
‘ರಾಣಿ’ ಚನ್ನರಾಜ ಕೈಗೆ ಸಿಕ್ಕರೆ..!?
ಮಲಪ್ರಭಾ ಶುಗರ್ಸ್: ಅಧಿಕಾರ ಹಟ್ಟಿಹೊಳಿ ಕೈಗೆ ಸಿಕ್ಕರೆ? ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ ಕೈಗೆ ಬಿದ್ದರೆ, ಅದು ಒಂದು ಕಾರ್ಖಾನೆಯ ಚುನಾವಣೆ ಫಲಿತಾಂಶವಲ್ಲ – ಬೆಳಗಾವಿ ರಾಜಕೀಯದಲ್ಲಿ ಹೊಸ ಸಮೀಕರಣ ಹೊಸ ಅಧ್ಯಾಯದ ಆರಂಭ. ಹೆಬ್ಬಾಳಕರ ಕುಟುಂಬದ ಬಲವರ್ಧನೆ, ಜಾರಕಿಹೊಳಿ–ಕತ್ತಿ ಪ್ರಭಾವಕ್ಕೆ ಪರೋಕ್ಷವಾಗಿ ಸವಾಲು ಎನ್ನಬಹುದು ಮತ್ತು ರೈತರ ನಿರೀಕ್ಷೆಯ ದೊಡ್ಡ ಹೊಣೆಗಾರಿಕೆ . ಇವೆಲ್ಲದರ ಪರೀಕ್ಷಾ ವೇದಿಕೆ ಇದೇ ಕಾರ್ಖಾನೆ. M K HUBLI ಯ ರಾಣಿ ಎಂದೇ ಕರೆಯಲ್ಪಡುವ ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ…