ಕೆಎಸ್ಆರ್ ವಿದ್ಯಾರ್ಥಿಗಳ ಸಾಧನೆ


ಬೆಳಗಾವಿ.
ನಗರದ ಕೆಎಸ್ ಆರ್ ಸಿಬಿಎಸ್ಈ ಶಾಲೆಯ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ,
ಈ ಶಾಲೆಯ 5, 6 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳು ಕಳೆದ ದಿ. 3 ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 18 ನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಮೂರು ಸ್ಥಾನಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಅಮಾನ್ ಮುಜಾವರ್, ಉಜೈಫ್ ಧಾರವಾಡಕರ್, ಉಜ್ಮಾ, ನಯನಾ ಪೆಸೇಕರ, ನಯನಾ ವೆರ್ಣೇಕರ ಅವರು ಜೀತೇಂದ್ರ ಕಾಕತಿಕರ್ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ಹೇಳಿದರು

Leave a Reply

Your email address will not be published. Required fields are marked *

error: Content is protected !!