ಹೋಳಿ ಹಬ್ಬದ ಮುನ್ನವೇ ಅನಗೋಳ ಟೆನ್ಸ್..!

ಬೆಳಗಾವಿ. ಹೋಳಿ ಹಬ್ಬದ ಆಚರಣೆಗೆ ಮುನ್ಮವೇ ಅನಗೋಳದಲ್ಲಿ ದೇವಸ್ಥಾನ ಸ್ವಚ್ಚತೆಯಲ್ಲಿ‌‌ ನಿರತನಾಗಿದ್ದ ಓರ್ವನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಗೊತ್ತಾಗಿದೆ.

ಅನಗೋಳದಲ್ಲಿರುವ ಕಾಮಣ್ಣನ ದೇವಸ್ಥಾನ ಸ್ವಚ್ಚತೆ‌ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಫ್ರಭಾತ ಎಂಬಾತನ‌ ತೆಲೆಗೆಕಲ್ಲಿನಿಂದ ಹೊಡೆದು ಗಾಯಗೊಳಿಸಲಾಗಿದೆ.

ಟಟಿಳಕವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!