ಸತೀಶ್, ರಾಜು ಒಕೆ,, ಫಿರೋಜ್ ಯಾಕೆ?

ಸಚಿವ ಹೆಬ್ಬಾಳಕರ, ಶಾಸಕ ಅಭಯ ಪಾಟೀಲ ,ಚನ್ನರಾಜ ಹಟ್ಟಿಹೊಳಿ ಇಲ್ಲ ಯಾಕೆ? ದಿ.ಉಮೇಶ ಕತ್ತಿಗೆ ಮಾಡಿದ. ಅವಮಾನವೇ? ವಿವಾದದಲ್ಲಿ ಬೆಳಗಾವಿ ಹೋಲ್ಡಿಂಗ್. ತಪ್ಪು ಮಾಡಿದವರು ಯಾರಣ್ಣ? ಬೆಳಗಾವಿ:ಇದೊಂದು ಸಣ್ಣ ವಿಷಯ ಎನಿಸಿದರೂ ಒಳ ರಾಜಕೀಯ ಏಟು ಬಹಳ ದೊಡ್ಡದಿದೆ ಎನಿಸದೇ ಇರದು.ಬೆಳಗಾವಿ ಜಿಲ್ಲೆಯ ರಾಜಕೀಯ ಬಲ್ಲವರಿಗೆ ಈ ಸಣ್ಣ ವಿಷಯದ ಒಳ ಹೊಡೆತ ಅರ್ಥವಾಗುತ್ತದೆ.ಸಿಂಪಲ್ ಆಗಿದ್ದು ಇಷ್ಟೆ. ಬೆಳಗಾವಿಯ ಹೃದಯಭಾಗ ಎನಿಸಿಕೊಂಡ ಕಿತ್ತೂರು ಚನ್ನಮ್ಮ‌ವೃತ್ತದಲ್ಲಿ (ತೋಟಗಾರಿಕೆ ಇಲಾಖೆ ಬಳಿ) ಮಹಾನಗರ ಪಾಲಿಕೆಯಿಂದ ಅತ್ಯಂತ ದೊಡ್ಡದಾದ ಹೋಲ್ಡಿಂಗ್ ಅಳವಡಿಸಲಾಗಿದೆ….

Read More

ಅಂಗವಿಕಲನ ಸ್ಥಿತಿ ಅಯೋಮಯ

ಹೊಡೆದವರು ನಿರಾಳ, ಹೊಡೆಸಿಕೊಂಡವನ ನರಳಾಟ. ಮನೆಯಲ್ಲಿ ತುತ್ತು ಅನ್ನಕ್ಕೂ ಪರದಾಟ. ಶೌಚಕ್ಕೂ ಬೇರೆಯವರ ಆಶ್ರಯ ಬೆಳಗಾವಿ.ಉದ್ಯಮಬಾಗ ಪೊಲೀಸರಿಂದ ಹಲ್ಲೆಗೊಳಗಾದ ಬಡಪಾಯಿ ಅಂಗವಿಕಲನ ಪರಿಸ್ಥಿತಿ ನೋಡಿದರೆ ಕರುಳು ಚುರ್ ಎನ್ನುತ್ತದೆ.ಇಲ್ಲಿ ಹಲ್ಲೆ ಮಾಡಿದ ಪೊಲೀಸರು ನಿರಾಳವಾಗಿ ವರ್ಗಾವಣೆಗೊಂಡಿದ್ದಾರೆ. ಆದರೆ ಹಲ್ಲೆಗೊಳಗಾದ ಅಂಗವಿಕಲ ಈಗ ಹಾಸಿಗೆ ಹಿಡಿದಿದ್ದಾನೆ. ಮನೆಯಲ್ಲಿ ಶೌಚಾಲಯಕ್ಕೆ ಹೋಗಲೂ ಬೇರೆಯವರ ಆಶ್ರಯ ಪಡಬೇಕಾಗಿದೆ. ದುಡಿದು ಮನೆ ನಡೆಸಬೇಕಾದ ಅಂಗವಿಕಲ ನಿರಂಜನ ಚೌಗಲಾ ಈಗ ಕನಿಷ್ಟ ಇನ್ನೂ 6 ತಿಂಗಳು ಹಾಸಿಗೆ ಬಿಟ್ಟು ಏಳದ ಪರಿಸ್ಥಿತಿಯಲ್ಲಿದ್ದಾನೆ. ಒಂದು ರೀತಿಯಲ್ಲಿ…

Read More

ಮೂಡಲಗಿ ಬರ ಪೀಡಿತ ಘೋಷಿಸಿ

ಕೈಕೊಟ್ಟ ಮಳೆ: ಮೂಡಲಗಿ-ಗೋಕಾಕ ತಾಲೂಕುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ ಘೋಷಿಸಲು ಸರ್ಕಾರಕ್ಕೆ ಮನವಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅರಭಾವಿ ಪ್ರವಾಸಿ ಮಂದಿರದಲ್ಲಿ ಮೂಡಲಗಿ-ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ ಬಹು ನಿರೀಕ್ಷಿತ ಯೋಜನೆಯಾದ ಜೆಜೆಎಂ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಕೊಟ್ಟು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು….

Read More
error: Content is protected !!