ಸಂಸತ್ತಿನಲ್ಲಿ ಕನ್ನಡ ಕಹಳೆ ಮೊಳಗಿಸಿದ ಕಡಾಡಿ..!

ನವದೆಹಲಿ. ಬೆಳಗಾವಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಂಸತ್ ಅಧಿವೇಶನದಲ್ಲಿ ಕನ್ನಡ ಕಹಳೆ ಮೊಳಗಿಸಿದ್ದಾರೆ.

ಅಪ್ಪಟ ಕನ್ನಡದಲ್ಲಿಯೇ ವೀರರಾಣಿ ಕಿತ್ತೂರು ಚನ್ನಮ್ಮಳ ಬಗ್ಗೆ ಮಾತನಾಡಿ ಎಲ್ಲರ‌ ಗಮನ‌ಸೆಳೆದಿದ್ದಾರೆ.

ಚನ್ನಮ್ಮನಹೋರಾಟದ ಇತಿಹಾಸ ವನ್ನು ಸಂಪೂರ್ಣವಾಗಿ ಅವರು ಪ್ರಸ್ತಾಪಿಸಿದ್ದಾರೆ. ಜೈ ಕನ್ನಡ..

Leave a Reply

Your email address will not be published. Required fields are marked *

error: Content is protected !!