕ ‘ಲಕ್ಷ್ಮೀ’ ಕೋಟೆಗೆ ಜಾರಕಿಹೊಳಿ ಎಂಟ್ರಿ..!

ಡಿಸಿಸಿ ಬ್ಯಾಂಕ್ ಚುನಾವಣೆ: ಗ್ರಾಮೀಣ ರಾಜಕೀಯಕ್ಕೆ ಜಾರಕಿಹೊಳಿ ಪ್ರವೇಶ – ಅಕ್ಕನ ಭದ್ರಕೋಟೆ ಬಿಟ್ಟು ಸಹೋದರ ಚನ್ನರಾಜ ಖಾನಾಪುರಕ್ಕೆ ಶಿಫ್ಟ್. ಡಿಸಿಸಿ ಚುನಾವಣೆ – ಎರಡು ಕುಟುಂಬಗಳ ಹಣಾಹಣಿ. ಎಲ್ಲರ ಗಮನಸೆಳೆದ ಖಾನಾಪುರ ತಾಲೂಕು. ಡಾ. ಅಂಜಲಿ ನಿಂಬಾಳ್ಕರ ನಿಲುವಿನತ್ತ ಎಲ್ಲರ ಚಿತ್ತ. ರಾಜಕೀಯದಲ್ಲಿ ಸೋಲು ಕಾಣದ ಜಾರಕಿಹೊಳಿ. ಅಣ್ಣನ ಮಗ ರಾಹುಲ್ ಬೆಂಬಲಕ್ಕೆ ನಿಂತ ಚಿಕ್ಕಪ್ಪ ಬಾಲಚಂದ್ರ ಜಾರಕಿಹೊಳಿ. ಬೆಳಗಾವಿ:ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (ಡಿಸಿಸಿ) ಚುನಾವಣೆ ಈ ಬಾರಿ ಕೇವಲ ಸಹಕಾರಿ ಸಂಸ್ಥೆಯ…

Read More

KMF ಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಇಲ್ಲ-

ಬೆಳಗಾವಿ– ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ ಊಹಾಪೋಹಗಳಷ್ಟೆ ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸೋಮವಾರದಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಳಗಾವಿ ಹಾಲು ಒಕ್ಕೂಟದಿಂದ ಕರ್ನಾಟಕ ಹಾಲು ಮಹಾ ಮಂಡಳಿಗೆ ನಿರ್ದೇಶಕನಾಗಿ ಆಯ್ಕೆಯಾಗುತ್ತೇನೆ. ಆದರೆ ಖಂಡಿತವಾಗಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.ಮೂರು ವರ್ಷ…

Read More

ಎಲ್ಲರೂ ಕೈ ಜೋಡಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಚೈತನ್ಯ ಕುಲಕರ್ಣಿ

ಎಲ್ಲರೂ ಕೈ ಜೋಡಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಚೈತನ್ಯ ಕುಲಕರ್ಣಿ ಪ್ರಯತ್ನ ಸಂಘಟನೆ 15ನೇ ವಾರ್ಷಿಕೋತ್ಸವ ಉದ್ಘಾಟನೆ ಬೆಳಗಾವಿ : ರಾಜಕಾರಣಿಗಳಿಂದಲೇ ಎಲ್ಲವನ್ನೂ ನಿರೀಕ್ಷೆ ಮಾಡುವ ಬದಲು ಎಲ್ಲರೂ ಸೇರಿ ಕೆಲಸ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಕ್ರೆಡೈ ಅಫೋರ್ಡೇಬಲ್ ಹೌಸಿಂಗ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷರೂ, ಸಿಜಿಕೆ ಗ್ರುಪ್ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಚೈತನ್ಯ ಕುಲಕರ್ಣಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಭಾನುವಾರ ಸಂಜೆ ಪ್ರಯತ್ನ ಸ್ವಯಂ ಸೇವಾ ಸಂಸ್ಥೆಯ 15ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು…

Read More

Shubharambha”. — A Celebration of Diverse Cultures in Belagavi

“Shubharambha” — A Celebration of Diverse Cultures in Belagavi Belagavi:The grand ‘Shubharambha’ bride-groom convention held in the border town of Belagavi was not just a platform for seeking life partners; it emerged as a cultural foundation that reminded participants of the values of tradition, togetherness, and social responsibility. Belagavi Deputy Mayor Smt. Vani Vilas Joshi…

Read More

ಬೆಳಗಾವಿಯಲ್ಲಿ ವಿಭಿನ್ನ ಸಂಸ್ಕೃತಿಯ ಶುಭಾರಂಭ

ಬೆಳಗಾವಿಗಡಿನಾಡ ಬೆಳಗಾವಿಯಲ್ಲಿ ನಡೆದ ‘ಶುಭಾರಂಭ’ ಬೃಹತ್ ವಧು-ವರ ಸಮಾವೇಶವು, ಕೇವಲ ಸಂಗಾತಿ ಹುಡುಕುವ ವೇದಿಕೆಯಾಗಿರದೆ, ಸಂಸ್ಕೃತಿ, ಸಹಬಾಳ್ವೆ ಹಾಗೂ ಸಾಮಾಜಿಕ ಜವಾಬ್ದಾರಿ ನೆನೆಪಿಸುವ ಸಾಂಸ್ಕೃತಿಕ ತಳಹದಿಯಾಯಿತು, ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ವಾಣಿ ಜೋಶಿ ಅವರು ಸಸಿಗೆ ನೀರು ಉಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮದುವೆ ಎಂದರೆ ಕೇವಲ ಜೋಡಿ ಅಲ್ಲ. ಅದು ಎರಡು ಕುಟುಂಬಗಳ ಒಗ್ಗೂಡಿಕೆ. ಒಳ್ಳೆಯ ಜೀವನಕ್ಕೆ ಒಳ್ಳೆಯ ಮನಸ್ಸಿನ ಜೊತೆ ಒಳ್ಳೆಯ ಸಂಗಾತಿ ಇರಬೇಕು. ಅದು ಸ್ವರ್ಗದ…

Read More
error: Content is protected !!